ಪುಟಗಳು

ಡಿ.ಡಿ.ಕೊಸಾಂಬಿ ನಿಮಗೆ ತಿಳಿದಿರಲಿ

`ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ’



`ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ’ ಪುಸ್ತಕವು ಯುವ ಹೃದಯಗಳ ನಾಡಿ ಮಿಡಿತ ಭಾರತಮಟ್ಟದ ಹುತಾತ್ಮ `ಭಗತ್ ಸಿಂಗ್’ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಹುತಾತ್ಮ `ಚೆ’ ಇವರಿಬ್ಬರ ವಿವಿಧ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳ ಸಂಗ್ರಹ.

ಬಿರುಕು ಬಿಟ್ಟ ಗೋಡೆ























ಸಾರ್ವಕಾಲಿಕ ಹಾಗೂ ಎಲ್ಲಾ ವಯೋಮಾನದವರೂ ಓದಲು ಇಚ್ಛಿಸುವ ಪುಸ್ತಕ ಪ್ರಾಚೀನ ಚೀನೀ ಪುಟ್ಟ ಕತೆಗಳ ಸಂಗ್ರಹ `ಬಿರುಕು ಬಿಟ್ಟ ಗೋಡೆ ಮತ್ತು ಇತರ ಚೀನಾದ ಪ್ರಾಚೀನ ಕತೆಗಳು

`ಆಯಿಷಾ’
























`ಆಯಿಷಾ’ – ತನ್ನ ತೀರ್ವ ಮಟ್ಟದ ಕಲಿಕೆಯ ಆಸಕ್ತಿಯಿಂದ ಅದ್ಯಾಪಕ ವೃಂದದ ತಿರಸ್ಕಾರವನ್ನು ಹೊಂದಿ ಕಲಿಕೆಯ ಆಸಕ್ತಿಯನ್ನು ಬಲಿಕೊಡಲು ಇಚ್ಛಿಸದೇ ಅಧ್ಯಾಪಕ ವೃಂದದ ಹೊಡೆತದಿಂದ ತಪ್ಪಿಸಿಕೊಳ್ಳಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸಿ ಬಲಿಯಾದ ಹುಡುಗಿಯ ಕತೆ.

ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು

ಶೀರ್ಷಿಕೆ: ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು ಸಂಪಾದಕರು:ಎಸ್. ಶಿವಾನಂದ ಪುಟ:304 ಬೆಲೆ:ರೂ.225/-

Mellage Nade Mellage

Dr. Rajkumar in Bhaktha Prahlada

Scenes from Sampoorna Ramayana-Kannada Drama-vol 4- Dasharatha in grief