ಪುಟಗಳು

ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಮಾಕಳಿ ಬೆಟ್ಟ - ಪ್ರಜಾವಾಣಿ ವಾರ್ತೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಪ್ರಸಿದ್ಧ ಬೆಟ್ಟಗಳಲ್ಲಿ ಒಂದಾಗಿರುವ ಮಾಕಳಿ ದುರ್ಗ ಅಥವಾ ದೊಡ್ಡಬೆಟ್ಟ ಶಿವನ ಭಕ್ತರಿಗೆ ಹಾಗೂ ಚಾರಣ ಪ್ರಿಯರಿಗೆ ಅಚ್ಚು ಮೆಚ್ಚಿನ ತಾಣವಾಗಿದೆ. ಸಾಸಲು ಹೋಬಳಿಯ ಗುಂಡಮಗೆರೆ ಸಮೀಪದಲ್ಲಿರುವ ಈ ಮಾಕಳಿ ಬೆಟ್ಟ ಹತ್ತಲು ಯಾವುದೇ ಮೆಟ್ಟಿಲುಗಳ ಸೌಲಭ್ಯ ಇಲ್ಲ.

ಸುಮಾರು 2.5 ಕಿ.ಮೀ ಎತ್ತರದ ಬೆಟ್ಟವನ್ನು ಒಂದೂವರೆ ಗಂಟೆ ಸಮಯದಲ್ಲಿ ಹತ್ತ ಬಹುದಾಗಿದೆ. ಅಷ್ಟೇನು ಕಡಿದಾಗಿಲ್ಲ. ಗುಂಡಮಗೆರೆ ಗ್ರಾಮದ ಕಡೆಯಿಂದ ಹತ್ತಲು ಒಂದಿಷ್ಟು ಸುಲಭವಾದ ಕಾಲು ಮಾರ್ಗ ಇದೆ.
ಬೆಟ್ಟಕ್ಕೆ ಹತ್ತುವಾಗ ನವಿಲು, ನರಿ, ಕಾಡು ಕೋಳಿ, ಮೊಲ ಸೇರಿದಂತೆ ಸಣ್ಣಪುಟ್ಟ ಕಾಡು ಪ್ರಾಣಿಗಳು ಕಣ್ಣಿಗೆ ಬೀಳುತ್ತವೆ.
ಬೆಟ್ಟದ ಮೇಲೆ ಪಾಳೆಗಾರರು ನಿರ್ಮಿಸಿದ್ದ ಕೋಟೆ ಇದೆಯಾದರೂ ಈಗ ಅದು ನಾಶವಾಗಿದೆ. ಮಳೆ ಬಂದರೆ ರಕ್ಷಣೆ ಪಡೆಯಲು ಹಾಗೂ ಅಡುಗೆ ಮಾಡಿಕೊಂಡು ಕುಳಿತು ಊಟ ಮಾಡಲು ಕೋಟೆಯಲ್ಲಿ ಸ್ಥಳಾವಕಾಶವಿದೆ. 
`ಕೋಟೆಯ ಒಳ ಭಾಗದಲ್ಲೇ ಕುಡಿಯುವ ನೀರಿಗಾಗಿ ಬಂಡೆಗಳ ಮಧ್ಯದಲ್ಲೇ ನಿರ್ಮಿಸಲಾಗಿರುವ ಹಾಲು ಬಾವಿ, ನೀರು ಬಾವಿ ಹೆಸರಿನ ಎರಡು ಕೊಳಗಳು ಇವೆ. ಇದಲ್ಲದೆ ಕೋಟೆ ಹೊರ ಭಾಗದ ಬೃಹತ್ ಬಂಡೆಯಲ್ಲಿ ಹನುಮನ ದೊಣೆ ಕೂಡ ಇದೆ. ಈ ದೊಣೆಯಲ್ಲಿ ಬೇಸಿಗೆ ಮಳೆಗಾಲ ಸೇರಿದಂತೆ ಎಂತಹ ಬರಗಾಲದಲ್ಲೂ ನೀರು ಇದ್ದೇ ಇರುತ್ತದೆ~ ಎನ್ನುತ್ತಾರೆ ಮಾಕಳಿ ಬೆಟ್ಟದಲ್ಲಿನ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದ ಭಕ್ತ ಎಂ.ದೇವರಾಜ್.
ಕಾರ್ತೀಕ ಮಾಸ ಹಾಗೂ ಮಹಾ ಶಿವರಾತ್ರಿ ಸಂದರ್ಭಗಳಲ್ಲಿ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಮಾಕಳಿ ಬೆಟ್ಟದಲ್ಲಿ ತಾಲ್ಲೂಕಿನ ಜನರಷ್ಟೇ ಅಲ್ಲದೆ ದೂರದ ತುಮಕೂರು, ಗೌರಿಬಿದನೂರು, ಬೆಂಗಳೂರು ಸೇರಿದಂತೆ ಹತ್ತಾರು ಕಡೆಗಳಿಂದ ಸಾವಿರಾರು ಜನ ಶಿವಭಕ್ತರು ಕಾಡುಮಲ್ಲೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ.
ಮಾಕಳಿ ದುರ್ಗದಲ್ಲಿ ಒಂದು ರಾತ್ರಿ ತಂಗಿದ್ದರೆ ಮಾತ್ರ ಪ್ರಕೃತಿ ಸೌಂದರ್ಯದ ಸವಿಯನ್ನು ಮನದಣಿಯೆ ಕಣ್ಣು ತುಂಬಿಕೊಳ್ಳಬಹುದು. ಬೆಳಿಗ್ಗೆ ಸೂರ್ಯ ಉದಯಿಸುವ ಹಾಗೂ ಮಾಕಳಿ ದುರ್ಗದ ಸುತ್ತಲಿನ ಬೆಟ್ಟಗಳ ಸಾಲಿನಿಂದ ಕೇಳಿ ಬರುವ ನವಿಲುಗಳ ಇಂಪಾದ ಕೂಗು ಎಂತಹವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಚಾರಣಿಗರಿಗೆ ಬೆಟ್ಟದ ಮೇಲೆ ಕುಡಿಯಲು ನೀರು, ಉಳಿದುಕೊಳ್ಳಲು ಕೋಟೆ ಒಳಗೊಂದಿಷ್ಟು ಜಾಗ ಬಿಟ್ಟರೆ ಉಳಿದ ಎಲ್ಲ ಊಟದ ಸಾಮಗ್ರಿಗಳನ್ನು ಕೊಂಡೊಯ್ಯಬೇಕು. ಬೆಳಕಿಗಾಗಿ ಮೆಣದ ಬತ್ತಿಗಳನ್ನು ತೆಗೆದುಕೊಂಡು ಹೋದರೆ ಒಳಿತು. ಬೆಟ್ಟದ ಮೇಲೆ ವಿದ್ಯುತ್ ಸೌಲಭ್ಯ ಇಲ್ಲ.
ಮಾಕಳಿ ದುರ್ಗ ಬೆಟ್ಟಕ್ಕೆ ಚಾರಣ ಹೋಗಲು ಇಂತಹದ್ದೇ `ಕಾಲ~ ಸೂಕ್ತ ಎನ್ನುವಂತೇನೂ ಇಲ್ಲ. ಮಳೆಗಾಲ, ಚಳಿಗಾಲ ಬೇಸಿಗೆ ಯಾವುದೇ ಸಮಯದಲ್ಲಿ ಚಾರಣ ಹೊರಟರು ಒಂದೊಂದು ರೀತಿಯ ಅನುಭವಗಳನ್ನು ಪಡೆಯಬಹುದಾಗಿದೆ.
 

ದೀಪಾವಳಿ ಹಬ್ಬದ ಶುಭಾಶಯಗಳು


ಸಮಸ್ತ ಕನ್ನಡಿಗರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಭವಿಷ್ಯೋತ್ತರ ಪುರಾಣದಲ್ಲಿ (೧೪೦-೭೧) ಹೇಳಿರುವ ಉಕ್ತಿ ಹೀಗಿದೆ
ಉಪಶಮಿತ ಮೇಘನಾದಂ
ಪ್ರಜ್ವಲಿತ ದಶಾನನಂ ರಮಿತರಾಮಂ|
ರಾಮಾಯಣಮಿದಂ ಸುಭಗಂ
ದೀಪದಿನಂ ಹರತು ವೋ ದುರಿತಂ||

devi1.JPG
ರಾಮಾಯಣದಲ್ಲಿ ಮೇಘನಾಥನು (ಇಂದ್ರಜಿತು) ಶಾಂತನಾಗುವಂತೆ ಈ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗಿಬಿಟ್ಟಿರುತ್ತದೆ. ರಾಮಾಯಣದಲ್ಲಿ ದಶಮುಖರಾವಣನು ಸುಡಲ್ಪಡುವಂತೆ ಇದರಲ್ಲಿ ದಶೆ(ಬತ್ತಿ)ಗಳನ್ನು ಉರಿಸಲ್ಪಡುವುದು. ಅಲ್ಲಿ ರಾಮನು ರಮಿಸುವಂತೆ ಇಲ್ಲಿ ಶ್ರೀರಾಮನೂ ಮತ್ತು ರಮಣಿಯರೂ ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿ ಮಹೋತ್ಸವ ದಿನವು ನಮ್ಮ ಹಾಗೂ ನಿಮ್ಮ ಪಾಪಗಳನ್ನು ಹೋಗಲಾಡಿಸಲಿ.
ನಮ್ಮ ದೇಶದಲ್ಲಿ ಅಲ್ಲದೇ ಅಕ್ಕ ಪಕ್ಕದ ದೇಶಗಳಲ್ಲೆಲ್ಲಾ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಕೆಲವೇ ಹಬ್ಬಗಳಲ್ಲಿ, ದೀಪಾವಳಿಯೂ ಮುಖ್ಯವಾದುದು. ಇದನ್ನು ನಾಡಹಬ್ಬವಾಗಿಯೂ ಆಚರಿಸುವ ಸಂಪ್ರದಾಯವುಂಟು.
ದೀಪಗಳ ಆವಳಿ – ಸರಮಾಲೆ – ದೀಪಗಳ ಸಾಲು ಎಂದರ್ಥ. ಕಾರ್ತಿಕ ಮಾಸದ ಕಡೆಯಲ್ಲಿ ಮನೆ ಮಂದಿರಗಳಲ್ಲಿ ಕಾರ್ತೀಕ ದೀಪೋತ್ಸವ, ಶಿವ ದೀಪೋತ್ಸವ ಮತ್ತು ವಿಷ್ಣು ದೀಪೋತ್ಸವಗಳೆಂದು ಕರೆದು ಎಲ್ಲೆಡೆ ದೀಪಗಳನ್ನು ಸಾಲು ಸಾಲಾಗಿ ಹಚ್ಚಿಡುವರು. ಮುಂದೆ ಕಾರ್ತೀಕ ದೀಪೋತ್ಸವದಲ್ಲಿ ದೀಪಗಳನ್ನು ಬೆಳಗಿಸುವ ಸಮಾರಂಭಕ್ಕೆ ದೀಪಾವಳಿಯು ನಾಂದಿಯಾಗಿರುತ್ತದೆ. ದೀಪಾವಳಿ ಉತ್ಸವದಲ್ಲಿ ಮಹಾವಿಷ್ಣುವಿನ ಪೂಜೆ, ನರಕಾಸುರನ ವಧೆ, ಬಲೀಂದ್ರ ವಿಜಯದ ಪೂಜೆ, ಮಹಾಲಕ್ಷ್ಮಿಯ ಪೂಜೆ, ಮಹಾದೇವನ ಪೂಜೆ, ಮಹಾರಾತ್ರಿಯ ಪೂಜೆ, ಕುಬೇರನ ಪೂಜೆ, ಯಮಧರ್ಮರಾಜನ ಪೂಜೆ, ಗೋವಿನ ಪೂಜೆ ಮತ್ತು ಗೋವರ್ಧನ ಪೂಜೆಗಳನ್ನೂ ಮಾಡುವರು. ಈ ಸಮಯದಲ್ಲಿ ಪಶು ಪ್ರಾಣಿಗಳಿಗೂ ಪೂಜೆಯಲ್ಲಿ ಆದ್ಯತೆ ನೀಡಲಾಗುವುದು. ಇಷ್ಟಲ್ಲದೇ ಇದೇ ಸಮಯದಲ್ಲಿ ದೀಪದಾನವನ್ನೂ ನಡೆಸುವರು. ಇಷ್ಟಲ್ಲದೇ ವಿಶೇಷ ದಿನಗಳಲ್ಲಿ ಆಯಾ ಪ್ರಾಂತ್ಯಗಳಲ್ಲಿ ಆಚರಣೆಯಲ್ಲಿರುವ ಕೌಮುದೀ ಮಹೋತ್ಸವ, ನರಕ ಚತುರ್ದಶೀ, ಬಲಿಪಾಡ್ಯಮಿ, ವೀರಪ್ರತಿಪದಾ, ಭಗಿನೀ ದ್ವಿತೀಯಾ (ಬಿಹಾರ ಉತ್ತರ ಪ್ರದೇಶಗಳಲ್ಲಿ ಭಾವುದೂಜ್), ಸೋದರ ಬಿದಿಗೆ (ಮಹಾರಾಷ್ಟ್ರದಲ್ಲಿ ಭಾವುಬೀಜ್) ಇತ್ಯಾದಿ ಹಬ್ಬಗಳನ್ನು ಆಚರಿಸುವರು.


KARNATAKA JNANA AYOGA

KARNATAKA STATE YOUTH POLICY


















http://www.karnatakayouthpolicy.in/index.php?option=com_content&view=featured&Itemid=101



GO No. FD (Spl) 229 PEN 2012, Dated 25th Oct 2012 - Dearness allowance to pensioners/Family pensioners-Revision of rates

Grant of House Rent Allowance-Guidelines - GOVERNMENT ORDER. NO. FD 18 SRP 2012 BANGALORE, DATED: 19-10-2012













Dearness Allowance to Teaching staff on UGC/ICR/AICTE scales- Revision of rates





ಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಅಂತ ಹುಲಿಕುಂಟೆ ಮೂರ್ತಿ ಕಳಿಸಿದ ಮೇಲ್ ಇಲ್ಲಿದೆ. ಹುಲಿಕುಂಟೆ ಮೂರ್ತಿ ಅವರಿಗೆ ಥ್ಯಾಂಕ್ಸ್ ಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಅಂತ ಹುಲಿಕುಂಟೆ ಮೂರ್ತಿ ಕಳಿಸಿದ ಮೇಲ್ ಇಲ್ಲಿದೆ. ಹುಲಿಕುಂಟೆ ಮೂರ್ತಿ ಅವರಿಗೆ ಥ್ಯಾಂಕ್ಸ್ ಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ

ಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ

ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು
ಅಬಚೂರಿನ ಪೋಸ್ಟ್ ಆಫೀಸ್
http://www.mediafire.com/file/pjo2otp9d306hte/Abachoorina%20Post%20Office.zip ಏರೋಪ್ಲೇನ್ ಚಿಟ್ಟೆ
http://www.mediafire.com/file/blbc2b7wl8phmrq/Airoplane%20Chitte_tif.pdf
ಅಲೆಮಾರಿಯ ಅಂಡಮಾನ್ – ಭಾಗ ಒಂದು
http://www.mediafire.com/file/znzw2yjdjlt/alemaariya-andamaan-KPP-Part1.pdf
ಅಲೆಮಾರಿಯ ಅಂಡಮಾನ್ – ಭಾಗ ಎರಡು
http://www.mediafire.com/file/zmmm32wdgtm/alemaariya-andamaan-KPP-Part2.pdf
ಚಂದ್ರನ ಚೂರು
http://www.mediafire.com/file/tt7sle0q26v6dsq/Chandrana%20Chooru_tif.pdf
ಫ್ಲಯಿಂಗ್ ಸಾಸ್ಸರ್ಸ್
http://www.mediafire.com/file/6t42no2rj4brmnz/Flying%20Souccers%201_tif.pdf
ಮುನಿಸ್ವಾಮಿ ಮತ್ತು ಮಾಗಡಿ ಚಿರತೆ
http://www.mediafire.com/file/868rxwna8rb4axh/Muniswamy%20Mattu%20Magadi%20Chirate_tif.pdf
ಸಹಜ ಕೃಷಿ ಒಂದು ಪರಿಚಯ
http://www.mediafire.com/file/4lctrm77bay71yh/Sahaja%20Krushi%20Ondu%20Parichaya_tif.pdf
ಕಾಡಿನ ಕತೆಗಳು
http://www.mediafire.com/file/huq9b3ypieffxp0/Kaadina%20Kategalu%20-%20K.P.Poornachandra%20Tejaswi.pdf
 
ಡಾ ಶಿವರಾಮ ಕಾರಂತ ಅವರ ಪುಸ್ತಕಗಳು ಆತ್ಮಾಹುತಿ
http://www.mediafire.com/file/ozdtmmdemmq/Aatmahuti-shivaram.pdf
ಅಪೂರ್ವ ಪಶ್ಚಿಮ
http://www.mediafire.com/file/g1eyuz3irtz/apoorva_pashchima.pdf
ಔದಾರ್ಯದ ಉರುಳಲ್ಲಿ
http://www.mediafire.com/file/559955c5gqbkb24/audaryada%20urulalli_tif.pdf
ಬತ್ತದ ತೊರೆ
http://www.mediafire.com/file/15kgnbfn1l0661k/Battada_tore%20-%20Shivaram%20Karant.pdf
ಚಿಗುರಿದ ಕನಸು
http://www.mediafire.com/file/teu1gefvtkbc6v9/Chigurida_kanasu%20-%20Shivaram%20Karant.pdf
ಚಿಕ್ಕದೊದ್ದವರು
http://www.mediafire.com/file/gf68qevg53gaj6n/chikkadoddavaru_tif.pdf
ಗರ್ಭಗುಡಿ
http://www.mediafire.com/file/9qq6w9fw2rg6dww/Garbhagudi_tif.pdf
ಗೊಂಡಾರಣ್ಯ
http://www.mediafire.com/file/0t2rr1bt1bcg8kr/gondaranya_tif.pdf
ಇನ್ನೊಂದೇ ದಾರಿ
http://www.mediafire.com/file/dwvxb5mynmpw1lz/Innonde%20Daari%20-%20Dr%20K.Shivaram%20Karant.pdf
ಜಾರುವ ದಾರಿಯಲ್ಲಿ
http://www.mediafire.com/file/p486p3clzomdzbr/Jaaruva-Daariyalli-Shivarama-Karanth.pdf
ಜಾತಕ ಕತೆಗಳು
http://www.mediafire.com/file/y4mzaasdhh2zo0b/Jaataka%20Kategalu%20-%20Dr%20K.Shivaram%20Karant.pdf
ಕಾಮನಬಿಲ್ಲಿನ ರಾಜಕುಮಾರ
http://www.mediafire.com/file/smcue2bau8jwqq8/Kamanabillina%20Rajakumara%20-%20Dr.K.Shivaram%20Karant.pdf
ಕಟ್ಟೆ ಪುರಾಣ
http://www.mediafire.com/file/nqsa4j8n8fvicsz/katte%20purana_tif.pdf
ಕುಡಿಯುರ ಕೂಸು
http://www.mediafire.com/file/dmmoe5af8jsv2we/kudiyur%20koosu_tif.pdf
ಮೈಲಿಕಲ್ಲಿನೊಡನೆ ಮಾತುಕತೆ
http://www.mediafire.com/file/7dklmrjr98ycea9/mailikallinodane%20maatukate_tif.pdf
ನಮ್ಮ ಬ್ರಾಹ್ಮಣ್ಯ
http://www.mediafire.com/file/517azd0a2d7pf4l/Namma%20Brahmanya%20-%20Karant.pdf
ಸರಸಮ್ಮನ ಸಮಾಧಿ
http://www.mediafire.com/file/cq1e0cru83l4txj/sarasammana%20samaadhi_tif.pdf
ತೆರೆಯ ಮರೆಯಲ್ಲಿ
http://www.mediafire.com/file/4y6zrh50h4bmgx3/tereya%20mareyalli_tif.pdf
ವೇಲು ತಂಬಿ
http://www.mediafire.com/file/zuwk4b6zhobe50f/Velu%20Tambi%20-%20Dr%20Shivaram%20Karanth.pdf
 
ತ್ರಿವೇಣಿಯವರ ಕಾದಂಬರಿಗಳು ಬೆಳ್ಳಿ ಮೋಡ – ತ್ರಿವೇಣಿ
http://www.mediafire.com/file/v6xl6nuu1p0adm4/Belli%20Moda_tif.pdf
ಬಾನು ಬೆಳಗಿತು
http://www.mediafire.com/file/n5lbyfi8qhqvnp5/Baanu%20Belagitu_tif.pdf
ಹೃದಯ ಗೀತ
http://www.mediafire.com/file/pimtj41tox00x9v/Hridayageeta_tif.pdf
ಮೊದಲ ಹೆಜ್ಜೆ
http://www.mediafire.com/file/qaq0ej5faa50yyr/Modala%20Hejje_tif.pdf
ಸೋತು ಗೆದ್ದವಳು
http://www.mediafire.com/file/dibxahzk9jvbfz2/Sotu%20Geddavalu_tif.pdf
ವಸಂತ ಗಾನ
http://www.mediafire.com/file/tn50pazpx2a74o8/Vasant%20gaana_tif.pdf
 
ಯಂಡಮೂರಿ ಅವರ ಪುಸ್ತಕಗಳು
 
ಸುದರ್ಶನ ದೇಸಾಯಿ ಅವರ ಕಾದಂಬರಿಗಳು Sudarshan Desai Novel Folder share link,
http://www.mediafire.com/?bzpptyhi07jw4 1)Airavata_tif.pdf
2)Amar Deepa_tif.pdf
3)Badavana maneya Manikya_tif.pdf
4)Benkiya Madilalli_tif.pdf
5)Chinnada Beralu_tif.pdf
6)Mruthyu Bandhan_tif.pdf
7)Seelu Nalige_tif.pdf
8)Sheetal Koli_tif.pdf
9)Vichitra Aparadhi_tif.pdf
10)Visha Manthan_tif.pdf
11)Yamadootaru_tif.pdf
(ಒಟ್ಟಿಗೆ)
 
H.G.ರಾಧಾದೇವಿ ಅವರ ಕಾದಂಬರಿಗಳು ಆಕಾಶಕ್ಕಿತ್ತ ಏಣಿ
http://www.mediafire.com/file/gc725rsoaa2495w/Aakashakkita%20Eni.pdf
ಅದೃಷ್ಟದ ಅಂಚಿನಲ್ಲಿ
http://www.mediafire.com/file/dp32t7eci04ezsz/Adrushtada%20Anchinalli.pdf
ಐಶ್ವರ್ಯ ದೀಪ
http://www.mediafire.com/file/20ag2e4tg3dkba8/Aishwarya%20Deepa.pdf
 
CN ಮುಕ್ತ ಅವರ ಪುಸ್ತಕಗಳು ಮನಸು ಮಂದಾರ –
http://www.mediafire.com/file/a19ufufowu9m6iy/Manasu%20Mandaara%20-%20C.N.Mukta.pdf
ಮನೋಲಹರಿ – CN ಮುಕ್ತ
http://www.mediafire.com/file/r4eb43bipig4g5f/Manolahari%20-%20C.N.Mukta.pdf

ಸಾಯಿಸುತೆಯವರ ಕಾದಂಬರಿಗಳು
ಅಭಿನಂದನೆ
http://www.mediafire.com/file/h88kbvs56i7s7q0/abhinandane_tif.pdf
ಬಣ್ಣದ ಚುಂಬಕ
http://www.mediafire.com/file/4ldcnr6pst0s15h/bannada%20chumbaka_tif.pdf
ದೀಪಾಂಕುರ
http://www.mediafire.com/file/866sit6y3350tsu/deepankura_tif.pdf
ಹಂಸ ಪಲ್ಲಕ್ಕಿ
http://www.mediafire.com/file/cdym6mz63anxq1y/hansa%20pallakki_tif.pdf
ಜನನಿ ಜನ್ಮಭೂಮಿ
http://www.mediafire.com/file/2432g0f0rm2v5x7/janani%20janmabhoomi_tif.pdf
ಕಡಲ ಮುತ್ತು
http://www.mediafire.com/file/u7itsnlkr08ke2f/kadala%20muttu_tif.pdf
ಕಲ್ಯಾಣ ಮಸ್ತು
http://www.mediafire.com/file/111zdnf1rgrnzso/kalyana%20mastu_tif.pdf
ಮತ್ತೊಂದು ಬಾಡದ ಹೂವು
http://www.mediafire.com/file/o18gopozp1ev6l3/mattondu%20badada%20hoovu_tif.pdf
ನವ ಚೈತ್ರ
http://www.mediafire.com/file/b3rjptbkd9cga9d/nava%20chaitra_tif.pdf
ಪಾಂಚಜನ್ಯ
http://www.mediafire.com/file/gq490j997su6sib/panchajanya_tif.pdf
ಪ್ರಿಯ ಸಖಿ
http://www.mediafire.com/file/18nq495jc37nwhw/priya%20sakhi_tif.pdf
ಪುಷ್ಕರಣಿ
http://www.mediafire.com/file/kcm9daaxnvcmmqn/pushkarani_tif.pdf
ಸಾಗರ ತರಂಗಿಣಿ
http://www.mediafire.com/file/3g25c6jwdzaotxh/sagar%20tarangini_tif.pdf
ನೂರು ನೆನಪು – ಸಾಯಿಸುತೆ
http://www.mediafire.com/file/wjto179e2ttfv9x/Nooru%20Nenapu%20-%20Saisute.pdf
ಹೇಮಂತದ ಸೊಗಸು – ಸಾಯಿಸುತೆ
http://www.mediafire.com/file/9ntkcnpq320pnit/Hemantada%20Sogasu.zip
 
MK ಇಂದಿರಾ ಕಾದಂಬರಿಗಳು ಬಿದಿಗೆ ಚಂದ್ರಮ ಡೊಂಕು – MK ಇಂದಿರಾ
http://www.mediafire.com/file/5qan08818p14mhz/Bidige%20Chandrama%20Donku.pdf
ತೆಗ್ಗಿನಮನೆ ಸೀತೆ – MK ಇಂದಿರಾ
http://www.mediafire.com/file/ea3mo0vvoq34c0w/Tegginamane%20Seete.pdf
ಟು ಲೆಟ್ – MK ಇಂದಿರಾ
http://www.mediafire.com/file/sj86gen200pmbuq/To-Let.pdf
ಪುಟ್ಟಣ್ಣ ಕಣಗಾಲ್ – MK ಇಂದಿರಾ
http://www.mediafire.com/file/ad26fgmwjqedrxz/Puttanna%20Kanagal.pdf
 
ಉಷಾ ನವರತ್ನರಾಮ್ ಕಾದಂಬರಿಗಳು ಅಭಿನಯ
http://www.mediafire.com/file/3durwkbr26pyrov/Abhinaya_tif.pdf
ಆಶ್ವಾಸನೆ
http://www.mediafire.com/file/bzm4w4fs099mrga/Ashwasane_tif.pdf
ಬೆಳ್ಳಿ ತೆರೆ
http://www.mediafire.com/file/thnab7hbbbatxhc/Belli%20Tere_tif.pdf
ಹರಿದ ಹೊನಲು
http://www.mediafire.com/file/v4npeqv4v15cdhk/Harida%20Honalu_tif.pdf
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
http://www.mediafire.com/file/eie8938wanpcjdq/Hottegaagi%20Genu%20Battegaagi_tif.pdf
ಹೃದಯ ಮಿಲನ
http://www.mediafire.com/file/rqdsvnqsp18yh82/Hrudaya%20Milana_tif.pdf
ಮನವೆಂಬ ಮರ್ಕಟ
http://www.mediafire.com/file/93om6g7cj4ggxlg/Manavemba%20Markata_tif.pdf
ವಧು ಬೇಕಾಗಿದೆ
http://www.mediafire.com/file/7ytakt1cfbrd3cf/Vadhu%20Bekaagide_tif.pdf
 
 
BV ಅನಂತರಾಮ್  ಅವರ ಪುಸ್ತಕಗಳು

ರಾಜಾ ಚೆಂಡೂರ್ ಅವರ ಪುಸ್ತಕಗಳು
ಬೆಂಕಿಯ ಮಳೆ - 

http://www.mediafire.com/file/e47dbqaqgaeb6ne/Benkiya%20Male%20-%20Raaja%20Chendoor.pdf Hidiyalli Ede Midita – ರಾಜಾ ಚೆಂಡೂರ್
http://www.mediafire.com/file/84br6h1qcs7rfa2/Hidiyalli%20Edemidita%20-%20Raaja%20Chendoor.pdf


ಹುಲಿಕುಂಟೆ ಮೂರ್ತಿ  ಅವರಿಗೆ ಥ್ಯಾಂಕ್ಸ್

Excemption (Farmers)



Malak Jagat Da By Sartaj Bitta

PRUBHU VALMIK BHAJAN TRACK 9

Valmiki chalisa

VALMIKI Chalisa

Dr. B.R. Ambedkar's 121st Birth Anniversary in Udupi

Mangalore: Dr. B.R. Ambedkar's 121st Birth Anniversary

ಬಹುಜನ ಗೀತೆಗಳು: ನಾವು ಕೂಗುವ ಕೂಗು

ಪರಿವರ್ತನ ಗೀತೆಗಳು: ಬಹುಜನ ನಾಯಕ

AKSHAYA TRITIYA

ಅಕ್ಷಯ ತೃತೀಯ

ಏ.27ರಂದು ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ಇಲ್ಲ

 
KSRTC, BMTC bus employees strike

ಬೆಂಗಳೂರು, ಏ.22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳು ಶುಕ್ರವಾರ, ಏ.27ರಂದು ರಸ್ತೆಗಿಳಿಯುವುದು ಅನುಮಾನ. ಈ ಎಲ್ಲಾ ಸಂಸ್ಥೆಯ ಲಕ್ಷಾಂತರ ನೌಕರರು ಅನಿರ್ಧಿಷ್ಟ ಕಾಲ ಮುಷ್ಕರ ಹೂಡುತ್ತಿದ್ದಾರೆ.

ಏ.27ರ ಮುಂಜಾನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವಂತೆ, ಸಂಸ್ಥೆಯ ಆರು ಕಾರ್ಮಿಕ ಸಂಘಗಳ ಜಂಟಿ ಕಾರ್ಯಕಾರಿ ಸಮಿತಿ ಭಾನುವಾರ(ಏ.22) ಕರೆ ನೀಡಿದೆ.

ಮುಷ್ಕರಕ್ಕೆ ಕಾರಣಗಳೇನು?: ಸಾರ್ವಜನಿಕ ಕ್ಷೇತ್ರದಲ್ಲಿ ಸಾರಿಗೆ ಸಂಸ್ಥೆಗಳನ್ನು ಸ್ಥಾಪಿಸಿದ ಮೂಲ ಉದ್ದೇಶವನ್ನು ಮರೆತು ಲಾಭ ಗಳಿಸುವುದೇ ಏಕೈಕ ಗುರಿ ಎಂಬಂತೆ ಪ್ರಯಾಣಿಕರನ್ನು ಸುಲಿಗೆ ಮಾಡಲಾಗುತ್ತಿದೆ.

* ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ವಿಧಿಸಿರುವ ದರ ಕ್ಕಿಂತ ಶೇ 20 ರಿಂದ 35ರಷ್ಟು ಪ್ರಯಾಣದರ ಹಾಗೂ ಲಗೇಜ್ ದರವನ್ನು ಹೆಚ್ಚಿಸಲಾಗಿದೆ.

* ಸಂಸ್ಥೆಯ ನೀತಿಯ ಕಾರಣ, ಪ್ರಯಾಣಿಕರು ಖಾಸಗಿ ವಾಹನ, ಸ್ವಂತ ವಾಹನ ಬಳಸುತ್ತಿದ್ದಾರೆ. ಸಾರ್ವಜನಿಕ ವಾಹನಕ್ಕೆ ಬೆಲೆ ಇಲ್ಲದ್ದಂತಾಗಿದೆ.

* ಸಂಸ್ಥೆ ನೌಕರರನ್ನು ಆಡಳಿತಾತ್ಮಕ ಕಾರಣ ನೀಡಿ ಎಲ್ಲೆಂದರಲ್ಲಿ ವರ್ಗಾವಣೆ ಮಾಡಿ ಶೋಷಣೆ ನೀಡಲಾಗುತ್ತಿದೆ.

ಸರ್ಕಾರದ ಪ್ರತಿನಿಧಿಗಳು, ಸಂಸ್ಥೆ ಪ್ರತಿನಿಧಿಗಳು ಮತ್ತು ಕಾರ್ಮಿಕ ಸಂಘಗಳ ಜಂಟಿ ಸಮಿತಿ ಪ್ರತಿನಿಧಿಗಳ ತ್ರಿಪಕ್ಷೀಯ ಒಪ್ಪಂದ ವಾಗಬೇಕು. ಇಲ್ಲವೇ ಸಾರ್ವಜನಿಕರನ್ನೂ ಸೇರಿಸಿಕೊಂಡು ಚತುಷ್ಪಕ್ಷೀಯ ಒಪ್ಪಂದ ಆಗುವ ತನಕ ಮುಷ್ಕರ ಮುಂದುವರೆಯಲಿದೆ ಎಂದು ಜಂಟಿ ಸಮಿತಿ ಪರವಾಗಿ ವಿನಯ್ ಕುಮಾರ್ ಹೇಳಿದ್ದಾರೆ.

ಈ ಮುಷ್ಕರಕ್ಕೆ AITUC, CITU, Indian National Trade union congress (INTUC), ಎಸ್ ಸಿ/ಎಸ್ ಟಿ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ.

ಯಾರಿಗೆ ಸಾಲುತ್ತೆ ಸಂಬಳ: 30 ವರ್ಷ ಅನುಭವ ಇದ್ದರೂ 30 ಸಾವಿರ ರು ಸಂಬಳ ಕೈಗೆ ಸಿಗುತ್ತಿಲ್ಲ. ಡ್ರೈವರ್, ಕಂಡೆಕ್ಟರ್ ಸಂಬಳ 5-6 ಸಾವಿರ ರು ಇರುತ್ತೆ. ಟಿಸಿಗಳು 4,500 ರು ಸಂಬಳ ಹೆಚ್ಚಿಗೆ ಬೇಕು ಎನ್ನುತ್ತಿದ್ದಾರೆ.

ಸಾರಿಗೆ ಸಂಸ್ಥೆ ತಲೆ ಕೆಡಿಸಿಕೊಂಡಿಲ್ಲ: 1,10,000 ಚಾಲಕರು ಮುಷ್ಕರ ಹೂಡಿದರೆ ಅದು ದೊಡ್ಡ ದಾಖಲೆ ಎನ್ನಬಹುದು. ನೋಡ್ತಾ ಇರಿ 400 ಜನ ಬರೋಲ್ಲ ಸ್ಟ್ರೈಕ್ ಗೆ. ಪ್ರತಿ ದಿನ 4-5000 ಜನ ರಜೆಯಲ್ಲಿರುತ್ತಾರೆ. ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುತ್ತಿದ್ದಾರೆ. ಏನಾಗುತ್ತೋ ಕಾದು ನೋಡಬೇಕಿದೆ.