ಪುಟಗಳು

ಎಣ್ಮಕಜೆ ಹಾಗೂ ದೇವಕಾರಿಗೆ ಭೇಟಿ


ಇಬ್ಬರು ಪತ್ರಕರ್ತರ ಎರಡು ಪುಸ್ತಕಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಸತೀಶ್ ಚಪ್ಪರಿಕೆ ಅವರ ದೇವಕಾರು ಬಾಲಕೃಷ್ಣ ಹೊಸಂಗಡಿ (ಈಗ ಉಪನ್ಯಾಸಕರು) ಅವರ ಅನುವಾದ ಎಣ್ಮಕಜೆ . ಅಂಕಿತಾ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ

ಹತ್ತಿರದ ಮಾತು







ತನಗೆ ತಾನೇ ಹತ್ತಿರವಾಗುವ ಅನನ್ಯ ದೃಷ್ಟಿಯಲ್ಲಿ ಈಗಿರುವ ಒಳಗಣ್ಣು ಮಾತ್ರ ನಿತ್ಯ, ಹಾಡುವುದೊಂದೇ ಕವಿತೆ ಬದುಕ ಸತ್ಯ, ನಿಜದ ಬದುಕಿಗೆ ಕಣ್ಣೇ ಕವಿತೆ ಎಂದು ಹಾಡಿಕೊಂಡಿರುವ ಸತ್ಯನ್ ದೇರಾಜೆಗೆ ಈಗ ಕವಿತೆಯೇ ಕಣ್ಣು. ಒಳಗಣ್ಣಿದ್ದವರಿಗೆ ಮಾತ್ರ ತಟ್ಟುತ್ತದೆ ಹತ್ತಿರದ ಮಾತು. ಹತ್ತಿರದ ಮಾತು ಇವರ ಕವನ ಸಂಕಲನ
ನನ್ನೊಳಗಿನ ಮಾತು
-ಸತ್ಯನ್ ದೇರಾಜೆ