ಪುಟಗಳು

ಇತ್ತೀಚಿಗೆ ದ್ವನಿಸುರುಳಿ ಬಿಡುಗಡೆಯಾಗಿರುವ ಕನ್ನಡ ಸಿನಿಮಾಗಳ ಹೆಸರು ಹಾಗೂ wallpaper





ಎಂ.ಎಸ್. ಧೋನಿ ಭಾರತೀಯ ಸೇನೆಗೆ ಭರ್ತಿ

ಜಾರ್ಖಂಡ್‌, ಜೂನ್ 24: ಭಾರತೀಯ ಕ್ರಿಕೆಟ್ ಸೇನೆಯ ಸಾರಥ್ಯವನ್ನು ಯಶಸ್ವಿಯಾಗಿ ಹೆಗಲಮೇಲೆ ಹೊತ್ತು ಮೆರೆಯುತ್ತಿರುವ ತಂಡದ ನಾಯಕ ಎಂ. ಎಸ್. ಧೋನಿ ಅವರೀಗ ಸೇನಾ ದಂಡನಾಯಕರಾಗಿಯೂ ನೇಮಕಗೊಳ್ಳಲಿದ್ದಾರೆ. ವಿಶ್ವ್ ಕಪ್ ಅನ್ನು ಭಾರತದ ಮಾಡಿಲಿಗೆ ಹಾಕಿದ ಅಗ್ರಗಣ್ಯ ಆಟಗಾರ ಕಪಿಲ್ ದೇವ್ ಮತ್ತು ಮೊನ್ನೆಯ ವಿಶ್ವ್ ಕಪ್ ಗೆಲುವನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಪ್ರಚಂಡ ಆಟಗಾರ ಸಚಿನ್ ತೆಂಡೂಲ್ಕರ್ ಈ ಹಿಂದೆಯೇ ಸೇನೆಗೆ ಭರ್ತಿ ಆಗಿದ್ದಾರೆ.

ಭಾರತಕ್ಕೆ ಎರಡನೆಯ ಬಾರಿಗೆ ವಿಶ್ವ್ ಕಪ್ ಗೆದ್ದುಕೊಟ್ಟ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಲಿದ್ದಾರೆ. ಈ ಸಂಬಂಧ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರು ರಕ್ಷಣಾ ಇಲಾಖೆಗೆ ಗುರುವಾರ ಪತ್ರ ಬರೆದಿದ್ದಾರೆ. 2008ರಲ್ಲಿ ಕಪಿಲ್ ಗೆ ಪ್ರಾಂತೀಯ ಸೇನೆಯಲ್ಲಿ ಮತ್ತು 2010 ರಲ್ಲಿ ವಾಯುಪಡೆಯಲ್ಲಿ ಗೌರವ ಸ್ಥಾನ ಪಡೆದಿದ್ದಾರೆ.

ಅಳಿವಿನಂಚಿನಲ್ಲಿರುವ ಹುಲಿಗಳ ಉಳಿವಿಗಾಗಿ ಈಗಾಗಲೇ ಧೋನಿ ಜಾರ್ಖಂಡ್ ಮತ್ತು ಉತ್ತರಾಕಾಂಡ್ ನಲ್ಲಿ ರಾಯಭಾರಿಯಾಗಿದ್ದಾರೆ. ಈ ಮಧ್ಯೆ, ಬಿಹಾರ ಮತ್ತು ಜಾರ್ಖಂಡಿನಲ್ಲಿ ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಧೋನಿ ಅತ್ಯಧಿಕ ಆದಾಯ ತೆರಿಗೆ ಪಾವತಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಇಲಾಖೆ ಇನ್ನೂ ಹೆಚ್ಚಿಗೆ ಇದರ ಪ್ರಯೋಜನ ಪಡೆಯಲು ನಿರ್ಧರಿಸಿದ್ದು, ಧೋನಿ ಅವರನ್ನು ತೆರಿಗೆ ಪಾವತಿಗಾಗಿ ಇಲಾಖೆಯ ಪರವಾಗಿ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ.

ಶಿವರಾಮ ಕಾರಂತರ ಕೋಟ ಮನೆ ಮೇಲೆ ಬುಲ್ಡೋಜರ್

 
K Shivaram Karanth
 
ಉಡುಪಿ ಜೂ 24: ’ಕಡಲ ತೀರದ ಭಾರ್ಗವ’ ಎಂದು ಪ್ರಸಿದ್ಧರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ಸಾಹಿತಿ ಸಾಹಿತಿ ಕೋಟ ಶಿವರಾಮ ಕಾರಂತರ ಕೋಟದಲ್ಲಿರುವ ಮೂಲ ಮನೆ ಬುಡಕ್ಕೆ ಸರ್ಕಾರ ಕೈ ಹಾಕಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಸದ್ಯದಲ್ಲೆ ಕಾರಂತರ ಮನೆ ನೆಲಸಮವಾಗಲಿದೆ.

ಕಾರಂತರ ಮನೆ ಸ್ಮಾರಕಕವಾಗಿ ಉಳಿಸಬೇಕೆಂದು ಸಾಹಿತಿಗಳು ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಶಿವರಾಮ ಕಾರಂತರ ಮನೆ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ.

ಈ ಗ್ರಾಮ ಪಂಚಾಯಿತಿ ಪ್ರತಿವರ್ಷ ಕಾರಂತರ ಸ್ಮರಣಾರ್ಥ ಕಾರಂತರ ಹುಟ್ಟೂರು ಪ್ರಶಸ್ತಿಯನ್ನು ಸಾಹಿತಿಗಳಿಗೆ, ಸಾಧಕರಿಗೆ ನೀಡುತ್ತಿದೆ. ಈಗ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಕಾರಂತರ ಮನೆ ಧರೆಗುರುಳಲಿದ್ದು, ಕಾಮಗಾರಿಯ ನೀಲನಕ್ಷೆ ಬದಲಾಯಿಸಿ ಕಾರಂತರ ಮನೆ ಹುಟ್ಟೂರು ಪ್ರಶಸ್ತಿ ವಿಜೇತರಲ್ಲಿ ಒಬ್ಬರಾದ ಪ್ರೊ ಕೆ ಆರ್ ಹಂದೆಯ ಅಭಿಪ್ರಾಯಪಟ್ಟಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಏಳು ಮಂದಿ ಕನ್ನಡ ಸಾಹಿತಿಗಳಲ್ಲಿ ಶಿವರಾಮ ಇವರ ಮನೆ ‘ಸುಹಾಸ್’ ಈಗ ಕಾಲಗರ್ಭಕ್ಕೆ ಸೇರಲಿದೆ. ಕಾರಂತರ ಪುತ್ತೂರಿನ ಮನೆಯಾದ ‘ಹರ್ಷ’ ವನ್ನು ಈಗಾಗಲೇ ಸ್ಮಾರಕವನ್ನಾಗಿ ಮಾಡಲಾಗಿದೆ. ಆದರೆ ಕಾರಂತರ ಕೋಟದ ಮೂಲ ಮನೆಯಲ್ಲಿರುವ ಗ್ರಂಥಾಲಯ, ಅವರ ನೆನಪು ಸದಾ ಉಳಿಯಬೇಕಾದರೆ ಮತ್ತು ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಈ ಮನೆ ಉಳಿಸುವುದು ಅನಿವಾರ್ಯವಾಗಿದೆ ಎಂಬುದು ಕಾರಂತ ಅಭಿಮಾನಿಗಳ ಅಭಿಪ್ರಾಯ

First portable computer

Pictured here is one of the first "portable" computers. It could be considered the first laptop.
This is the Osborne 1, which came out in 1981.
The computer cost $1,800, weighed 25 pounds, and had a 5 inch screen.

ದಶಮಾನೋತ್ಸವ ಸಂಭ್ರಮದಲ್ಲಿ ಕರವೇ ಕಾರ್ಯಕರ್ತರು



karave
ಬೆಂಗಳೂರು, ಜೂನ್ 21: ಹತ್ತು ವರ್ಷಗಳ ಹಿಂದೆ ನಡೆದ ಕಾವೇರಿ ನದಿ ನೀರು ಹೋರಾಟದ ಫಲವಾಗಿ ಮೊಳಕೆಯೊಡೆದ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಇಂದು ರಾಜ್ಯಾದ್ಯಂತ ಟಿಸಿಲೊಡೆದು ಹೆಮ್ಮರವಾಗಿ ಬೆಳೆಯುತ್ತಿದೆ.

ಹತ್ತು ವರ್ಷಗಳ ಸಾರ್ಥಕ ಪಯಣದಲ್ಲಿ ಕರವೇ ಅನುಭವ, ಹೋರಾಟಗಳು, ಯಶಸ್ಸುಗಳು - ಈ ಎಲ್ಲವನ್ನೂ ದಶಮಾನೋತ್ಸವದ ಒಂದು ಸಂಭ್ರಮ ಜಾತ್ರೆಯಲ್ಲಿ ಹಂಚಿಕೊಳ್ಳುವ ಸಮಯ ಹತ್ತಿರವಾಗಿದೆ.

ಜೂನ್ 22 ಮತ್ತು 23 ರಂದು ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ (ಗಾಯತ್ರಿ ವಿಹಾರ) ದಶಮಾನೋತ್ಸವ ಸಂಭ್ರಮಾಚರಣೆ ಆಯೋಜಿಸಲಾಗಿದೆ. ಉತ್ಸವದಲ್ಲಿ ಸಮಸ್ತ ಕನ್ನಡಿಗರು ಪಾಲ್ಗೊಂಡು, ಕರ್ನಾಟಕದ ಜಾನಪದ ಸೊಗಡನ್ನು ಸವಿಯಬಹುದಾಗಿದೆ.

ಕಾರ್ಯಕ್ರಮದ ವಿವರಗಳು: ಬುಧವಾರ ಸಂಜೆ 5 ಗಂಟೆಗೆ ಜಾನಪದ ಜಾತ್ರೆ ಉದ್ಘಾಟನೆ. ಗುರುವಾರ ಬೆಳಗ್ಗೆ 11ಗಂಟೆಗೆ ರಾಷ್ಟ್ರೀಯ ವಿಚಾರ ಸಂಕಿರಣ. ಗುರುವಾರ ಸಂಜೆ 5.30ಕ್ಕೆ ಸಮಾರೋಪ ಸಮಾರಂಭ.

ಕರವೇ ವಿಳಾಸ:
ಕರ್ನಾಟಕ ರಕ್ಷಣಾ ವೇದಿಕೆ, ನಂ 29, ಪ್ರವೀಣ್ ಕಟ್ಟಡ, 5ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು.
ದೂರವಾಣಿ: 080-2237 0032.

ಹೆಣ್ಣು ಹೆಣ್ಣು ಮದುವೆಗೆ ಸಾಕ್ಷಿಯಾದ ನೇಪಾಳ

ಕಠ್ಮಂಡು ಜೂ 21: ಅಮೆರಿಕ ಮೂಲದ ಸಲಿಂಗ ಜೋಡಿಯೊಂದು ಇಲ್ಲಿನ ಪ್ರಸಿದ್ಧ ದಕ್ಷಿಣಕಾಳಿ ದೇವಸ್ಥಾನದಲ್ಲಿ ಹಿಂದೂ ವೈದಿಕ ಸಂಪ್ರದಾಯದಂತೆ ಹಸೆಮಣೆ ಏರಿದ ಘಟನೆ ಸೋಮವಾರ ನಡೆದಿದೆ. ಸಾರ್ವಜನಿಕವಾಗಿ ಲೆಸ್ಬಿಯನ್ ಗಳ ಮದುವೆ ನೇಪಾಳದಲ್ಲಿ ನಡೆದಿದ್ದು ಇದೆ ಮೊದಲು. ಬ್ಲ್ಯೂಡೈಮಂಡ್ ಸೊಸೈಟಿ ಹಾಗೂ ಪಿಂಕ್ ಮೌಂಟೇನ್ ಟ್ರಾವೆಲ್ಸ್ ಜಂಟಿಯಾಗಿ ಆಯೋಜಿಸಿದ್ದ ಈ ವಿವಾಹ ಯಶಸ್ವಿಯಾಗಿ ನೆರವೇರಿತು. 48 ವರ್ಷದ ವಕೀಲೆಯಾಗಿರುವ ಸಾರಾ ವೆಲ್ಟನ್ ಹಾಗೂ ಕೊಲೊರೋಡೋದ ಮನಃಶಾಸ್ತ್ರಜ್ಞ 41 ವರ್ಷದ ಕರ್ಟ್ನಿ ಮಿಚೆಲ್ ಮದುವೆಯಾದ ಹೆಣ್ಣು ಸಲಿಂಗಿಗಳು.

ನನಗೆ ನೇಪಾಳ ಎಂದರೆ ಇಷ್ಟ. ಇಲ್ಲಿನ ಸಂಪ್ರದಾಯ, ಪದ್ಧತಿಗೆ ಮನಸೋತಿದ್ದೇನೆ ಹಾಗಾಗಿ ನಮ್ಮ ವಿವಾಹ ಇಲ್ಲಿ ನೇರವೇರಿತ್ತು ಸಂತಸದ ವಿಷ್ಯ ಎಂದು ಮಿಚೆಲ್ ಹೇಳುತ್ತಾರೆ. ಹಿಂದೂ ಪುರಾಣಗಳಲ್ಲಿ ಸಲಿಂಗ ಮದುವೆಗಳ ಉಲ್ಲೇಖ ಇದೆ ಎಂದು ಮಿಚೆಲ್ ಖುಷಿಯಾಗಿ ಹೇಳುತ್ತಾರೆ.

ಕಾನೂನಿನ ನೆರವು: ಐದು ವರ್ಷ ಹಳೆಯದಾದ ಇವರ ಸ್ನೇಹ ಮದುವೆಯಾಗಿ ತಿರುಗಿದೆ ಆದರೆ, ಇದಕ್ಕೆ ಮಾನ್ಯತೆ ಎಲ್ಲೆಡೆ ಸಿಗುವುದು ಕಷ್ಟ. ಹಾಗಾಗಿ ಅಮೆರಿಕದ ಲೊವಾ ಪ್ರದೇಶದ ಕಾನೂನಿನಲ್ಲಿ ಸಲಿಂಗಿಗಳ ಮದುವೆಗೆ ಮಾನ್ಯತೆಯಿದೆ. ಅಲ್ಲಿ ಮದುವೆ ನೋಂದಾಯಿಸಲು ಕರ್ಟ್ನಿ ಹಾಗೂ ಮಿಚೆಲ್ ನಿರ್ಧರಿಸಿದ್ದಾರೆ.

ವಿಶೇಷವೆಂದರೆ ನೇಪಾಳದಲ್ಲಿ ಈ ಮುಂಚೆ ಕೂಡಾ ಗೇಗಳ ಮದುವೆ ಜರುಗಿತ್ತು. ನೇಪಾಳದಲ್ಲಿ ನಡೆಯುತ್ತಿರುವ ಜನಗಣತಿಯಲ್ಲಿ ಗೇ ಹಾಗೂ ಲೆಸ್ಬಿಯನ್ ಗಳಿಗೆ ಪ್ರತ್ಯೇಕ ಕಾಲಂ ಕೂಡಾ ಇದೆ. ಆದರೆ, ಸಲಿಂಗಿಗಳ ಮದುವೆಗೆ ಕಾನೂನಿನಲ್ಲಿ ಮಾನ್ಯತೆ ಸಿಕ್ಕಿಲ್ಲ.

ಕನ್ನಡ ಅಂಕಿಗೆ ದಂಡ ಯಾವ ಸೀಮೆ ನ್ಯಾಯ?

-OÚ«Û%lOÚ ÑÚOÛ%ÁÚ¦M¥ÚÅæÞ OÚ«Ú„sÚ ÉÁæàÞƒ ¬Þ~ RMsÚ¬Þ¾Úß
¥æàsÚu…×ÛÙ®Úâ´ÁÚ:  ÈÛÔÚ«ÚVÚ×Ú ÈæßÞÅæ OÚ«Ú„sÚ @MPVÚ×ÚÆÇ ÈÛÔÚ«Ú «æàM¥Ú{ ÑÚMSæÀ¾Úß«Úß„ …ÁæÒ¥Ú§Áæ 300 ÁÚß ¥ÚMsÚ ÈÚÑÚàÆ ÈÚáÛsÚß~¡ÁÚßÈÚ ÑÛÂVæ @ƒOÛÂVÚ×Ú ¨æàÞÁÚzæ RMsÚ¬Þ¾Úß. B¥ÚOæQ ÑÚOÛ% OÚä®Û®æãÞÏ}Ú OÚ«Ú„sÚ @»ÈÚ䦪 ®ÛÃOÛÁÚ¥ÚM}ÚÔÚ ÑÚMÑæ¤VÚ×Ú ¥Ú¬¾æß~¡ ÔæàÞÁÛl ÈÚáÛsÚ†æÞOÚß. OÚàsÚÅæÞ ¥ÚMsÚ ÈÚÑÚàÆ OÚÃÈÚß ¬ÆÇÑÚ†æÞOÚß GM¥Úß BÆÇ«Ú ºÚßÈÚ«æÞËڇ OÚ«Ú„sÚ ÑÚMYÚ J}Û¡¿ßÒ¥æ.
ÑÚMYÚ¥Ú @¨Ú´ÀOÚÐ }Ú.«Ú.®ÚúÚߥæÞÈé, dà.20ÁÚM¥Úß OÚ«Ú„sÚ®ÚúڥÚÆÇ …M¥Ú ÈÚÁÚ¦ VÚÈÚß«Ú Ñæ×榥æ. OÚ«Ú„sÚ @MPVÚ×Ú«Úß„ ÈÛÔÚ«ÚVÚ×Ú ÈæßÞÅæ …Áæ¿ßÑÚßÈÚ OÚ«Ú„sÚ®æÃÞÈÚßOæQ «ÛM¦ ÔÛt¥Úߧ VæàÞOÛOé ^Ú×ÚÈÚØ. «ÚM}ÚÁÚ «Úsæ¥Ú C «æÄ¥Ú eÛVÚä~ ÔæàÞÁÛlVÚ×Ú @»ÈÚáÛ«Ú ÈÚß}Úß¡ ÑÛ‡»ÈÚáÛ«Ú¥Ú ÑÚMOæÞ}Ú B¥Úß. ÈæàÞmÛÁÚß ÈÛÔÚ«Ú Oۿߥæ 1989ÁÚ ®ÚÃOÛÁÚ ±ÚÄOÚ AMVÚÇ ºÛÎæ¾ÚßÆÇ OÚsÛu¾Úß ÔÛVÚà †æÞP¥Ú§Áæ OÚ«Ú„sÚ¥ÚÄàÇ …ÁæÑÚ…ÔÚߥæM¥Úß ~ØÒ¥æ. A¥ÚÁæ CW«Ú ÑÛÂVæ @ƒOÛÂVÚ×Ú «æ®Ú ÔæàÁÚ ÁÛdÀ¥ÚÈÚÁÚß ÈÚß}Úß¡ @«ÚÀºÛÏOÚÁÚß ÁÛdÀ¥ÚÆÇ Ôæ_`ÁÚßÈÚâ´¥ÚÂM¥Ú @ÈÚÂVæ K¥ÚÄß }æàM¥ÚÁæ¾ÚáÛVÚß}Ú¡¥æ GM¥Úß ÔæÞØ OÚ«Ú„sÚ ÉÁæàÞƒVÚ×ÚM}æ ÈÚ~%ÑÚß~¡¥Û§Áæ GM¥Úß AÁæàÞ¯Ò¥Û§Áæ.
ÈÛÔÚ«ÚVÚ×Ú ¥ÛRÅÛ~ ®Úâ´ÑÚ¡OÚ¥ÚÆÇ GÄàÇ OÚ«Ú„sÚ @MPVÚ×Ú«Úß„ …Áæ¦ÁÚßÈÚâ´¦ÄÇ. }Ú®ÛÑÚzæ ÑÚM¥ÚºÚ%¥ÚÆÇ ÑÚM…M¨Ú®Úlo @ƒOÛÂVÚ×Úß ¥ÛRÅÛ~VÚ×Ú«Úß„ «æàÞsÚß}Û¡Áæ¾æßÞ ÔæàÁÚ}Úß @«ÚÀºÛÎæ¾Úß ÑÛÈÚ%d¬OÚÁÚ«Ú„ÄÇ. B¥ÚÁÚ …VæX OÚ«Ú„sÚ @»ÈÚ䦪 ®ÛÃOÛÁÚ OÚàsÚÅæÞ OÚÃÈÚß OæçVæà×ÚÙ†æÞOÚß. BÄÇÈÛ¥ÚÆÇ BÄÇ¥Ú DÑÛ…Â «ÚÈÚßVæÞOæ GM¥Úß OÚ«Ú„sÚ @MPVÚ×Ú …×ÚOæ ¬ÆÇÑÚßÈÚâ´¥ÚÂM¥Ú OÚ«Ú„sÚ¥Ú @»ÈÚ䦪Væ ÈÚáÛÁÚOÚÈÛW ®ÚÂyÉßÑÚÆ¥æ. ÔæàÞÁÛl @¬ÈÛ¾Úß%ÈÛVÚÆ¥æ GM¥Úß @ÈÚÁÚß G^Ú`ÂÒ¥Û§Áæ.
OÚ«Ú„sÚ ±ÚÄOÚ Èæç±ÚÄÀ: C ÈÚߨæ´À OÛ¾æߧ 24G @t¾ÚßÆÇ ®Úè۫ÚÈÛW ®ÛÃ¥æÞÌOÚºÛÎæ OÚ«Ú„sÚ¥ÚÅæÇÞ eÛÕÁÛ}Úß, ÈÛ{dÀ ±ÚÄOÚVÚ×Úß, B¬„}ÚÁÚ ®ÚÃOÚlzæVÚ×Úß BÁÚ†æÞOæM¥Úß @ƒ¬¾ÚßÈÚßÉ¥æ. B¥Úß OÛÉß%OÚ BÅÛSæ¾Úß ÈÛÀ¯¡Væ …M¥Úß C ÈÚßàÄàOÚ ®Úãy% @«ÚÀºÛÎæ¾ÚßÅæÇÞ ®ÚÃOÚnÑÚßÈÚÈÚÂVæ @ƒOÛÂVÚ×Úß 500ÂM¥Ú 1 ÑÛÉÁÚ¥ÚÈÚÁæVæ ¥ÚMsÚ ÉƒÒ ÈÚß}Úß¡ «ÛÀ¾ÚáÛľÚßOÚàQ ¥ÚàÁÚß ÑÚÆÇÑÚ…ÔÚߥÛW¥æ. C …VæX ®ÛÃOÛÁÚ¥Ú ÕM¦«Ú @¨Ú´ÀOÚÐÁÛ¥Ú …ÁÚVÚàÁÚß ÁÛÈÚß^ÚM¥Úîڰ Ôæ_`«Ú AÑÚP¡ ÈÚÕÒ¥Ú§ÁÚß. É¥æÞÌ ÈÚß}Úß¡ In-¸n ÑÚMÑæ¤VÚ×ÚÄàÇ OÚ«Ú„sÚ¥Ú @«ÚßÎÛr«ÚOæQ J}Û¡¿ßÒ¥Ú§ÁÚß. B~¡Þ^æVæ ®ÛÃOÛÁÚ¥Ú @¨Ú´ÀOÚÐ ÈÚßßRÀÈÚßM~à ^ÚM¥Úßà @ÈÚÁÚß 10 ÑÛÉÁÚ¥ÚÈÚÁæVÚà ¥ÚMsÚ ÔÛOÚßÈÚ G^Ú`ÂOæ ¬Þt¥Ú§ÁÚß. A¥ÚÁæ ¾ÚáÛÈÚâ´¥æàÞ OÚM®Ú¬ }Úsæ¾ÚáÛeæk }ÚM¦}æM¥Úß ÔæÞØ OÛÉß%OÚ BÅÛSæ @ƒOÛÂVÚ×Úß ÈÚáè«ÚÈÚÕÒ¥Û§Áæ. ®ÛÃOÛÁÚ C …VæX G^æ`}Ú¡Áæ JØ}Úß GM¥Úß AVÚÃÕÒ¥Û§Áæ

KSTRC Paper Less Ticket

ಕೆಎಸ್ಆರ್ಟಿಸಿ ಪೇಪರ್ಲೆಸ್ ಟಿಕೆಟ್, ಎಸ್ಎಂಎಸ್ ತೋರಿಸಿ ಸಾಕುದೇಶದಲ್ಲಿ ಮೊತ್ತಮೊದಲ ಬಾರಿಗೆ ಪೇಪರ್ಲೆಸ್ ಟಿಕೆಟ್ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಪರಿಚಯಿಸಿದೆ. ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಪ್ರಿಂಟೌಟ್ ತೆಗಿಸುವ ಅಗತ್ಯನೂ ಇಲ್ಲ.

ಏನ್ರಿ ಇದು: ಇದು ಮೊಬೈಲ್ ಟಿಕೆಟ್. ಅಂದ್ರೆ ಕೆಎಸ್ಆರ್ಟಿಸಿ ಟಿಕೆಟ್ ಬುಕ್ಕಿಂಗ್ ಮಾಡಿದಾಗ ಪಡೆದ
ಎಸ್ಎಂಎಸ್ ಮತ್ತು ನಿಮ್ಮ ಗುರುತಿನ ಚೀಟಿಯನ್ನು ಬಸ್ ನಿರ್ವಾಹಕರಿಗೆ ತೋರಿಸಿದರೆ ಸಾಕು. ಪ್ರಿಂಟೌಟ್ ತೆಗೆದ ಟಿಕೆಟ್ ಬೇಕಿಲ್ಲ. ಪೇಪರ್ ಬಳಕೆಯಿಲ್ಲ. ಹೀಗಾಗಿ ಇದು ಪರಿಸರ ಸ್ನೇಹಿ ಟಿಕೆಟ್.

ಏನು ಮಾಡಬೇಕು?: ಕೆಎಸ್ಆರ್ಟಿಸಿ ವೆಬ್ಸೈಟ್(www.ksrtc.in) ನಲ್ಲಿ ಇ-ಟಿಕೆಟ್ ಬುಕ್ಕಿಂಗ್ ಮಾಡಬಹುದು. ಅದರಲ್ಲಿ ಮೊಬೈಲ್ ನಂಬರ್, ಜನ್ಮದಿನಾಂಕ ಮತ್ತು ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿ ನೀಡಬೇಕು. ಜಿಪಿಆರ್ಎಸ್ ಸೌಲಭ್ಯವಿರುವ ಮೊಬೈಲ್ ನಲ್ಲೂ ಟಿಕೆಟ್ ಬುಕ್ಕಿಂಗ್/ಕ್ಯಾನ್ಸಲ್ ಮಾಡಬಹುದು.

ಹೀಗೆ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ
ನಿಮ್ಮ ಮೊಬೈಲ್ ಗೆ ಸಂದೇಶವೊಂದು ಬರುತ್ತದೆ. ಅದರಲ್ಲಿ ಬಸ್ ನಂಬರ್, ಸೀಟ್ ನಂಬರ್, ಪ್ರಯಾಣದ ದಿನಾಂಕ, ತಲುಪಬೇಕಾದ ಸ್ಥಳ ಸೇರಿದಂತೆ ಅಗತ್ಯ ಮಾಹಿತಿಗಳೆಲ್ಲ ಇರುತ್ತದೆ. ಇದನ್ನೇ ಕಂಡೆಕ್ಟರ್ ಗೆ ತೋರಿಸಿದರೆ ಸಾಕು. [ಓದಿ: ನಿಮ್ಮ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ ]

ಏನು ಲಾಭ: ಬಸ್ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಸೈಬರ್ ಕೆಫೆ ಇತ್ಯಾದಿ ಕಡೆ ಹೋಗಿ ಪ್ರಿಂಟೌಟ್ ತೆಗೆಸಬೇಕಾಗುತ್ತದೆ. ಆದರೆ ನೂತನ ಯೋಜನೆಯಲ್ಲಿ ಅಂತಹ ಕಷ್ಟವಿಲ್ಲ. ಪೇಪರ್ ಬಳಕೆಯಿಲ್ಲ. ಮರ ಕಡಿಯೋದು ಕಡಿಮೆಯಾಗುತ್ತದೆ. ಪರಿಸರ ಉಳಿಯುತ್ತದೆ. ಪ್ರಯಾಣಿಕನಿಗೆ ಹೆಚ್ಚಿನ ಕಿರಿಕಿರಿಯಿಲ್ಲ. ವಾಟ್ ಆನ್ ಐಡಿಯಾ



ಇದ್ದೂ ಇಲ್ಲದಂತಿದೆ ದಾಬಸಪೇಟೆ ಸರ್ಕಾರಿ ಬಸ್ ನಿಲ್ದಾಣ

«æÄÈÚßMVÚÄ: }ÛÄàP«Ú ¥Û…Ñé®æÞmæ¾ÚßÆÇÁÚßÈÚ ÑÚOÛ% …Ñé ¬ÅÛ§y ®ÚþÚáÛ{OÚÁÚ ®ÛÆVæ B¥ÚৠBÄÇ¥ÚM}ÛW¥æ.
…Ñé ¬ÅÛ§y ®ÛÃÁÚMºÚÈÛW ÔÚÄÈÚâ´ ÈÚÎÚ%VÚ×æ OÚ×榥ڧÁÚà @M¦¬M¥ÚÄà ¬ÅÛ§yOæQ …ÑéVÚ×Úß ÑÚ¾ÚáÛW …ÁÚß~¡ÄÇ. ¬ÅÛ§y¥Ú @ÈÚÀÈÚÑ椾Úß …VæX ÈÚ}Ú%OÚÁÚß, É¥ÛÀ£%VÚ×Úß, ÑÚOÛ% «èOÚÁÚÁÚß ÔÛVÚà ÑÛÈÚ%d¬OÚÁÚß ÑÛÂVæ BÅÛSæ¾Úß Õ¾Úß @ƒOÛÂVÚØVæ ÑÛOÚÎÚßo †Û ¥ÚàÁÚß ¬Þt¥ÚÁÚà ¾ÚáÛÈÚâ´¥æÞ ®ÚþæàÞd«ÚOæQ †ÛÁÚ¥Û§W¥æ.
®ÛÈÚVÚsÚ t®æãÞ …ÑéVÚ×Úß ÈÚáÛ}Úà ¥Û…Ñé®æÞmæ¾Úß ¬ÅÛ§y¥ÚÆÇ ¬ÄßVÚsæ ¬ÞsÚß~¡¥Úߧ B}ÚÁæ ¾ÚáÛÈÚ t®æãÞ¥Ú …ÑéVÚ×Úß BÆÇ ¬ÆÇÑÚ¥æ ®æÇõçKÈÚÁé ÈæßÞÅæ¾æß ÔæàÞVÚß~¡Èæ. B¥Ú«Úß„ ÉÁæàÞƒÒ ÔÚÄÈÚâ´ †Û ®ÚÃ~ºÚl«æ «ÚsæÒ¥Ú§ÁÚß ¾ÚáÛÈÚâ´¥æÞ ®ÚþæàÞd«ÚÈÛWÄÇ.
}ÚßÈÚßOÚàÁÚß- †æMVÚ×ÚàÁÚß t®æãÞ¥Ú ¬ÈÛ%ÔÚOÚ ÑÚÕ}Ú …ÑéVÚ×Úß OÚsÛu¾ÚßÈÛW ¬ÆÇÑÚßÈÚM}æ ÑÚ°ÎÚo A¥æÞËÚÉ¥Ú§ÁÚà B¥Ú«Úß„ ®ÛÆÑÚß~¡ÄÇ. A¥ÚÁæ CVÚ BÆÇ ®æçKÈÚÁé ¬ÈÚáÛ%yÈÛW¥Úߧ GÅÛÇ …ÑÚßÓVÚ×Úß @¥ÚÁÚ ÈÚßàÄOÚÈæÞ ÔÛ¥Úß ÔæàÞVÚß~¡Èæ.
®æÇõç KÈÚÁéVÛW BÆÇ«Ú d«Ú}æ }ÚÈÚß½ ºÚàÉß, ÈÚß«æ-ÈÚßpÚÈÚ«Úß„ OÚ×æ¥ÚßOæàMtÁÚß}Û¡Áæ. A¥ÚÁæ B¥ÚÂM¥Ú BÆÇ«Ú d«Ú}æ B¥Ú§ ÑÚÈÚÄ}Ú¡«Úß„ OÚ×æ¥ÚßOæà×ÚßÙÈÚ ¥ÚßÒ¤~ ¬ÈÚáÛ%yÈÛW¥æ. ®ÚÃ~ ¦«Ú  BÆÇM¥Ú É¥ÛÀ£%VÚ×Úß, ÈÚßÕ×æ¾ÚßÁÚß, ÈÚä¥Ú§ÁÚß ÕÞVæ @«æÞOÚ d«ÚÁÚß ®ÚþÚáÛ{ÑÚß}Û¡Áæ.  …ÑÚßÓVÚ×Ú ¬ÈÛ%ÔÚOÚÁÚß }ÚÈÚß½ ÈÚß«ÚÒÓVæ  …M¥Ú OÚsæ …Ñé ¬ÆÇÑÚß~¡¥Û§Áæ.
†æMVÚ×ÚàÁÚß ÔæàÁÚÈÚľÚß¥Ú OæçVÛÂOÛ ®ÚÃ¥æÞËÚÈÛW ¥Û…Ñé®æÞmæ †æ×æ¾Úßß~¡¥æ. ®ÚÃ~ ¦«Ú ÑÛÉÁÛÁÚß ÈÚßM¦  «èOÚÁÚÁÚß …M¥Úß ÔæàÞVÚß}Û¡Áæ. @ÄÇ¥æ C ÈÛÀ¯¡¾ÚßÆÇ ÌÈÚVÚMVæ, ¥æÞÈÚÁÚÔæàÑÚÔÚØÙ, Ò¥Ú§ÁÚ †ælo ÔÛVÚà VæàÁÚÈÚ«ÚÔÚØÙ ÑæÞÂ¥ÚM}æ BÄàÇ ÔÚÄÈÚâ´ ®ÚÃÒ¥Úª ¾ÚáÛ}Ûà ÑÚ¤×ÚVÚØÈæ. BÆÇVæ …ÁÚßÈÚ ®ÚÃÈÛÒVÚ×Úß ÈÚß}Úß¡ ºÚOÚ¡ÂVæ ÑÚ¾ÚáÛ¥Ú ÑÛÂVæ ÑèĺڴÀÉÄÇ¥æ }ÚÈÚß½ ÑÚ¤×ÚVÚØVæ ÈÛ®ÚÑé ÔæàÞVÚÄß ®ÚÁÚ¥Ût Ƀ¿ßÄÇ¥æ ÑÚÁÚOÚß ÈÛÔÚ«ÚVÚ×Úß, mæM®æãÞ, ÅÛ¾ÚßÆǾæßÞ ®ÚþÚáÛy †æ×æÑÚßÈÚM}ÚÔÚ Ò¤~ ¬ÈÚáÛ%yÈÛW¥æ.
«ÚVÚÁÚ ®ÚÃ¥æÞËÚOæQ Ôæ_`«Ú ÑÛÂVæ ÑèĺڴÀVÚ×Ú«Úß„ ¬ÞsÚß~¡ÁÚßÈÚ ÑÚOÛ%ÁÚ VÛÃÉßÞy ®ÚÃ¥æÞËÚOÚàQ ¬ÞsÚ†æÞOÚß. C ®ÛÃM}ÚÀOæQ ÈÚßÄ}Û¿ß ¨æàÞÁÚzæ ÈÚáÛsÚß~¡¥Û§Áæ GM¥Úß ÔæVÚßXM¥Ú d¾ÚßÁÛdß AÁæàÞ¯ÑÚß}Û¡Áæ.
VÛÃÉßÞy ®ÚÃ¥æÞËÚ¥ÚÆÇ«Ú ÑÛÂVæ …Ñé ¬ÅÛ§yVÚ×ÚÆÇ ¾ÚáÛÈÚâ´¥æÞ ÈÚßàÄ ÑèĺڴÀVÚ×Úß BÁÚßÈÚâ´¦ÄÇ. OÚßt¾ÚßßÈÚ ¬ÞÁÚß, Ëè^ÛľÚß BÄÇ¥æ BÁÚßÈÚâ´¥ÚÂM¥Ú ®ÚþÚáÛ{OÚÁÚß B}Ú¡ ÑÚßؾÚßß~¡ÄÇ. @ÄÇ¥æ ÑÚMeæ¾ÚáÛVÚß}Ú¡Åæ BÆÇ ¾ÚáÛÁÚß BÄǦÁÚßÈÚâ´¥Ú«Úß„ OæÄÈÚâ´ ®Úâ´MsÚÁÚß C ÑÚ¤×Ú¥ÚÆÇ }ÚÈÚß½ @«æç~OÚ ^ÚlßÈÚnOæ¾Úß }ÛyÈÚ«Û„WÒOæà×ÚßÙ}Û¡Áæ.
B¥Ú«Úß„ }Ú¯°ÑÚÄß ÁÛ~à OÛÈÚÄßVÛÁÚÁÚ«Úß„ «æÞÉßÑÚ†æÞOÚß. OÚ¬ÎÚr ÈÚßàÄ ÑèĺڴÀVÚ×Ú«Úß„ OÚÆ°ÑÚÄß OæÐÞ}ÚÃ¥Ú ËÛÑÚOÚÁÚß ÈÚßßM¥ÛVÚ†æÞOæM¥Úß ÑæàÞM®Úâ´ÁÚ VÛÃÈÚß ®ÚM^Û¿ß¡ ÈÚáÛf @¨Ú´ÀOÚÐ f.VÚMVÛ¨ÚÁé ~ØÒ¥Û§Áæ.

ಖೋಟಾ ನೋಟು ವಶ - ಕನ್ನಡಪ್ರಭ ಬೆಂಗಳೂರು ಗ್ರಾಮಾಂತರ ಸುದ್ದಿ

 ÁÛÈÚß«ÚVÚÁÚ: «ÚVÚÁÚ¥Ú ÅÛség JM¥ÚÁÚÆÇ SæàÞmÛ «æàÞlß ^ÚÅÛÈÚzæVæ ¾Úß~„Ò¥Ú ®ÚÌ`ÈÚß …MVÛ×Ú ÈÚßàÄ¥Ú «ÛÄßQ d«ÚÁÚ }ÚMsÚÈÚ«Úß„ …ߨÚÈÛÁÚ ÁÛ~à IdàÁÚß ®æãÆÞÑÚÁÚß …MƒÒ, ÑÚßÈÚáÛÁÚß 86 ÑÛÉÁÚ Èæà}Ú¡¥Ú «ÚOÚÆ «æàÞlßVÚ×Ú«Úß„ ÈÚËÚ®ÚtÒOæàMt¥Û§Áæ.
C ¥ÛؾÚßÆÇ ®ÚÌ`ÈÚß …MVÛÄ ÁÛdÀ¥Ú †ÛÄÉßMlß @ƾÚáÛÑé ÉßMlß †ÛÄ (33), ÁÛÈÚáé†Û…ß(23), ÑÚ‡®Ú«é ÈÚßMsÚÅé (40) ÔÛVÚà SæàÞOÚ«é†ÛÄ (27) …Mƒ}Ú ®ÚÃÈÚßßR AÁæàÞ¯VÚ×Úß. BÈÚÁæÅÛÇ @É¥ÛÀÈÚM}ÚÁÛW¥Úߧ, SæàÞmÛ «æàÞl«Úß„ ÑÚOÚÃÈÚßVæàØÑÚÄß ¬¾æàÞf}ÚVæàMt¥Ú§ OÚàÆ OÛÉß%OÚÁÛW¥Û§Áæ GM¥Úß ®æãÆÞÑÚÁÚß ~ØÒ¥Û§Áæ.
†æMVÚ×Úà«ÚÆÇ ÑÚßÈÚáÛÁÚß GÁÚsÚß ~MVÚ×Úß OÛÄ C «ÛćÁÚß AÁæàÞ¯VÚ×Úß WÁÛPVÚ×Ú ÑæàÞW«ÚÆÇ ÔæàÞW ÈÛÀ®ÛÁÚÑÚ¤ÂVæ SæàÞmÛ «æàÞlß ^ÚÅÛÈÚzæ ÈÚáÛt¥Û§Áæ. C }ÚMsÚ¥Ú eÛÄÈÚâ´ …ÔÚߥæàsÚu¥ÛW ÔÚÁÚtOæàMt¥Úߧ, ®ÚÃÈÚßßR AÁæàÞ¯ ®ÚÃËÛM}é Áæç ÑæÁæVæ }Ú¬Sæ «ÚsæÑÚÅÛVÚß~¡¥æ GM¥Úß fÅÛÇ ®æãÆÞÑé ÈÚÂÎÛrƒOÛ GÑé.¸. ¸ÑÚ«ÚØÙ ÑÚߦ§VÛÁÚÂVæ ~ØÒ¥ÚÁÚß.
BÈÚÁÚ …M¨Ú«Ú ÔæÞVÛ¾Úßß¡?: ÁÛÈÚß«ÚVÚÁÚ¥Ú †ÛÅÛf ÅÛségVæ …ß¨ÚÈÛÁÚ ®ÚÌ`ÈÚß …MVÛÄ¥Ú «ÛÄßQ d«ÚÁÚß …M¥Úß ÁÚàÈÚáé †ÛtVæ ®Úsæ¥ÚßOæàMt¥Û§Áæ. AVÚ ÈÚßßVÚMsÚ ÔÚyÈÛW 1700 ÁÚß.VÚ×Ú«Úß„ ÅÛség«ÚÈÚÂVæ ®ÛÈÚ~Ò¥Û§Áæ. BÈÚÁÚß ¬Þt¥Ú 500 ÁÚß. «æàÞlßVÚ×Úß SæàÞmÛ «æàÞlßVÚ×ÛWÁÚßÈÚ …VæX @«ÚßÈÚáÛ«ÚVæàMsÚß OÚàsÚÅæÞ ÅÛség  ÈÚáÛÆÞOÚÁÚß ®æãÆÞÑÚÂVæ  ÈÚáÛÕ~ ¬Þt¥Û§Áæ.
ÑÚßØÈÚâ´ ®Úsæ¥Ú ÑÚOÚ%Åé B«éÓ®æOÚoÁé  OÚäÎÚ|ÈÚßà~%, ÑÚ†éB«éÓ®æOÚoÁé «ÚÁÚÒMÔÚÈÚßà~% «æÞ}Úä}Ú‡¥ÚÆÇ ®æãÆÞÑé }ÚMsÚÈÚâ´ ÅÛség ÈæßÞÅæ ÔÚpÛ}é ¥ÛØ «ÚsæÒ @ÆÇ ÁÚàÉß«ÚÆÇ }ÚMW¥Ú§ «ÛćÁÚß AÁæàÞ¯VÚ×Ú«Úß„ ÑæÁæ Õt¥ÚÁÚß.
É^ÛÁÚzæ ÈæÞ×æ †Û¿ß¹loÁÚß: ÅÛség«ÚÆÇ …Mƒ}Ú «ÛÄßQ d«ÚÁÚ«Úß„ É^ÛÁÚzæVæà×Ú®ÚtÒ¥ÛVÚ @ÈÚÁÚ …Ø B¥Ú§ 500 ÁÚß. ÈÚßßR †æÅæ¾Úß 172 SæàÞmÛ «æàÞlVÚ×Úß @M¥ÚÁæ 86 ÑÛÉÁÚ Èæà}Ú¡¥Ú «ÚOÚÆ «æàÞlß ÈÚËÚ®ÚtÒOæà×ÚÙÅÛW¥æ GM¥Úß GÒ° ¸ÑÚ«ÚØÙ ÉÈÚÂÒ¥ÚÁÚß.
C …Mƒ}Ú R¦ÞÈÚßÁÚ …Ø B¥Ú§ ÁæÞÎÚ«é OÛsé% ÔÛVÚà sæîÉMVé ÅæçÑæ«éÓ¬M¥Ú BÈÚÁÚ ÈÚßàÄ ®Ú}桾ÚáÛW¥æ. C }ÚMsÚÈÚ«Úß„ ¬¾ÚßM~ÃÑÚß~¡¥Ú§ ®ÚÃÈÚßßR AÁæàÞ¯ ®ÚÃËÛM}é Áæç«Ú ÑæÁæVæ OÚÃÈÚß OæçVæà×ÚÙÅÛW¥æ GM¥Úß ÔæÞØ¥ÚÁÚß.
†ÛÀMOé ®Ú}æ¡ ÔÚ_`ÄÇ: C R¦ÞÈÚßÈÚÁÚß ^ÚÅÛÈÚzæVæ ¾Úß~„Ò¥Ú§ SæàÞmÛ «æàÞlß ®Ú}æ¡ ÔÚ^Ú`Äß ÑÚ¤ØÞ¾Úß †ÛÀMOé ɱÚÄÈÛW¥æ. BÈÚÁÚß ÅÛség«ÚÆÇ }ÚMVÚßÈÚ ÈÚßß«Ú„ ÁÛÈÚß«ÚVÚÁÚ¥ÚÆÇ ËÛM¯MVé ÈÚáÛt¥Û§Áæ.
AVÚ OæÄ @MVÚtVÚØVæ ÔæàÞW ÈÛÀ®ÛÁÚ «ÚsæÒ¥Ú ÈæÞ×æ «ÚOÚÆ «æàÞlßVÚ×Ú«Úß„ ^ÚÅÛÈÚzæ ÈÚáÛt¥Û§Áæ. C …Mƒ}ÚÁÚß ÈÛÀ®ÛÁÚ «ÚsæÒ¥Ú§ @MVÚt¾Úß ÈÚáÛÆÞOÚÁæà…¹ÁÚß 500 ÁÚß. ÈÚßßR †æÅæ «æàÞmé @«Úß„ ÑÚ¤ØÞ¾Úß †ÛÀMOéVæ OÚno¥Û§Áæ. C …VæX ®æãÆÞÑÚÁÚß É^ÛÂÒ¥ÛVÚ †ÛÀMOé«ÚÈÚÁÚß }Ú¸¹†Û¹W¥Û§Áæ.
BÈÚÁÚ «ÚOÚÆ «æàÞmé @«Úß„ †ÛÀMOé«ÚÈÚÂVæ ÔæÞØ¥ÛVÚ @^Ú` ÈÚÀOÚ¡®ÚtÒ¥ÚÁÚß. @ÄÇ¥æ †ÛÀMOé @ƒOÛÂVÚ×Úß OÚàsÚ B¥Úà «ÚOÚÆ GM¥Úß «ÚM…Äß Ò¥ÚªÁÚÆÄÇ GM¥Úß ®æãÆÞÑÚÁÚß ~ØÒ¥ÚÁÚß.
C ÑÚߦ§VæàÞÏr¾ÚßÆÇ tÈæçGÒ° ÁÛÈÚßOÚäÎÚ|¾ÚßÀ, ÑÚOÚ%Åé B«éÓ®æOÚoÁé OÚäÎÚ|ÈÚßà~% ÔÛVÚà ÑÚ†éB«éÓ®æOÚoÁé «ÚÁÚÒMÔÚ ÈÚßà~% D®ÚÒ¤}ÚÂ¥Ú§ÁÚß

ಕನ್ನಡ ಕಲಿಯಲು ಕನ್ನೇಡತರರಿಗೆ ಒಂದು ವರ್ಷ ಗಡುವು

‘Mukhyamantri’ Chandru
ಬೆಂಗಳೂರು, ಜೂನ್ 7: ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರವಾಹದಲ್ಲಿ ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವವರು ಇನ್ನು ಮುಂದೆ ಪ್ರಾಥಮಿಕ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಲಿದೆ. ಇಂತಹ ಪ್ರಸ್ತಾವನೆಯೊಂದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು (KDA) ಸೋಮವಾರ (ಜೂನ್ 6) ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.

ಅಂದರೆ ಕರ್ನಾಟಕಕ್ಕೆ ಬಂದ ಒಂದು ವರ್ಷದೊಳಗಾಗಿ 7ನೇ ತರಗತಿ ಪರೀಕ್ಷೆ ಪಾಸು ಮಾಡುವುದು ಅನಿವಾರ್ಯವಾಗಲಿದೆ. ಈ ಪ್ರಸ್ತಾವನೆಯನ್ನು ಪ್ರಸಕ್ತ ಅಧಿವೇಶನದಲ್ಲೇ ಅಂಗೀಕರಿಸುವಂತೆ ಕೆಡಿಎ ಅಧ್ಯಕ್ಷ, ವಿಧಾನಮಂಡಲ ಸದಸ್ಯ 'ಮುಖ್ಯಮಂತ್ರಿ' ಚಂದ್ರು ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಇದೇ ವೇಳೆ, ಐಟಿ ಉದ್ಯೋಗಿಗಳಿಗೆ ಕನ್ನಡ ಕಲಿಯುವಂತಾಗಲು ಸರಕಾರ ಅಂತರ್ಜಾಲದ ಮೂಲಕ ಕನ್ನಡ ಕಲಿಕೆ ಕೇಂದ್ರಗಳನ್ನು ತೆರೆಯಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

'ರಾಜ್ಯದಲ್ಲಿ ಲಕ್ಷಾಂತರ ಮಂದಿ ಹೊರ ರಾಜ್ಯಗಳಿಂದ ಬಂದು ನೆಲೆ ಕಂಡುಕೊಳ್ಳುತ್ತಿದ್ದಾರೆ. ಇಲ್ಲಿನ ನೆಲ, ಜಲ, ವಾಯು ಮತ್ತಿತರ ಸಂಪನ್ಮೂಲಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳುವಾಗ ಅನಿವಾರ್ಯವಾಗಿ ಮತ್ತು ಕಡ್ಡಾಯವಾಗಿ ಇಲ್ಲಿನ ಸಂಸ್ಕೃತಿ, ಇತಿಹಾಸ ಮತ್ತು ನೆಲದ ಭಾಷೆಯನ್ನು ಅರಿಯಬೇಕು' ಎಂದು 'ಮುಖ್ಯಮಂತ್ರಿ' ಚಂದ್ರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಲು ಸಲಹೆ ನೀಡಿದ್ದೆವೆ. ಇನ್ನೊಂದು ವರ್ಷದಲ್ಲಿ ಕನಿಷ್ಠ 7ನೇ ತರಗತಿಯನ್ನು ಕನ್ನಡದಲ್ಲಿ ಪಾಸು ಮಾಡಿಬಿಡಿ ಎಂದು ಅವರು ಸೂಚಿಸಿದ್ದಾರೆ. ಜತೆಗೆ, ಟೆಲಿಕಾಂ ಸೇವಾ ಕಂಪನಿಗಳು ಮೊಬೈಲ್ ಫೋನ್ ಗಳಲ್ಲಿ ಕನ್ನಡ ಸಾಫ್ಟ್ ವೇರ್ ಬಳಕೆ ಮಾಡುವಂತೆ ನಿರ್ದೇಶಿಸಬೇಕು ಎಂದು ಕೆಡಿಎ ಹೇಳಿದೆ. ಪ್ರಸ್ತಾವನೆಯನ್ನು ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದ್ಯತೆಯ ಮೇರೆಗೆ ಅತಿ ಶೀಘ್ರದಲ್ಲೇ ಸಲಹೆಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಗಾಂಚಾಲಿ ಬಿಟ್ಟು ಕನ್ನಡ ಬಳಸುವವರಿಗೆ ಜೈ

Fight for Kannada on Facebook (pic : ganeshwallpapers.com)
 
"ಪರಿಭಾಷಿಗರು ಕನ್ನಡ ಬಳಸಬೇಕಾದರೆ ಬಾರುಕೋಲು ಹಿಡಿಯಲೇಬೇಕು. ಅನ್ಯ ದಾರಿಯೇ ಇಲ್ಲ" ಹೀಗಂತ ಸುಮಾರು ಹನ್ನೆರಡು ವರ್ಷಗಳ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕವಿ ಚಂದ್ರಶೇಖರ ಪಾಟೀಲ ಅವರು ಮಾತಿನ ಚಾಟಿ ಬೀಸಿದ್ದರು. ಇಂದಿನ ಕಅಪ್ರಾದ ಅಧ್ಯಕ್ಷರಾಗಿರುವ 'ಮುಖ್ಯಮಂತ್ರಿ' ಚಂದ್ರು ಅವರು ಹೊರರಾಜ್ಯಗಳಿಂದ ಇಲ್ಲಿ ಬರೆಸಿರುವವರು ಪ್ರಾಥಮಿಕ ಕನ್ನಡ ಭಾಷೆಯಲ್ಲಿ ತೇರ್ಗಡೆಯಾಗಬೇಕು ಎಂಬ ಫರ್ಮಾನು ಹೊರಡಿಸಬೇಕೆಂದು ವಿಧಾನಸೌಧದ ಕಡೆ ಒಂದು ಕಲ್ಲು ಬೀರಿದ್ದಾರೆ.

ಈ ಪ್ರಸ್ತಾವನೆಗೆ ಫೇಸ್ ಬುಕ್ ನಲ್ಲಿ ಪ್ರಭೃತಿಯೊಬ್ಬ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿ, ಕನ್ನಡರೆಲ್ಲರಿಂದ ಉಗಿಸಿಕೊಂಡು, ಕರ್ಚೀಫಿನಿಂದ ಮುಖ ಒರೆಸಿಕೊಂಡು ಕ್ಷಮಾಪಣೆ ಪತ್ರ ಬರೆದಿದ್ದಾನೆ. ಫೇಸ್ ಬುಕ್ಕಿನಲ್ಲಿ ಕನ್ನಡ ದ್ವೇಷಿಗಳ ವಿರುದ್ಧ ಕನ್ನಡ ಪ್ರೇಮಿಗಳು ಯುದ್ಧವನ್ನೇ ಸಾರಿದ್ದಾರೆ. 'ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ' ಎಂಬ ಗುಂಪು ಕಟ್ಟಿಕೊಂಡಿರುವ ಕನ್ನಡದ ಕಟ್ಟಾಳುಗಳು ಕನ್ನಡದ ಉಳಿವಿಗಾಗಿ ತಮ್ಮ ಕೈಲಾದ ಯತ್ನವನ್ನು ಮಾಡುತ್ತಿದ್ದಾರೆ. ಯುದ್ಧರಂಗಕ್ಕಿಳಿಯದೆ ಯುದ್ಧ ಗೆಲ್ಲುವುದು ಅಸಾಧ್ಯ!

ಆದರೆ, ಬೆಂಗಳೂರನ್ನು ಬಂದು ಬಂದು ತುಂಬುತ್ತಿರುವ ಅನ್ಯಭಾಷಿಕರು ಕನ್ನಡ ಕಲಿಯುವಂತೆ ಮಾಡುವುದು ಹೇಗೆ? ಕನ್ನಡ ಮಣ್ಣಿನ ವಾಸನೆ, ನೀರು, ಗಾಳಿ ಕುಡಿದು ಆಹಾರ ತಿನ್ನುವ ಪರಭಾಷಿಕರು ತಾವಾಗಿಯೇ ಕನ್ನಡ ಮೇಲೆ ಪ್ರೀತಿ ಗಳಿಸಿಕೊಂಡು ಕನ್ನಡ ಕಲಿಯುತ್ತಾರೆಂದು ಕೂಡಲು ಸಾಧ್ಯವೆ? ಬೆಂಗಳೂರೇ ಕಾಸ್ಮೋಪಾಲಿಟನ್ ಸಿಟಿಯಾಗಿರುವಾಗ, ಕನ್ನಡದವರೇ ಇಂಗ್ಲಿಷ್ ನಲ್ಲಿ ಟುಸ್ ಪುಸ್ ಅಂತ ಮಾತಾಡುವಾಗ ತಾವೇಕೆ ಕನ್ನಡ ಕಲಿಯಬೇಕು ಎಂಬ ಉಢಾಫೆ ಬೆಳೆಸಿಕೊಂಡಿರುವ ಇಂಥವರಿಗೆ ಕನ್ನಡ ಕಲಿಸುವುದು ಹೇಗೆ? ನಮ್ಮವರಲ್ಲಿಯೇ ಕನ್ನಡ ಪ್ರೀತಿ ಬೆಳೆಸುವುದು ಹೇಗೆ?

ಸಾಮ, ಭೇದದಿಂದ ಕನ್ನಡ ಕಲಿಸುವುದು ಸಾಧ್ಯವೇ ಇಲ್ಲ, ಕಲಿಸಲು ಯಾರಿಗೆ ತಾಳ್ಮೆಯೂ ಇಲ್ಲ. ಇರುವುದೊಂದೇ ದಂಡೋಪಾಯ. ಇದನ್ನು ಮನಗಂಡಿರುವ ವೀರೋಚಿತ ಕನ್ನಡ ಯುವಕರ ಪಡೆ ಫೇಸ್ ಬುಕ್ ನಲ್ಲಿ 'ಗಾಂಚಲಿ ಬಿಡಿ ಕನ್ನಡ ಮಾತಾಡಿ' ಎಂಬ ತಂಡ ಕಟ್ಟಿರುವ ಸಾವಿರಕ್ಕೆ ಹತ್ತಿರದ ಕನ್ನಡಿಗರ ಗ್ಯಾಂಗ್ ಕನ್ನಡದ ಅವಸಾನವಾಗಲು ಬಿಡುವುದಿಲ್ಲ ಎಂದು ತೊಡೆತಟ್ಟಿ ನಿಂತಿದೆ.

ಕನ್ನಡ ನಾಡಿನ ಸಂಸ್ಕೃತಿ, ಸಾಹಿತ್ಯ ಶ್ರೀಮಂತಿಕೆಯನ್ನು ಹೊಗಳಲು ಮತ್ತು ಹಬ್ಬಿಸುವ ಕೆಲಸಕ್ಕೆ ಮಾತ್ರ ಈ ಗುಂಪಿನ ಚಟುವಟಿಕೆ ಸೀಮಿತವಾಗದಿರಲಿ. ಗಾಂಚಲಿ ಬಿಡು ಕನ್ನಡ ಮಾತಾಡು ಎಂಬ ನುಡಿಗಳಲಿ ಇರುವ ಗತ್ತು ನಮ್ಮ ನಡೆಗಳಲೂ ಅವ್ಯಾಹತವಾಗಿ ಮುಂದುವರೆಯಲಿ. ಕನ್ನಡವನ್ನು ಉಳಿಸುವ ಬಗ್ಗೆ ಮಾತ್ರವಲ್ಲ, ಕನ್ನಡವನ್ನು ಅನ್ಯಭಾಷಿಕರಲ್ಲಿ ಬಿತ್ತುವ ಕೆಲಸವೂ ನಮ್ಮ ಕನ್ನಡಿಗರಿಂದ ಆಗಬೇಕಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಮಾತಾಡಲು ಅಸಹ್ಯ ಪಟ್ಟುಕೊಳ್ಳುವ ಕನ್ನಡಿಗರನ್ನು ಮುಂದೆ ನಿಲ್ಲಿಸಿಕೊಂಡೇ, ಗಾಂಚಲಿ ಬಿಡು ಕನ್ನಡ ಮಾತಾಡು ಎಂದು ಧೈರ್ಯವಾಗಿ ಹೇಳಬೇಕಿದೆ. ಕನ್ನಡ ಪರವಾಗಿ ಚಂದ್ರ ಮತ್ತು ಚಂದ್ರುಗಳಿಬ್ಬರು ಊದಿರುವ ಯುದ್ಧ ಕಹಳೆಗೆ ಕನ್ನಡಿಗರು ಪ್ರತಿಸ್ಪಂದಿಸಬೇಕಿದೆ. ಫೇಸ್ ಬುಕ್ ಕನ್ನಡಿಗರಿಗೆ ಜೈ, ಕನ್ನಡಕ್ಕಾಗಿ ಗುಂಪು ಕಟ್ಟಿಕೊಂಡು ಕನ್ನಡದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ಕನ್ನಡಿಗರಿಗೆ ಜಯಸಿಗಲಿ. [ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಸೇರಿಸಿ]

ಭಾರತದಲ್ಲಿ 861.48 ಮಿಲಿಯನ್ ಜನರ ಬಳಿ ಫೋನಿದೆ* ಇಂದ್ರೇಶ್

ನವದೆಹಲಿ, ಜೂ 14: ಕಳೆದ ಏಪ್ರಿಲ್ ತಿಂಗಳಿನಲ್ಲಿ ದೇಶದಲ್ಲಿ 15.34 ಮಿಲಿಯನ್ ಗ್ರಾಹಕರು ದೂರವಾಣಿ ಸಂಪರ್ಕ ಪಡೆದಿದ್ದಾರೆ ಎಂದು ದೂರಸಂಪರ್ಕ ಉದ್ಯಮ ನಿಯಂತ್ರಕ ಟ್ರಾಯ್(TRAI) ತಿಳಿಸಿದೆ. ಇದರಿಂದ ದೇಶದಲ್ಲಿ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ 861.48 ಮಿಲಿಯನ್ ಗಳಿಗೇರಿದೆ. ದೂರವಾಣಿ ಸೌಲಭ್ಯ ಹೊಂದಿರುವವರ ಸಂಖ್ಯೆ 826.93ಮಿಲಿಯನ್ ಗಳಿಗೇರಿದೆ ಎಂದು ಟ್ರಾಯ್ ತಿಳಿಸಿದೆ.

ಪ್ರತೀ ನೂರು ಜನರಿಗೆ(telephones per 100 people- teledensity) ದೂರವಾಣಿ ಸೌಲಭ್ಯ ಹೊಂದಿರುವವರ ಸಂಖ್ಯೆ ಶೇ.72.08 ಕ್ಕೇರಿದೆ. ಆದರೆ ಸಕ್ರಿಯ ಮೊಬೈಲ್ ಗ್ರಾಹಕರ ಸಂಖ್ಯೆ ಏಪ್ರಿಲ್ ನಲ್ಲಿ 583.22ಮಿಲಿಯನ್ ಎಂದು ಟ್ರಾಯ್ ತಿಳಿಸಿದೆ.

ಹೊಸ ಗ್ರಾಹಕರನ್ನು ಹೊಂದುವಲ್ಲಿ ರಿಲಯನ್ಸ್ ಮುಂಚೂಣಿಯಲ್ಲಿದ್ದು ಏಪ್ರಿಲ್ ನಲ್ಲಿ 2.93 ಮಿಲಿಯನ್ ಗ್ರಾಹಕರನ್ನು ಸಂಪಾದಿಸಿದ್ದು ಗ್ರಾಹಕ ಒಟ್ಟು ಸಂಖ್ಯೆ 138.65 ಮಿಲಿಯನ್ ಗಳಿಗೇರಿಸಿಕೊಂಡಿದೆ. ಐಡಿಯಾ ಸೆಲ್ಯುಲಾರ್ 2.45 ಮಿಲಿಯನ್ ಗ್ರಾಹಕರನ್ನು ಸೆಳೆದಿದ್ದು ಗ್ರಾಹಕರ ಒಟ್ಟು ಸಂಖ್ಯೆ 91.95 ಮಿಲಿಯನ್ ಗಳಿಗೇರಿದೆ. ಭಾರ್ತಿ ಏರ್ ಟೆಲ್ 2.41 ಮಿಲಿಯನ್ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು, 164.61 ಗ್ರಾಹಕರನ್ನು ಹೊಂದಿದೆ.

ವೊಡಾಫೋನ್ 2.40 ಸೆಳೆದಿದ್ದು, ಒಟ್ಟು 136.97 ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ. ಏರ್ ಸೆಲ್ 1.10 ಮಿಲಿಯನ್ ಗ್ರಾಹಕರು, ಟಾಟಾ ಟೆಲಿಸರ್ವೀಸಸ್ 1.24 ಮಿಲಿಯನ್ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿವೆ.

ಸರ್ಕಾರೀ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಮ್‌ಟಿಎನ್‌ಎಲ್ ಕ್ರಮವಾಗಿ 0.17 ಮಿಲಿಯ ಹಾಗೂ 367 ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿವೆ. ಆದರೆ ತಂತಿ ಸಹಿತ ದೂರವಾಣಿ ಗ್ರಾಹಕರ ಸಂಖ್ಯೆ 34.73 ಮಿಲಿಯನ್ ನಿಂದ 34.55 ಮಿಲಿಯನ್ ಗಳಿಗೆ ಕುಸಿದಿದೆ. ಸರ್ಕಾರೀ ಕಂಪೆನಿಗಳಾದ ಬಿಎಸ್‌ಎನ್‌ಎಲ್ ಹಾಗೂ ಎಮ್‌ಟಿಎನ್‌ಎಲ್ ತಂತಿ ಸಹಿತ ದೂರವಾಣಿ ಮಾರುಕಟ್ಟೆಯಲ್ಲಿ ಶೇ 82.44 ರಷ್ಟು ಪಾಲು ಹೊಂದಿವೆ. ಇದೇ ಅವಧಿಯಲ್ಲಿ ಬ್ರಾಡ್ ಬ್ಯಾಂಡ್ ಗ್ರಾಹಕ ಸಂಖ್ಯೆ 11.87 ಮಿಲಿಯನ್ ನಿಂದ 12.01 ಮಿಲಿಯನ್ ಗಳಿಗೇರಿದೆ

ಮೈಸೂರಿನಲ್ಲಿ ನಾಯಿಗಳಿಗೊಂದು ಬ್ಯೂಟಿ ಪಾರ್ಲರ್* ಬಿಎಂ ಲವಕುಮಾರ್, ಮೈಸೂರು


ಮೈಸೂರು, ಜೂನ್ 15 : ಹಿಂದೆ ತಮ್ಮ ಮನೆಗಳಲ್ಲಿ ರಕ್ಷಣೆಗೆ ಇರಲಿ ಅಂತ ನಾಯಿಗಳನ್ನು ಸಾಕಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ ಹೆಚ್ಚಿನ ಜನರು ವಿವಿಧ ತಳಿಯ ಶ್ವಾನಗಳನ್ನು ಮನೆಗಳಲ್ಲಿ ಸಾಕುವುದು ಒಂದು ಫ್ಯಾಷನ್ ಆಗಿ ಬದಲಾಗಿದೆ. ಸಾವಿರಾರು ರೂಪಾಯಿ ಹಣ ನೀಡಿ ತಮಗಿಷ್ಟವಾದ ನಾಯಿಗಳನ್ನು ಮನೆಗೆ ತಂದು ಅದನ್ನು ಮಕ್ಕಳಿಗಿಂತಲೂ ಹೆಚ್ಚಿನ ಕಾಳಜಿ ತೋರಿಸಿ ಸಾಕುತ್ತಾರೆ.

ಬೆಳಿಗ್ಗೆ ಎದ್ದು ಅವುಗಳಿಗೆ ಸ್ನಾನಮಾಡಿಸಿ, ಚೆನ್ನಾಗಿ ಒರೆಸಿ ತಿಂಡಿ ತಿನಿಸುಗಳನ್ನು ನೀಡುವುದು ಸುಲಭದ ಕೆಲಸವಲ್ಲ. ಅದರಲ್ಲೂ ಉದ್ದ ಕೂದಲು ಹೊಂದಿರುವ ಕೆಲವು ತಳಿಯ ಶ್ವಾನಗಳನ್ನು ಬಾಚಿ ಸುಂದರವಾಗಿ ಕಾಣುವಂತೆ ಮಾಡುವುದು ಕಷ್ಟದ ಕೆಲಸ, ಇದು ಎಲ್ಲರಿಂದಲೂ ಮಾಡಲಾಗದು.

ಅಂತಹವರ ಸಹಾಯಕ್ಕಾಗಿ ಈಗ ಮೈಸೂರಿನಲ್ಲಿ ಶ್ವಾನಗಳಿಗಾಗಿ ಚಿತ್ಕಲಾ ಎಂಬುವವರು ಬ್ಯೂಟಿ ಪಾರ್ಲರ್ ತೆರೆದಿದ್ದಾರೆ. ಮೈಸೂರಿನ ಗೋಕುಲಂ ಮುಖ್ಯ ರಸ್ತೆಯಲ್ಲಿರುವ ಮೈಪೆಟ್ ಕ್ಲಿನಿಕ್ ಆವರಣದಲ್ಲಿ "ಪೆಟ್ ಸ್ಪಾ" ಎಂಬ ಬ್ಯೂಟಿ ಪಾರ್ಲರ್ ಇದ್ದು, ಇದೀಗ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ.

ಚಿತ್ಕಲಾ ಅವರ ಪತಿ ಡಾ.ಅರುಣ್ ಪಶುವೈದ್ಯರಾಗಿರುವುದರಿಂದ ಅವರಿಗೆ ತುಂಬಾ ಅನುಕೂಲವಾಗಿದೆ. ಇಲ್ಲಿ ಶ್ವಾನಗಳಿಗೆ ಚರ್ಮ ರೋಗ ನಿವಾರಕ ಶಾಂಪು ಬಳಸಿ ಬಿಸಿ ನೀರಿನ ಸ್ನಾನ ಹಾಗೂ ಕೂದಲು ಕಟಿಂಗ್, ಕಿವಿ ಕ್ಲೀನಿಂಗ್ ಸೇರಿದಂತೆ ಹಲವು ಸೇವೆ ಮಾಡಲಾಗುತ್ತದೆ. ಈಗಾಗಲೇ ಹಲವರು ತಮ್ಮ ಮುದ್ದಿನ ನಾಯಿಗಳೊಂದಿಗೆ ಪೆಟ್ ಸ್ಪಾಗೆ ತೆರಳಿ ಸೌಂದರ್ಯ ವರ್ಧಿಸಿಕೊಂಡು ಬಂದಿದ್ದಾರೆ.

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವ ಹಾಗೆ ನಾಯಿಗಳಿಗೂ ಕಾಲ ಕೂಡಿ ಬಂದಿದೆ. ಮುದ್ದಿನ ಬೆಕ್ಕುಗಳಿಗೂ ಕಾಲ ಕೂಡಿ ಬಂದರೂ ಆಶ್ಚರ್ಯವಿಲ್ಲ. ಮುಂದೊಂದು ದಿನ ನಾಯಿಗಳಿಗೆ 'ಸಿಟ್, ಶೇಕ್ ಹ್ಯಾಂಡ್, ಕಮ್ ಹಿಯರ್, ಗೋ ದೇರ್' ಎಂದು ಪಾಠ ಹೇಳಿಕೊಳ್ಳುವ ಇನ್ಸ್ಟಿಟ್ಯೂಟ್ ಗಳು ಆರಂಭವಾದರೂ ಆಗಬುಹುದು. ಅಥವಾ ಮಾನವನಿಗೆ ನಾಯಿಗಳ ಭಾಷೆ ಅರ್ಥ ಮಾಡಿಸಿಕೊಡುವ ಶಾಲೆ ಪ್ರಾರಂಭವಾದರೂ ಅಚ್ಚರಿಯಿಲ್ಲ!

ಗಿನ್ನಿಸ್ ಬುಕ್ ಸೇರಿದ ಕುಳ್ಳ, ಇವನ ಎತ್ತರ 23 ಇಂಚು!


ವಿಶ್ವದ ಅತ್ಯಂತ ಸಣ್ಣವ್ಯಕ್ತಿಯಾಗಿ ಗಿನ್ನಿಸ್ ಬುಕ್ಕಿಗೆ ಫಿಲಿಪೈನ್ ನ "ಜುನ್ರೆ ಬಲವಿಂಗ್" ಆಯ್ಕೆಯಾಗಿದ್ದಾನೆ. ಇವನು ಕೇವಲ 23.6 ಇಂಚು ಎತ್ತರವಿದ್ದಾನೆ. ಆದ್ರೆ ಇವನ ವಯಸ್ಸು 18 ಅಂದ್ರೆ ನಂಬಲೇಬೇಕು.

ಹದಿನೆಂಟು ವಯಸ್ಸಿನ ಹುಡುಗನೊಬ್ಬನ ತೂಕ ಕೇವಲ 5 ಕೆ.ಜಿ. ಎನ್ನುವುದು ಮತ್ತೊಂದು ಸೋಜಿಗ. ಆತನ ಹೆತ್ತವರು ಹೇಳುವ ಪ್ರಕಾರ ಈತ ಒಂದನೇ ವಯಸ್ಸಿನ ನಂತರ ಬೆಳವಣಿಗೆಯಾಗಲಿಲ್ಲವೆನ್ನುತ್ತಾರೆ. ಸದ್ಯ ತನ್ನ ಕುಬ್ಜತೆಯಿಂದಾಗಿ ಗಿನ್ನಿಸ್ ದಾಖಲೆ ಮಾಡಿದ್ದಾನೆ.

ಈತ ನೇಪಾಲದ ಖಗೇಂದ್ರ ದಾಖಲೆಯನ್ನು ಮುರಿದು ಹಾಕಿದ್ದಾನೆ. ಆತನ ಹೆಸರು ಈ ಹಿಂದೆ ಗಿನ್ನಿಸ್ ಬುಕ್ಕಿನಲ್ಲಿತ್ತು. ಆದರೆ ಅತನಿಗಿಂತ ಮೂರು ಇಂಚು ಸಣ್ಣಗಿರುವ ಕಾರಣ ಬಲವಿಂಗ್ ಗೆ ವಿಶ್ವದ ಕುಬ್ಜ ಕಿರೀಟ ದೊರಕಿದೆ.

ಹಾಗಂತ ವಿಶ್ವದಲ್ಲಿ ಇವನಿಗಿಂತ ಸಣ್ಣಗಾತ್ರದವರು ಇರಲಿಲ್ಲವೆಂದಲ್ಲ. 22.5 ಇಂಚು ಉದ್ದದ ಭಾರತದ ಗುಲ್ ಮೊಹಮ್ಮದ್ (1957-97) ಬದುಕಿಲ್ಲವಾದರಿಂತ ಸದ್ಯ ಬದುಕಿರುವ ಕುಳ್ಳರಲ್ಲಿ ಬಲವಿಂಗ್ ಅಗ್ರಜ.

ಮೊಬೈಲ್ ಮಾಹಿತಿ ಕಿತ್ತೊಗೆಯಲು ಬಂದಿದೆ 'ಟೈಗರ್ ಟೆಕ್ಸ್ಟ್'

ಹೊಸದಿಲ್ಲಿ, ಜೂನ್ 13: ಸ್ನೇಹಿತರಿಗೇ ಆಗಲಿ, ಪರಮ ಶತ್ರುಗಳಿಗೇ ಆಗಲಿ ಅವರ ಮೊಬೈಲ್‌ಗೆ ಮೆಸೇಜ್‌, ಪೋಟೊ, ವೀಡಿಯೊ ಕಳುಹಿಸಿ ನಂತರ ಅಯ್ಯೋ ಅದನ್ನು ಅವರಿಗೆ ಕಳುಹಿಸಬಾರದಿತ್ತು ಎಂದು ಪೇಚಾಡಿಕೊಳ್ಳುತ್ತೀದ್ದೀರಾ!? ಹಾಗಾದರೆ ಅದರ ಊಸಾಬರಿ ಇನ್ನು ನಿಮಗೆ ಬೇಡ ಬಿಡಿ. ಏಕೆಂದರೆ ಟೈಗರ್ ಟೆಕ್ಸ್ಟ್ ಎಂಬ ಹೊಸ ಸಾಫ್ಟ್ ವೇರ್ ಅದಲ್ಲೆವನ್ನೂ ಕ್ಷಣಾರ್ಧದಲ್ಲಿ ಅಳಿಸಿಹಾಕಲು ಸಜ್ಜಾಗಿದೆ.

ಈ ಹೊಸ ತಂತ್ರಾಂಶವನ್ನು ನಿಮ್ಮ ಮೊಬೈಲ್‌ಗೆ ಹಾಕಿಸಿಕೊಂಡರೆ ಮೆಸೇಜ್‌ ಪಡೆಯುವವರ ಮೊಬೈಲ್‌ನಿಂದ ನೀವು ಕಳುಹಿಸಿದ ಎಸ್‌ಎಂಎಸ್‌ನ್ನು ಡಿಲೀಟ್‌ ಮಾಡಬಹುದು. ಅಮೆರಿಕದಲ್ಲಿ ಸಿದ್ಧವಾಗಿರುವ ಈ ಟೈಗರ್ ಟೆಕ್ಸ್ಟ್ ಎಂಬ ಸಾಫ್ಟ್ ವೇರ್ ಸದ್ಯಕ್ಕೆ ಭಾರತಕ್ಕೆ ಇನ್ನೂ ಬಂದಿಲ್ಲ. ಈ ಮಧ್ಯೆ, ಭಾರತ ಸರಕಾರ ಇದರಿಂದ ಹೊಸ ಭದ್ರತಾ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಇದು ಬಳಕೆದಾರನಿಗೆ ತಾನು ಕಳುಹಿಸಿದ ಮಾಹಿತಿ ಮೇಲೆ ಸಂಪೂರ್ಣ ಹಕ್ಕನ್ನು ಒದಗಿಸಿಕೊಡುತ್ತದೆ. ಎಸ್‌ಎಂಎಸ್‌, ವೀಡಿಯೊ, ಫೋಟೋಗಳನ್ನು ಕಳುಹಿಸಿದರೆ ಆ ಬಳಿಕ ಸೇವಾದಾರರಲ್ಲಿ ಕಾದಿರಿಸುವ ಮಾಹಿತಿಯನ್ನು ತನ್ನಿಂತಾನೇ ಅಳಿಸಿಹಾಕುವ ವ್ಯವಸ್ಥೆಯನ್ನು ಟೈಗರ್ ಟೆಕ್ಸ್ಟ್ ಒದಗಿಸಿಕೊಡಲಿದೆ. ಇದರಿಂದ ನಿಮ್ಮ ಖಾಸಗಿತನವನ್ನು ಯಾವುದೇ ಅಂಜಿಕೆ ಇಲ್ಲದೆ ಅನುಭವಿಸಬಹುದು ಎಂದು ಟೈಗರ್ ಟೆಕ್ಸ್ಟ್ ತಂತ್ರಾಂಶ ಪರಿಚಯಿಸಿದ ಅಮೆರಿಕದ ಕಂಪನಿ ಹೇಳಿದೆ. ಈ ತಂತ್ರಾಶ ಐಫೋನ್‌, ಬ್ಲ್ಯಾಕ್‌ಬೆರಿ, ಆಂಡ್ರಾಯಿಡ್‌ ಹೊಂದಿರುವ ಫೋನ್‌ಗಳಲ್ಲಿ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ.

ನಕಲಿ ಆಂಟಿ ವೈರಸ್ ದಾಳಿ ಕಾದಿದೆ ಎಚ್ಚರ ಎಚ್ಚರ

ನ್ಯೂಯಾರ್ಕ್ ಜೂ 13: ಮೈಕ್ರೋಸಾಫ್ಟ್ ಸೆಕ್ಯುರಿಟಿ ಅಪ್ಡೇಟ್ ಮಾಡಿಕೊಳ್ಳಿ ಎನ್ನುತ್ತಾ ಯಾವುದೇ ಸಂದೇಶ ಬಂದರೆ ಎರಡೆರಡು ಬಾರಿ ಪರೀಕ್ಷಿಸಿ, ನಕಲಿ ಆಂಟಿ ವೈರಸ್ ತಂತ್ರಾಂಶವನ್ನು ದುಷ್ಕರ್ಮಿಗಳು ವೆಬ್ ಲೋಕದೊಳಗೆ ಬಿಟ್ಟಿದ್ದಾರೆ. ಯಾವುದೇ ಅಪ್ಡೇಟ್ ಸೂಚನೆ ಬಂದರೆ ಪರೀಕ್ಷಿಸದೆ ಓಕೆ ಬಟನ್ ಒತ್ತಬೇಡಿ ಎಂದು ಇಂಟರ್ ನೆಟ್ ಸುರಕ್ಷತಾ ಸಂಸ್ಥೆ ಸೊಫೋಸ್ ತಿಳಿಸಿದೆ.

ಮೋಝಿಲ್ಲಾ ಫೈರ್ ಫಾಕ್ಸ್ ವೆಬ್ ಬ್ರೌಸರ್ ಬಳಕೆದಾರರನ್ನು ಈ ನಕಲಿ ಆಂಟಿ ವೈರಸ್ ಗುರಿಯಾಗಿಸಿಕೊಂಡಿದೆ. ಮೈಕ್ರೋಸಾಫ್ಟ್ ಸೆಕ್ಯುರಿಟಿ ಸೆಂಟರ್ ನ ಸಂದೇಶವನ್ನು ನಕಲೀಕರಿಸಿ, ಗ್ರಾಹಕರನ್ನು ತನ್ನ ತಂತ್ರಕ್ಕೆ ಸಿಲುಕಿಸುತ್ತಿದೆ.Update your Windows ಎಂಬ ಸಾಮಾನ್ಯ ಸಂದೇಶಕ್ಕೆ ಓಗೊಟ್ಟು ಓಕೆ ಬಟನ್ ಒತ್ತಿದ್ದರೆ ಮುಗಿಯಿತು. ನಕಲಿ ಆಂಟಿ ವೈರಸ್ ತನ್ನ ಕೀಟಲೆ ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಸ್ಥಾಪಿಸಿಬಿಡುತ್ತದೆ ಎಮ್ದು ಸೊಫೊಸ್ ಎಚ್ಚರಿಸಿದೆ.
  Read:  In English 
ಒಮ್ಮೆ ನೀವು agree ಎಂದು ಒತ್ತಿದರೆ KB453396-ENU.zip ಎಂಬ ಫೈಲ್ ಡೌನ್ ಲೋಡ್ ಆಗುತ್ತದೆ. ಇದು ಹಾನಿಕಾರಕ ಕ್ರಿಮಿಯನ್ನು ಒಳಗೊಂಡಿದ್ದು, ನಿಮ್ಮ ಕಂಪ್ಯೂಟರ್ ಫೈಲ್ ಗಳು ನಾಶಗೊಳಿಸುತ್ತದೆ. ಇದಲ್ಲದೆ ಕೆಲವು ಬಳಕೆದಾರರಿಗೆ ಮೈಕ್ರೋಸಾಫ್ಟ್ ನ ಸೆಕ್ಯುರಿಟಿ ಅಸ್ಸುರೆಸ್ಸ್ ನಿರ್ದೇಶಕ ಸ್ಟೀವ್ ಲಿಪ್ನರ್ ನಿಂದ ಸುರಕ್ಷತೆ ಬಗ್ಗೆ ಇಮೇಲ್ ಬಂದಿದ್ದು ಇದು ಕೂಡಾ ನಕಲಿಯಾಗಿದೆ. ಮೈಕ್ರೋಸಾಫ್ಟ್ ಸಂಸ್ಥೆ ಈ ರೀತಿ ಯಾವುದೇ ವೈಯಕ್ತಿಕ ಇಮೇಲ್ ಕಳಿಸಿಲ್ಲ ಎಂದು ಸೊಫೋಸ್ ಹೇಳಿದೆ.

ಹ್ಯಾಕರ್ ಗಳು ಇಮೇಲ್ ನಲ್ಲಿ ಕ್ರಿಮಿ(worm)ಯನ್ನು ಸೇರಿಸಿ, ಎಲ್ಲರ ಮೇಲ್ ಬಾಕ್ಸ್ ಗಳನ್ನು ಸ್ಪ್ಯಾಮ್ ಮಾಡುತ್ತಿದ್ದಾರೆ. ಇದಕ್ಕೆ ಮೈಕ್ರೋಸಾಫ್ಟ್ ಹಿರಿಯ ಅಧಿಕಾರಿಗಳ ಹೆಸರನ್ನು ಬಳಸಲಾಗುತ್ತಿದೆ. ಒಂದಿಷ್ಟು ಸಂಶಯ ಬರದಂತೆ ಮೈಕ್ರೋಸಾಫ್ಟ್ ಲೆಟರ್ ಹೆಡ್ ಮೂಲಕ ಈ ಇಮೇಲ್ ಗಳು ಹರಿದಾಡುತ್ತಿದೆ. ಸೈಬರ್ ಕ್ರಿಮಿನಲ್ ಗಳು ತುಂಬಾ ಚತುರತೆಯಿಂದ ಗ್ರಾಹಕರನ್ನು ಬಲೆಗೆ ಕೆಡವುತ್ತಿದ್ದಾರೆ ಎಂದು ಸೊಫೊಸ್ ನ ಹಿರಿಯ ತಂತ್ರಜ್ಞಾನ ಸಲಹೆಗಾರ ಗ್ರಹಾಮ್ ಕ್ಲೂಲೆ ಹೇಳಿದ್ದಾರೆ. ಒಟ್ಟಿನಲ್ಲಿ, ವಿಂಡೋಸ್ ಗೆ ಅಂಟಿದ ದೋಷದ ದೆಶೆಯಿಂದ ಜನ ಫೈರ್ ಫಾಕ್ಸ್ ಅನ್ನು ಬೈಯುವಂತಾಗುತ್ತಿದೆ.

ಸಾಲ: ಮಗಳನ್ನೇ ಕಾಮಕ್ಕೆ ಪ್ರಚೋದಿಸಿದ ಪೋಷಕರು

ರೋಟರ್ ಡ್ಯಾಮ್, ಜೂನ್ 12: ಸಾಲಗಾರರ ದಾಹತೀರಿಸಲು ಅರ್ಥಾತ್ ಸಾಲ ತೀರಿಸಲು ಪೋಷಕರು ಎಂಟು ವರ್ಷದ ಮಗಳನ್ನೇ ಅಡವಿಟ್ಟು ಸೆಕ್ಸ್ ಗೆ ಪ್ರಚೋದಿಸಿದ ಪ್ರಕರಣ ಡಚ್ ನ ರೋಟರ್ ಡ್ಯಾಂನಲ್ಲಿ ಬೆಳಕಿಗೆ ಬಂದಿದೆ.

ಸಾಲ ಕಂತು ಪಾವತಿಗೆ ಬದಲಿಗೆ ಸಾಲಗಾರರ ಕಾಮಕ್ಕೆ ಬಾಲಕಿಯನ್ನು ಪ್ರಚೋದಿಸುತ್ತಿರುವುದನ್ನು ಸಂಬಂಧಿಯೊಬ್ಬ ಕಂಪ್ಯೂಟರ್ ಮೂಲಕ ಪತ್ತೆ ಹಚ್ಚಿ, ನಮಗೆ ಸುಳಿವು ನೀಡಿದ. ತಕ್ಷಣ ಬಾಲಕಿಯ 44 ವರ್ಷದ ಅಪ್ಪ, 43 ವರ್ಷದ ಅಮ್ಮ ಮತ್ತು 32 ವರ್ಷದ ವ್ಯಕ್ತಿಯೊಬ್ಬನನ್ನು ಜೂನ್ 9ರಂದು ಬಂಧಿಸಲಾಗಿದೆ ಎಂದು ರೋಟರ್ ಡ್ಯಾಂ ಪೊಲೀಸರು ತಿಳಿಸಿದ್ದಾರೆ.

ಸಾಲ ತೀರಿಸುವ ಸಂಬಂಧ ಮಗಳನ್ನು ಭೋಗ್ಯಕ್ಕೆ (ಸಂಭೋಗಕ್ಕೆ) ಕಳಿಸಲು ಸಿದ್ಧವಿರುವುದಾಗಿ ಮಾತಾಪಿತರು ಕಳೆದ ತಿಂಗಳು ಇಂಟರ್ ನೆಟ್ ನಲ್ಲಿ ಜಾಹೀರಾತು ನೀಡಿದ್ದರು. ತದನಂತರ ಬಾಲಕಿಯ ಫೋಟೋಗಳ ಸಮೇತ ಸಾಕಷ್ಟು ಇ-ಮೇಲ್ ಗಳು ಹರಿದಾಡಿವೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬಾಲಕಿಯ ಸಂಬಂಧಿ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ ಎಂದು ದಚ್ ಪತ್ರಿಕೆ ವರದಿ ಮಾಡಿದೆ.

ದಲಿತ ವಿರೋಧಿ ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ!

ಉಡುಪಿ ಜೂ 12: ದಲಿತರು ಕ್ರೈಸ್ತ , ಇಸ್ಲಾಂ ಧರ್ಮಗಳಿಗೆ ಮತಾಂತರವಾಗಬೇಡಿ.ಬೌದ್ಧ ಧರ್ಮ ಸ್ವೀಕರಿಸಿದರೂ ಅ ಧರ್ಮದಲ್ಲೂ ದಲಿತರು ಅಸ್ಪೃಶ್ಯತೆಯಿಂದ ಹೊರ ಬರಲಾರಿರಿ. ಮತಾಂತರದ ನಾಟಕ ಬೇಡ ಎಂದು ಇತ್ತೀಚೆಗೆ ನಡೆದ ಬೌದ್ಧ ಧರ್ಮ ದೀಕ್ಷಾ ಕಾರ್ಯಕ್ರಮದ ಬಗ್ಗೆ ಪೇಜಾವರಶ್ರೀಗಳು ನೀಡಿದ್ದ ಹೇಳಿಕೆ ಅವರಿಗೆ ಮುಳುವಾಗಿ ಪರಿಣಮಿಸಿದೆ. ಶ್ರೀಗಳು ಅನ್ಯ ಮತ ಬದಲು ಹಿಂದೂಗಳೇ ಉಳಿಯಿರಿ ಎಂದು ನೀಡಿದ ಆಫರ್ ಅನ್ನು ತಿರಸ್ಕರಿಸಿರುವ ದಲಿತರು, ಜೂ 13ರಂದು ಶ್ರೀಗಳ ಹೇಳಿಕೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.


ಪೇಜಾವರ ಶ್ರೀಗಳ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಅವರ ದಲಿತ ವಿರೋಧಿ ನೀತಿಯನ್ನು ಖಂಡಿಸುತ್ತೇವೆ. ಜಾತಿ ಮತ್ತು ಅಸ್ಪಶ್ಯತೆ ಹಿಂದೂ ಧರ್ಮದ ಆತ್ಮ ಇದ್ದಂತೆ. ಜಾತಿ ನಾಶ ಮಾಡುವುದು ಎಂದರೆ ಹಿಂದೂ ಧರ್ಮವನ್ನು ನಾಶ ಮಾಡಿದಂತೆ. ದಲಿತರು ಬೌದ್ಧ ಧರ್ಮ ಸ್ವೀಕರಿಸುವುದರಿಂದ ಅಸ್ಪಶೃತೆ ನಾಶವಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೂವಪ್ಪ ಮಾಸ್ತರ್ ತಿಳಿಸಿದ್ದಾರೆ.

‘ಜಾತಿ ಮತ್ತು ಅಸ್ಪಶ್ಯತೆ ಹಿಂದೂ ಧರ್ಮದ ಅವಿಭಾಜ್ಯ ಅಂಗ’ ಎಂದು ಹೇಳಿರುವ ಪೇಜಾವರ ಶ್ರೀ ವಿಶ್ವೇಶತೀರ್ಥರ ಹೇಳಿಕೆ ಅಸ್ಪೃಶ್ಯತೆಯನ್ನು ಬೆಂಬಲಿಸುತ್ತಿದ್ದು, ಅವರನ್ನು ಅಸ್ಪಶ್ಯತಾ ಕಾಯ್ದೆಯಡಿಯಲ್ಲಿ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಸ್ತರ್ ಹೇಳಿದರು

ಆದಿಯಪ್ಪ - ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾದ ಪೂರಕ ಮಾಹಿತಿ


ಯು.ಆರ್.ಅನಂತಮೂರ್ತಿ - ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾದ ಪೂರಕ ಮಾಹಿತಿ







ಅತ್ತಿಮಬ್ಬೆ - ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾದ ಪೂರಕ ಮಾಹಿತಿ


ಅನುಪಮ ನಿರಂಜನ - ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾದ ಪೂರಕ ಮಾಹಿತಿ

ಅಂಬಿಗರ ಚೌಡಯ್ಯ - ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾದ ಪೂರಕ ಮಾಹಿತಿ

ಅಲ್ಲಮಪ್ರಭು - ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾದ ಪೂರಕ ಮಾಹಿತಿ



ಅಕ್ಕಮಹಾದೇವಿ-ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾದ ಪೂರಕ ಮಾಹಿತಿ (SDA & FDA Study Material)

ಪಾನಿಪುರಿ ತಿನ್ನೋದು ಎಂದೋ ಬಿಟ್ಟೆ, ಯಾಕಂದ್ರೆ..




* ಪ್ರವೀಣ ಚಂದ್ರ
ಪಾನಿಪುರಿ, ಮಸಾಲಪುರಿ, ಬೇಲ್ ಪುರಿ ಅಂತ ರಸ್ತೆಬದಿಯಲ್ಲಿ ಸಾಕಷ್ಟು "ಪುರಿ"ಗಳಿವೆ. ನಾವು ಆರ್ಡರ್ ಮಾಡಿದಾಕ್ಷಣ ಮುಖವನ್ನೊಮ್ಮೆ ಗಂಭೀರವಾಗಿ ನೋಡಿ ಒದ್ದೆಯಾದ ಪ್ಲೇಟ್ ಗೆ ಅಲ್ಲಿ ಸಾಲಾಗಿರಿಸಿದ ಐಟಂಗಳನ್ನು ಹಾಕಿ ನಮ್ಮ ಕೈಗಿಕ್ಕುತ್ತಾನೆ ಮಾಣಿ. ನಾವು ಅದನ್ನು ಚಪ್ಪರಿಸಿಕೊಂಡು ತಿನ್ನುತ್ತೇವೆ. ಅಷ್ಟೇ ಸಾಲದೆಂಬಂತೆ ಬಾಯಿ ರುಚಿಗೆ ಸ್ವಲ್ಪ ಪಾನಿ ಕೇಳಿ ಕುಡಿಯುತ್ತೇವೆ. ಸ್ವಲ್ಪ ಖಾರ ಖಾರ ಅನಿಸಿದರೆ ಅಲ್ಲಿರೋ ಮಗ್ ನಿಂದ ನೀರು ಕುಡಿಯುತ್ತೇವೆ.


ಸಂಜೆ ಹಸಿವಾದರೆ ಸೀದಾ ರಸ್ತೆ ಬದಿಯ ಪಾನಿಪುರಿ ಗಾಡಿಗೆ ಹೋಗಿ ಏನಾದರೂ ತಿನ್ನುವ ಅಭ್ಯಾಸ ನಿಮ್ಮಂತೆ ನನಗೂ ಇತ್ತು. ಆದರೆ ಇನ್ನೂ ಹಸಿವಿನಿಂದ ಸತ್ತರೂ ಅದನ್ನು ತಿನ್ನಲಾರೆ ಎಂದು ತೀರ್ಮಾನಿಸಿಬಿಟ್ಟಾಗಿದೆ. ಅದಕ್ಕೆ ಕಾರಣ ನೂರಾರು ಕೊಡಬಹುದು. ಕೆಲವು ಕಾರಣಗಳನ್ನು ಇಲ್ಲಿ ನೀಡಿದ್ದೇನೆ. ಇದನ್ನೆಲ್ಲ ಓದಿದ ನಂತರ ನಿಮಗೂ ಈ ಪಾನಿಪುರಿ ತಿನ್ನಬೇಕೆನಿಸಿದರೆ ಅದು ನಿಮ್ಮಿಷ್ಟ.

* ಮೊದಲು ಹೆದರಬೇಕಾದ್ದು ಧೂಳಿಗೆ. ಪಾನಿಪುರಿ ಗಾಡಿಯ ಪಕ್ಕದಲ್ಲಿ ನಿಮಿಷಕ್ಕೆ ಲೆಕ್ಕವಿಲ್ಲದಷ್ಟು ಬಸ್, ಕಾರುಗಳು ಧೂಳೆಬ್ಬಿಸುತ್ತ ಸಾಗುತ್ತವೆ. ಧೂಳುಗಳೆಲ್ಲ ಪಾನಿಪುರಿ ಗೂಡಿನೊಳಗೆ ಹೋಗಿ ಅಲ್ಲಿ ಸಾಲಾಗಿರಿಸಿದ ಐಟಂನೊಳಗೆ ಕುಳಿತುಕೊಂಡುಬಿಡುತ್ತವೆ. ಧೂಳಿನ ಬಣ್ಣದ ಪಾನಿ/ಮಸಾಲ ಪುರಿಗಳನ್ನು ತಿಂದಾಗ ಇದರಲ್ಲಿ ಧೂಳು ಇರಬಹುದು ಎಂಬ ಡೌಟೇ ನಮಗೆ ಬರೋದಿಲ್ಲ. ಧೂಳು ಎಂದರೆ ರೋಗಾಣುಗಳ ಆವಾಸಸ್ಥಾನ. ದುಡ್ಡುಕೊಟ್ಟು ರೋಗ ಬರಿಸಿಕೊಳ್ಳಬೇಕಾ?

* ಆತ ಬಳಸುವ ನೀರು ಕಂಡರೆ ವಾಕರಿಕೆ ಬರೋದು ಗ್ಯಾರಂಟಿ. ಹೆಚ್ಚಿನವರು ಬಳಸೋದು ಬೋರ್ ವೆಲ್ ನೀರು. ಒಂದು ಬಕೆಟ್ ನಲ್ಲಿ ಎಷ್ಟು ನೂರು ಪ್ಲೇಟ್ ತೊಳೆಯುತ್ತಾನೋ? ಲೆಕ್ಕವಿಟ್ಟರೆ ಆತನ ಹೆಸರು ಗಿನ್ನಿಸ್ ಬುಕ್ ನಲ್ಲಿ ದಾಖಲೆಯಾದೀತು. ಪಾಪ ಆತನಿಗೆ ಗ್ರಾಹಕರ ರಷ್ ನಲ್ಲಿ ಅರ್ಧಗಂಟೆಗೊಮ್ಮೆ ನೀರು ತರಲು ಸಮಯವೂ ಇರೋಲ್ಲ. ನೋಡಲು ಪೈಬರ್ ಪ್ಲೇಟ್ ಶುಭ್ರವಾಗಿರುವಂತೆ ಕಾಣುತ್ತದೆ. ಆದರೆ ಇನ್ನುಮುಂದೆ ಪುರಿ ತಿನ್ನೋ ಮುನ್ನ ಆತನ ಬಕೆಟ್ ಒಮ್ಮೆ ಇಣುಕಿ ನೋಡಿರಿ. ಸಾರಿ ಟು ಸೇ ದಿಸ್.

* ಆತ ಬಳಸುವ ನೀರು ಬೋರ್ ವೆಲ್ ನದ್ದಾಗಿದ್ದರೆ ಅದರಲ್ಲಿರುವ ಹಾನಿಕಾರಕ ಅಂಶಗಳ ಕುರಿತು ತುಸು ಯೋಚಿಸಬೇಕು. ನಗರದ ಬೋರ್ ವೆಲ್ ನೀರುಗಳು ಕುಡಿಯಲು ಯೋಗ್ಯವಾಗಿರೋದಿಲ್ಲ. ಹೆಚ್ಚಾಗಿ ಬೇಸಿಗೆಯಲ್ಲಿ ಅಂತರ್ ಜಲದಲ್ಲಿ ಲವಣಾಂಶಗಳ ಸೇರಿಕೆ ಅಪಾರ ಪ್ರಮಾಣದಲ್ಲಿರುತ್ತದೆ. "300 ಅಡಿಗಳಿಗಿಂತ ಕೆಳಗೆ ಕೊರೆಯಲಾದ ಬೋರ್ ವೆಲ್ ನೀರು ಬೇಸಿಗೆಯಲ್ಲಿ ಬಳಕೆಗೆ ಸೂಕ್ತವಲ್ಲ" ಎನ್ನುತ್ತದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್.. ಅರ್ಸೆನಿಕ, ಫ್ಲೋರೈಡ್ ನಂತಹ ಆಘಾತಕಾರಿ ಲವಣಗಳು ಬೋರ್ ವೆಲ್ ನಲ್ಲಿದ್ದು ಆರೋಗ್ಯಕ್ಕೆ ಬಹಳಷ್ಟು ಅಪಾಯಕಾರಿ. ದಿನಾ ನೀವು ಪಾನಿಪುರಿ ತಿನ್ನುತ್ತ ಇಂತಹ ರಾಸಾಯನಿಕಗಳನ್ನು ನಿಮ್ಮ ದೇಹದೊಳಗೆ ಸೇರಿಸುತ್ತೀರಿ, ಎಚ್ಚರ.

* ಬಟಾಣಿ, ಈರುಳ್ಳಿ, ಟೊಮೆಟೊ, ಮಸಾಲ ಎಲ್ಲವೂ ಇವತ್ತಿನದ್ದೇ ಅನ್ನೋಕೆ ಯಾವುದೂ ಗ್ಯಾರಂಟಿ ಇಲ್ಲ. ಹೆಚ್ಚಿನವರು ಅಂದಂದೇ ತಯಾರಿಸಬಹುದು. ಒಮ್ಮೆ ಯೋಚಿಸಿ. ಪ್ರತಿದಿನ ಆ ದೊಡ್ಡ ತಪ್ಪಲೆಯಲ್ಲಿರುವ ಅಷ್ಟೂ ಬಟಾಣಿಗಳು ಖಾಲಿಯಾಗುತ್ತಾ? ಕೆಲವರದ್ದು ಖಾಲಿಯಾಗಬಹುದು. ಎಲ್ಲದರೂ ಖಾಲಿಯಾಗದಿದ್ದರೆ, ದುಬಾರಿ ಬಟಾಣಿಯನ್ನು ಬಿಸಾಕಿ ಮರುದಿನ ಹೊಸದನ್ನು ಬೇಯಿಸುತ್ತಾನಾ ಆತ? ನೆವರ್. ಪುಟ್ಟ ಹಂಡೆಯಲ್ಲಿರುವ ಮಸಾಲೆಯದ್ದೂ ಇದೇ ಕತೆ. ದುಡ್ಡುಕೊಟ್ಟು ಇದನ್ನೆಲ್ಲ ತಿಂತೀವಲ್ಲ?

* ಪುಟ್ಟ ಹಂಡೆಯಲ್ಲಿರುವ ಪಾನೀಯ ಕುರಿತು ಹೇಳಲೇಬೇಕು. ಮಸಾಲ ಪುರಿ, ಪಾನಿಪುರಿ ತಿಂದ ನಂತರ ನಾವು ಪ್ಲೇಟ್ ಚಾಚಿ "ಪಾನಿ" ಕೊಡಿ ಅಂತೀವಿ. ಆತ ಅದರೊಳಗೆ ಗ್ಲಾಸ್ ಹಾಕಿ(ಕೈ ಕೂಡ ಹಾಕುತ್ತಾನೆ) ಪಾನಿ ಕೊಡುತ್ತಾನೆ. ಹೆಚ್ಚಿನವರು ಇದನ್ನು ನಿತ್ಯ ತಯಾರಿಸುವುದಿಲ್ಲ. ಬಹಳಷ್ಟು ದಿನಗಳಷ್ಟು ಹಳೆಯದ್ದು ಇರುತ್ತದೆ. ಆ ಪಾನಿ ಕುಡಿದ ಹೆಚ್ಚಿನವರ ಗಂಟಲಿನಲ್ಲಿ ಕೆರೆತ ಉಂಟಾಗುತ್ತದೆ. ಪಾನಿಪುರಿ/ಮಸಾಲ ಪುರಿಗೆ ಹಾಕುವ ಸ್ವೀಟ್, ಖಾರ ಕೂಡ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಗ್ಯಾಸ್ ಪ್ರಾಬ್ಲಂ ಇರುವವರು ಮತ್ತೂ ಎಚ್ಚರ ವಹಿಸಬೇಕು.

* ಈಗ ನೀವು ಕೇಳಬಹುದು. ನಾವು ದಿನಾಲೂ ತಿಂತೀವಿ. ಆದರೂ ನಮಗೇನೂ ರೋಗ ಶುರುವಾಗಿಲ್ಲ ಅಂತ. ಅದಕ್ಕೆ ನಿಮ್ಮ ರೋಗ ನಿರೋಧಕ ಶಕ್ತಿ ಕಾರಣವಾಗಿರಬಹುದು. ಇಂತಹ ಜಂಕ್ ಆಹಾರದಿಂದ ರೋಗನಿರೋಧಕ ಶಕ್ತಿ ನಿಧಾನವಾಗಿ ಕಡಿಮೆಯಾಗುತ್ತ ಸಾಗಬಹುದು. ತನ್ನ ಪಾನಿಪುರಿ ಗಾಡಿಗೆ ಚಂದದ ಗಾಜು ಅಳವಡಿಸಿ ಆದಷ್ಟು ಧೂಳು ಒಳಗೆ ಬರದಂತೆ ಕೆಲವರು ನೋಡಿಕೊಳ್ಳುತ್ತಾರೆ. ಅದು ಸ್ವಲ್ಪ ಸೇಫ್ ಅನಿಸಬಹುದು. ಆದರೆ ಧೂಳಿಗೆ ಯಾವ ತಡೆಯಿದೆ? ಆತ ರಸ್ತೆಬದಿಯಲ್ಲಿ ಪ್ಲೇಟನ್ನು ಸೋಪ್, ಡಿಟರ್ಜೆಂಟ್ ಬಳಸಿ ತೊಳೆಯಲು ಸಾಧ್ಯವೇ? ಕೆಲವೊಮ್ಮೆ ಆತ ಗಿರಾಕಿಗಳ ರಷ್ ನೋಡಿ ಸರಿಯಾಗಿ ತೊಳೆಯದೇ ನಿಮ್ಮ ಕೈಗೆ ಘಮಘಮ ಅನ್ನೋ ಪಾನಿಪುರಿ ಪ್ಲೇಟ್ ನೀಡಬಹುದು.

ರಸ್ತೆಬದಿಯಲ್ಲಿ ದೊರಕುವ ಪಾನಿಪುರಿ, ಮಸಾಲಪುರಿ, ಬೇಲ್ ಪುರಿ ಇತ್ಯಾದಿಗಳನ್ನು ತಿನ್ನದಿರಲು ಹೀಗೆ ಸಾಕಷ್ಟು ಕಾರಣಗಳನ್ನು ಕೊಡಬಹುದು. ಆದರೂ ಡೋಂಟ್ ಕೇರ್ ಎನ್ನದೇ ತಿನ್ನಲು ಯೋಚಿಸುತ್ತಿದ್ದೀರಾ? ಅಷ್ಟಕ್ಕೆ ನಿಮ್ಮನ್ನು ಸುಲಭವಾಗಿ ಬಿಡಲು ನನಗೆ ಮನಸ್ಸು ಬರುತ್ತಿಲ್ಲ. ಕೊನೆಯದಾಗಿ ಮೊನ್ನೆ ಬೆಂಗಳೂರು ಮಿರರ್ ನಲ್ಲಿ ಬಂದ ಸುದ್ದಿಯ ಸಾರಂಶ ಓದಿರಿ.

ಹೀಗೂ ಉಂಟೆ!

ಪುಣೆ ಸಮೀಪದ ಒಂದು ಗಲ್ಲಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದ 59 ವಯಸ್ಸಿನವನ ಹೆಸರು ರಾಜ್ ದೇವ್ ಚೌಹಾಣ್. ಯಾವತ್ತೂ ಆತನಿಗೆ ಗಿರಾಕಿಗಳ ರಷ್ ಇರುತ್ತದೆ. ಹಾಗಂತ ದೇಹ ಸುಮ್ಮನಿರುತ್ತಾ? ಸಮೀಪದಲ್ಲಿ ಶೌಚಾಲಯವಿಲ್ಲ. ಇದ್ದರೂ ಹೋಗಲು ಸಮಯವಿಲ್ಲ. ಜಲಬಾಧೆ ನೀಗಿಸಲು ಆತ ಕಂಡುಕೊಂಡ ಉಪಾಯ ಏನುಗೊತ್ತ? ಪಾನಿಪುರಿ ಗಾಡಿಯ ಕೆಳಗೆ ಸ್ಟೀಲ್ ಮಗ್ ಗೆ ಸುಸ್ಸು ಮಾಡುವುದು. ಧೂ ಅಸಹ್ಯ ಅನ್ನಬೇಡಿ. ಮುಂದೆ ಓದಿ.

ಪುಣೆಯ ಅಂಕಿತಾ ಠಾಣೆ ಎಂಬ 19 ವಯಸ್ಸಿನ ವಿದ್ಯಾರ್ಥಿನಿಗೆ ಪಾನಿಪುರಿ ತಿನ್ನೋ ಹುಚ್ಚು. ಆಕೆ ಅಂದು ಅಲ್ಲೇ ಗಲ್ಲಿಯಲ್ಲಿದ್ದ ರಾಜ್ ದೇವ್ ಚೌಹಾಣ್ ನ ಪಾನಿಗಾಡಿಗೆ ಬಂದು ಮಸಾಲ ಪುರಿ ತಿನ್ನುತ್ತಿದ್ದಳು. ಗಾಡಿಯಾತ ನಿಂತಲ್ಲೇ ಚೂರು ಬಗ್ಗಿ ಏನೋ ಮಾಡುತ್ತಿದ್ದಾನೆ ಅನಿಸಿ ನೋಡಿದವಳಿಗೆ ಆಶ್ಚರ್ಯ! 59 ವಯಸ್ಸಿನ ಗಾಡಿಯಾತ ಪಾನಿಪುರಿ ಗಾಡಿಕೆಳಗೆ ಸ್ಟೀಲ್ ಮಗ್ ಒಂದಕ್ಕೆ ಅದನ್ನು ಮಾಡುತ್ತಿದ್ದಾನಂತೆ. ಪ್ರತಿನಿತ್ಯದ ಜಲಬಾಧೆ ತೀರಿಸಲು ಆತ ಕಂಡುಕೊಂಡ ಉಪಾಯವಿದು. ಇದೇ ಮಗ್ಗನ್ನು ಗ್ರಾಹಕರು ನೀರು ಕುಡಿಯಲು ಬಳಸುತ್ತಿದ್ದರು.

ಈತನ ಈ ಕ್ರಿಯೆಯನ್ನು ಆಕೆ ಮನೆಯವರಿಗೆ, ನೆರೆಕರೆಯವರಿಗೆ ಹೇಳಿದಾಗ ಯಾರು ನಂಬಲಿಲ್ಲವಂತೆ. ಆದರೆ ಆತನ ಗಾಡಿಯ ಪಕ್ಕದಲ್ಲಿರುವ ಕಟ್ಟಡದಲ್ಲಿದ್ದಾತ ಈತನ ಈ ನಿತ್ಯ ಪ್ರಕ್ರಿಯೆಯನ್ನು ವೀಡಿಯೋ ಮಾಡುತ್ತಿದ್ದಾನಂತೆ. ಆತನನ್ನು ನಂತರ ಪೊಲೀಸರಿಗೆ ಒಪ್ಪಿಸಲಾಯಿತು. ಮರುದಿನ ಆತನನ್ನು ಕೋರ್ಟ್ ಗೆ ಒಪ್ಪಿಸಲಾಯಿತು. ಸಾಕಷ್ಟು ಎಚ್ಚರಿಕೆ ನೀಡಿದ ನಂತರ 1,200 ರು. ದಂಡ ಕೊಟ್ಟನಂತೆ. ಪಾಪ ಅಂಕಿತಳಿಗೆ ಈಗ ಪಾನಿಪುರಿ ಅಂಗಡಿ ಕಂಡರೆ ವಾಕರಿಕೆ ಬರುತ್ತಂತೆ.. ವ್ಯಾಕ್...!

ಪೆಟ್ರೋಲ್‌ ಬೆಲೆ ಮತ್ತೆ 1.35 ರು. ಏರಿಕೆ

ಹೊಸದಿಲ್ಲಿ, ಜೂನ್ 1: ಬುಧವಾರ ಮಧ್ಯ ರಾತ್ರಿಯಿಂದಲೇ ಪೆಟ್ರೋಲ್‌ ಬೆಲೆ ಲೀಟರ್ ಗೆ 1.35 ರುಪಾಯಿ ಏರಿಕೆಯಾಗುವುದೆಂದು ಸರಕಾರಿ ಒಡೆತನದ ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ತಿಳಿಸಿದೆ. ಇದರಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ದರ 73 ರುಪಾಯಿ ಆಗಿದೆ.

ಕಳೆದ ಮೇ 15ರಂದು ಪೆಟ್ರೋಲ್‌ ಬೆಲೆಯಲ್ಲಿ 5 ರೂ. ಏರಿಕೆ ಮಾಡಿದ್ದು, ಅದು ಕಚ್ಚಾ ತೈಲ ಮತ್ತದರ ಸಂಸ್ಕರಣೆ ವೆಚ್ಚವನ್ನು ಭರಿಸುವಷ್ಟು ಸಾಕಾಗುವುದಿಲ್ಲವೆಂದು ಐಒಸಿ ಅಧ್ಯಕ್ಷ ಆರ್‌.ಎಸ್‌. ಬುಟೋಲಾ ಹೇಳಿದ್ದಾರೆ. ಮೇ 14 ರಂದು ಪೆಟ್ರೋಲ್ ಬೆಲೆ ಲೀಟರ್ ಗೆ 5 ರುಪಾಯಿ ಹೆಚ್ಚಿಸಲಾಗಿತ್ತು.

ಏರಿಕೆ ಬಳಿಕವೂ ಲೀಟರಿಗೆ 4.58 ರೂ. ನಷ್ಟವಾಗುತ್ತಿದೆ. ಪೆಟ್ರೋಲ್‌ ಅನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆಗೆ ಮಾರಾಟ ಮಾಡಿದರೆ ಸರಕಾರ ಕಂಪನಿಗೆ ನಷ್ಟವನ್ನು ಭರ್ತಿ ಮಾಡಿಕೊಡುವುದಿಲ್ಲವೆಂದು ಅವರು ತಿಳಿಸಿದ್ದಾರೆ.

ಇದೇ ರೀತಿ ಅಡುಗೆ ಅನಿಲ ಮಾರಾಟದಿಂದ ಐಒಸಿಗೆ ಸಿಲಿಂಡರ್ ಗೆ 380.57 ರು. ಮತ್ತು ಪಡಿತರ ಸೀಮೆಎಣ್ಣೆಯಲ್ಲಿ ಲೀಟರಿಗೆ 25.85 ರು. ನಷ್ಟ ಉಂಟಾಗುತ್ತಿದೆ ಎಂದವರು ಹೇಳಿದ್ದಾರೆ.

ಆದಾಯ 5 ಲಕ್ಷ ರು.ಗಿಂತ ಕಡಿಮೆಯಿದ್ದರೆ ಐಟಿ ರಿಟರ್ನ್ ಅಗತ್ಯವಿಲ್ಲ

ನವದೆಹಲಿ, ಜೂ. 1 : ವಾರ್ಷಿಕ ಆದಾಯ 5 ಲಕ್ಷ ರು.ಗಿಂತ ಕಡಿಮೆ ಇರುವ 85 ಲಕ್ಷಕ್ಕೂ ಹೆಚ್ಚಿನ ಆದಾಯ ತೆರಿಗೆದಾರರು ಇನ್ನು ಮುಂದೆ ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಅಧಿಕೃತವಾಗಿ ಹೇಳಿದೆ. ಈ ಅಂಶವನ್ನು ಕಳೆದ ಕೇಂದ್ರ ಬಜೆಟ್ ನಲ್ಲಿ ಕೂಡ ಪ್ರಸ್ತಾಪಿಸಲಾಗಿತ್ತು.

"ವಾರ್ಷಿಕ 5 ಲಕ್ಷ ರು.ಗಿಂತ ಕಡಿಮೆ ಆದಾಯವಿರುವ ತೆರಿಗೆದಾರರು ರಿಟರ್ನ್ ಫೈಲ್ ಮಾಡುವ ಅಗತ್ಯವಿಲ್ಲ. ಜೂನ್ ಮೊದಲ ವಾರದಲ್ಲಿ ಈ ಕುರಿತಂತೆ ಅಧಿಕೃತ ಸುತ್ತೋಲೆ ಕಳುಹಿಸಲಾಗುವುದು" ಎಂದು ನಿವೃತ್ತರಾಗುತ್ತಿರುವ ನೇರ ತೆರಿಗೆ ಮಂಡಳಿಯ ಅಧ್ಯಕ್ಷರಾಗಿರುವ ಸುಧೀರ್ ಚಂದ್ರಾ ಅವರು ಹೇಳಿದ್ದಾರೆ.

ಇದು ಪ್ರಸ್ತುತ ಹಣಕಾಸು ವರ್ಷ 2011-12ರಿಂದ ಜಾರಿಗೆ ಬರಲಿದೆ. ಈ ಯೋಜನೆಯ ಫಲಾನುಭವಿ ಆದಾಯ ತೆರಿಗೆದಾರರು ಈ ಹಣಕಾಸು ವರ್ಷ ರಿಟರ್ನ್ ಫೈಲ್ ಮಾಡುವ ಅಗತ್ಯವಿಲ್ಲ. ಆದರೆ, ಆದಾಯ ತೆರಿಗೆ ಮರುಪಾವತಿ ಆಗಬೇಕಾದ ಪಕ್ಷದಲ್ಲಿ ರಿಟರ್ನ್ ಫೈಲ್ ಮಾಡಬೇಕಾಗುತ್ತದೆ ಎಂದು ಚಂದ್ರಾ ಅವರು ಸ್ಪಷ್ಟಪಡಿಸಿದ್ದಾರೆ.

ಡಿವಿಡೆಂಡ್ ಮತ್ತಿತರ ಆದಾಯಮೂಲಗಳಿರುವ ಸಂಬಳದಾರ ಆದಾಯ ತೆರಿಗೆ ಮರುಪಾವತಿ ಸಲ್ಲಿಸಲು ಇಚ್ಛಿಸದಿದ್ದರೆ, ಅಂತಹ ಆದಾಯಮೂಲಗಳನ್ನು ನೌಕರದಾರರಿಗೆ ತೆರಿಗೆ ಕಡಿತ ಮಾಡಲು ತಿಳಿಸಬೇಕಾದ್ದು ಸಂಬಳದಾರರ ಕರ್ತವ್ಯ. ಫಾರ್ಮ್ 16 ನೀಡುವುದನ್ನೇ ಆದಾಯ ತೆರಿಗೆ ರಿಟರ್ನ್ ಎಂದು ಪರಿಭಾವಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸೆಲ್ ಫೋನ್ ವಿಕಿರಣ ಕ್ಯಾನ್ಸರ್ ಗೆ ಆಹ್ವಾನ

ಬೆಂಗಳೂರು, ಜೂ 1: ಸೆಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ರೋಗಗಳು ಬರುತ್ತದೆ ಎಂಬ ಕಾಳಜಿಯುಕ್ತ ಸುದ್ದಿಗೆ ಪುಷ್ಟಿ ಸಿಕ್ಕಿದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ(WHO)ನ ತಜ್ಞ ವೈದ್ಯಾಧಿಕಾರಿಗಳು ನಡೆಸಿದ ಸಂಶೋಧನೆಯಿಂದ ಇದು ಸಾಬೀತಾಗಿದ್ದು, ಸೆಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಹರಡುವ ಲಕ್ಷಣಗಳು ಕಂಡು ಬಂದಿದೆ. ಸೆಲ್ ಫೋನ್ ನಿಂದ ಬ್ರೈನ್ ಟ್ಯೂಮರ್ ಬರುತ್ತದೆ ಎಂಬ ಮಾತಿಗೆ WHO ಆಧಾರ ಒದಗಿಸಿದ್ದಂತಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ International Agency for Research on Cancer(IARC) ವಿಭಾಗದ ಸುಮಾರು 14 ದೇಶಗಳ 31 ತಜ್ಞ ವಿಜ್ಞಾನಿಗಳು ಈ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ. ರೇಡಿಯೋ ವಿಕಿರಣ ಹಾಗೂ ಎಲೆಕ್ಟ್ರೋ ಮ್ಯಾಗ್ನಟಿಕ್ ಕ್ಷೇತ್ರದಿಂದ ಉಂಟಾಗುವ ಹಾನಿ ಬಗ್ಗೆ ಫ್ರಾನ್ಸ್ ನಲ್ಲಿ ಒಂದು ವಾರಗಳ ನಡೆಸಿದ ಸಮೀಕ್ಷೆ ನಂತರ ಈ ವಿಷಯ ಹೊರ ಹಾಕಿದ್ದು, ಅತ್ಯಧಿಕವಾಗಿ ಮೊಬೈಲ್ ಫೋನ್ ಬಳಕೆ ಮಾಡುವವರಿಗೆ ಚುರುಕು ಮುಟ್ಟಿಸಿದೆ.

ಕ್ಯಾನ್ಸರ್ ಹರಡುವ carcinogenic ಪದಾರ್ಥಗಳು ಸೆಲ್ ಫೋನ್ ವಿಕರಣಗಳಲ್ಲಿ ಕಂಡು ಬಂದಿದೆ. ದಿನ ನಿತ್ಯ ಕನಿಷ್ಠ 30 ನಿಮಿಷಗಳ ನಿರಂತರವಾಗಿ ಸೆಲ್ ಫೋನ್ ಬಳಸುವವರು ಈ ಎಚ್ಚರಿಕೆ ಗಂಟೆಗೆ ಕಿವಿ ಕೊಡಲೇ ಬೇಕು ಇಲ್ಲದಿದ್ದರೆ ಅಪಾಯ ಖಂಡಿತ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮೊಬೈಲ್ ಕಂಪೆನಿಗಳು ಮೊಬೈಲ್ ಫೋನ್ ಬಳಕೆ ವಿಧಾನದ ಬಗ್ಗೆ ಕೂಡಾ ವಿವರಗಳನ್ನು ನೀಡಿರುತ್ತದೆ. ಕಿವಿಯ ಬಳಿ ಫೋನ್ ಇಟ್ಟುಕೊಂಡು ಮಾತನಾಡುವುದರಿಂದ ಹಿಡಿದು, ಬ್ಯಾಟರಿ ಚಾರ್ಜಿಂಗ್, ರೇಡಿಯೋ ವಿಕಿರಣ ಸೋರಿಕೆ ಬಗ್ಗೆ ಕೂಡ ವಿವರಣೆ ಇರುತ್ತದೆ. ಸೆಲ್ ಫೋನ್ ಬಳಕೆದಾರರು ತಪ್ಪದೇ ಮೊಬೈಲ್ ಬಳಕೆ ಬಗ್ಗೆ ಓದಿಕೊಳ್ಳುವುದು ಒಳಿತು.

ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳ ವಿವರ

ಭಾರತ ಸಾಹಿತ್ಯ ನೊಬೆಲ್ ಎಂದೇ ಕರೆಯಲಾಗುವ ಜ್ನಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ೧೯೬೫ ರಿಂದ ಕೊಡುತ್ತಿದೆ. ಈ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿಗೆ ಮಲೆಯಾಳಿ ಕವಿ ಶಂಕರ್ ಕುರುಪ್ ರವರ ಓಡು ಕುಜ್ಜಲ್ ಕೃತಿಗೆ ದೊರೆಯಿತು.

ಕುವೆಂಪು:-

ಕಾಲ:- ೧೯೦೪-೧೯೯೪

ಸ್ತಳ:- ಶಿವಮೊಗ್ಗದ ತೀರ್ಥಹಳ್ಳಿ

ಕವನ ಸಂಕಲನಗಳು:- ಅಮಲನ ಕಥೆ, ಬೊಮ್ಮನಹಳ್ಳಿ ಕಿಂದರಿಜೋಗಿ, ಕೊಳಲು, ಕ್ರುತ್ತಕೆ, ಅಗ್ನಿಹಂಸ, ನವಿಲು, ಪಕ್ಷಿಕಾಶಿ, ಪಾಂಚಜನ್ಯ, ಕಿಂಕಿಷ, ಪ್ರೇಮಕಾಶ್ಮೀರ, ಅನಿಕೇತನ, ಕದರಡಕೆ, ಕೋಗಿಲೆ, ಸೋವಿಯತ್ ರಶ್ಯಾ, ಚಂದ್ರಮಂಚಕೆ ಬಾ ಚಕೋರಿ, ಜೀನಗುವ ಕನ್ನಡ ಕಾವ್ಯಾಂಜಲಿ

ನಾಟಕ:- ಜಲಗಾರ, ಯಮನಸೋಲು, ವಾಲ್ಮೀಕಿಯ ಭಾಗ್ಯ, ಸ್ಮಶಾನ ಕುರುಕ್ಷೇತ್ರಂ, ಮಹಾರಾತ್ರಿ, ರಕ್ತಾಕ್ಷಿ, ಬಿರುಗಾಳಿ, ಬೆರಳ ಗೆ ಕೊರಳ್, ಶೂದ್ಯ ತಪಸ್ವಿ, ಬಲಿದಾನ, ಚಂದ್ರ ಹಾಸ.

ಕಥಾ ಸಂಕಲನ/ಪ್ರಭಂಧ:- ಸನ್ಯಾಸಿ ಮತ್ತು ಇತರ ಕಥೆಗಳು, ಮಲೆನಾಡಿನ ಚಿತ್ರಗಳು

ಕಾದಂಬರಿ:- ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ

ವಿಮರ್ಶಾ/ಕಾವ್ಯಮೀಮಾಂಸೆ:- ಕಾವ್ಯವಿಹಾರ, ತಪೋನಂದನ, ವಿಭೂತಿ ಪೂಜೆ, ದ್ರೌಪದಿಯ ಶ್ರೀಮಧಿ, ರಸೋಪೈಸಾ, ವಿಮಶ್ರಾ ಗಂಥ.

ಬಿರುದು/ಪ್ರಶಸ್ತಿಗಳು:- ಜ್ನಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ (೧೯೬೯) ಮತ್ತು ಪಂಪ ಪ್ರಶಸ್ತಿ, ಪದ್ಮಭೂಷಣ, ಪದ್ಮ ವಿಭೂಷಣ (೨ನೇ ರಾಷ್ಟ್ರಕವಿ)


ಅತ್ಯಾಚಾರಕ್ಕೆ ಯತ್ನ: ಅಂಕಲ್ ಗುಪ್ತಾಂಗ ಕಚಕ್

Bangla woman cuts off attacker's penis
 
 
ಢಾಕಾ, ಮೇ 31: ನಲವತ್ತರ ಆಸುಪಾಸಿನ ಆಂಟಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ತನ್ನದೇ ವಯಸ್ಸಿನ ಅಂಕಲ್ ನ ಮರ್ಮಾಂಗವನ್ನು ಕಚಕ್ ಎಂದು ಕತ್ತರಿಸಿ, ಸಾಕ್ಷಿಯನ್ನಾಗಿ ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂದಹಾಗೆ, ಪಾಪಿ ಅಂಕಲ್ ಗೆ ಮದುವೆಯಾಗಿದ್ದು ಬರೋಬ್ಬರಿ ಐದು ಮಕ್ಕಳಿವೆ. ಢಾಕಾ ಸಮೀಪದ ಊರಿನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಬಾಧಿತಳು ಮೂರು ಮಕ್ಕಳ ಮಹಾತಾಯಿ. ಈ ಮಹಿಳೆ ಮಲಗಿದ್ದಾಗ ಅವಯ್ಯ ರೇಪ್ ಮಾಡಲು ಯತ್ನಿಸಿದ್ದಾನೆ. ಸರಿಯಾಗಿ ಅದೇ ಕ್ಷಣದಲ್ಲಿ ಕೈಗೆ ಚಾಕು ತೆಗೆದುಕೊಂಡ ಆ ಮಹಿಳೆ ಅವಯ್ಯನ ಗುಪ್ತಾಂಗವನ್ನು ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಸೀದಾ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಅವಯ್ಯ ಆರು ತಿಂಗಳಿಂದ ಪೀಡಿಸ್ತಾ ಇದ್ನಂತೆ. ಇದರಿಂದ ಬೇಸತ್ತ ಮಹಿಳೆ ಬಾಬ್ಬಿಟ್ ಮಾಡಿದ್ದಾಳೆ. ಅದನ್ನು ಕಳೆದುಕೊಂಡ ಅಂಕಲ್ ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಂತೆ ಬಂಧಿಸುವುದಾಗಿ ಝಲಕಾತಿ ಪೊಲೀಸರು ತಿಳಿಸಿದ್ದಾರೆ.

ಕನ್ನಡ ವ್ಯಾಕರಣ - ವಿಭಕ್ತಿ ಪ್ರತ್ಯಯ


ಪ್ರಥಮ ವಿಭಕ್ತಿ ಪ್ರತ್ಯಯ - ಉ

ದ್ವಿತೀಯ ವಿಭಕ್ತಿ ಪ್ರತ್ಯಯ - ಅನ್ನು  

ತೃತೀಯ ವಿಭಕ್ತಿ ಪ್ರತ್ಯಯ - ಇಂದ

ಚತುರ್ಥ ವಿಭಕ್ತಿ ಪ್ರತ್ಯಯ - ಗೆ, ಕೆ, ಇಗೆ,

ಪಂಚಮಿ ವಿಭಕ್ತಿ ಪ್ರತ್ಯಯ - ದೆಸೆಯಿಂದ

ಷಷ್ಠಿ ವಿಭಕ್ತಿ ಪ್ರತ್ಯಯ - ಅ

ಸಪ್ತಮಿ ವಿಭಕ್ತಿ ಪ್ರತ್ಯಯ - ಅಲ್ಲಿ

ಸಂಭೋದನಾ ವಿಭಕ್ತಿ ಪ್ರತ್ಯಯ - ಏ

ಗಂಡರಾಜಪುರದಲ್ಲೊಂದು ಗಂಗರ ಕಾಲದ ಶಿವ ದೇವಾಲಯ

ಡಿಸ್ಟ್ರಿಕ್ಟ್ ನ್ಯೂಸ್ ಕನ್ನಡ ಪ್ರಭ ಬೆಂಗಳೂರು ಗ್ರಾಮಾಂತರ

¥æàsÚu…×ÛÙ®Úâ´ÁÚ:  }ÛÄàP«Ú ÁÛdYÚlo ÑÚÉßÞ®Ú¥Ú VÚMsÚÁÛd®Úâ´ÁÚ¥ÚÆÇ @®ÚãÈÚ%ÈÛ¥Ú ®Úâ´ÁÛ}Ú«Ú ÌÈÚ ¥æÞVÚßÄÉ¥æ. C ¥æÞVÚßÄ Ì£ÄÈÛW¥Úߧ @¥Ú«Úß„ fÞzæà%Þ¥ÛªÁÚ ÈÚáÛsÚÄß VÛÃÈÚß¥Ú ÈÚßßRMsÚÁÚß ¬¨Ú%ÂÒ¥Û§Áæ.
 C ¥æÞVÚßÄ¥Ú B~ÔÛÑÚ ÈÚß}Úß¡ BÆÇÁÚßÈÚ ËÛÑÚ«ÚVÚ×Ú OÚßÂ}Ú ÈÚáÛÕ~ ®Úsæ¾ÚßÄß VÛÃÈÚßOæQ ÔÚM¯ ÉËڇɥÛÀľÚß¥Ú ËÛÑÚ«Ú }Údk sÛ.¥æÞÈÚÁÚOæàMsÛÁætu ÈÚß}Úß¡ BÆÇ«Ú eÛ«Ú®Ú¥Ú }Úeéj GÑé.ÈæMOÚmæÞËÚ®Ú° ºæÞn ¬Þt¥Ú§ÁÚß.
¥æÞÈÛľÚß¥Ú ÑÚÈÚßVÚà ®ÚÂÌÞÄ«æ «ÚsæÒ¥Ú sÛ.¥æÞÈÚÁÚOæàMsÛÁætu BÆÇ«Ú ¥æÞÈÛľÚß¥Ú É«ÛÀÑÚ, ËÛÑÚ«ÚVÚ×Ú A¨ÛÁÚ¥ÚÆÇ B¥Úß VÚMVÚÁÚ OÛÄOæQ ÑæÞÂ¥Ú ¥æÞVÚßÄÈÛW¥Úߧ, ÑÚßÈÚáÛÁÚß 10«æÞ ËÚ}ÚÈÚáÛ«Ú¥ÚÆÇ ¬ÈÚáÛ%yÈÛWÁÚßÈÚ ÑÛ¨Ú´À}æ B¥æ. ¥æÞVÚßÄ ÁÚ^Û«Û OèËÚÄÀ, ÌÄ°VÚ×Úß ®ÚÂÑÚÁÚÈÚ«Úß„ VÚÈÚß¬Ò B¥Úß VÚMVÚ ®ÚÁÚM®ÚÁæ¾Úß OæàsÚßVæ GM¥Úß ÔæÞ×Ú…ÔÚߥÚß. eæà}æVæ C ®ÚÃ¥æÞËÚ¥ÚÆÇ OÚsÚß …ÁÚßÈÚ ~ÞÁÛ ÔÚ×æ¾Úß ¥æÞVÚßÄVÚ×ÚÆÇ B¥Úà JM¥Úß. BÆÇ«ÚÁÚßÈÚ VÚeÛÑÚßÁÚÑÚMÔÛÁÚ ÈÚßà~% ÉËæÞÎÚÈÛW¥æ GM¥Ú @ÈÚÁÚß, ¥æÞÈÛľÚßÈÚ«Úß„ fÞzæà%Þ¥Û§ÁÚ ÈÚáÛsÚÄß VÛÃÈÚßÑÚ¤ÁÚß ÈÚßßM¥ÛWÁÚßÈÚâ´¥Úß D}Ú¡ÈÚß OæÄÑÚ. A¥ÚÁæ ¥æÞÈÛľÚß¥Ú CW«Ú ÑÚ‡ÁÚà®ÚÈÚ«Úß„ ÔÛVæÞ DØÒOæàMsÚß fÞzæà%Þ¥ÛªÁÚ ÈÚáÛsÚ†æÞOÚß GM¥Úß ÔæÞØ¥ÚÁÚß. ¥æÞÈÛľÚß fÞzæà%Þ¥ÛªÁÚ ÑÚÉß~ ÑÚ¥ÚÑÚÀÁÛ¥Ú ÁÛdYÚlo¥Ú d¾Úßy| ÈÚß~¡}ÚÁÚÁÚß ÑÚÔÚOÛÁÚ ¬Þt¥ÚÁÚß.

ಭಾರತದ ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣಿ 2011 ವೇಳಾಪಟ್ಟಿ

Suresh Raina and Darren Sammy
ನವದೆಹಲಿ, ಮೇ 31 : ಹಿರಿಯ ಆಟಗಾರರ ಗೈರುಹಾಜರಿಯಲ್ಲಿ ಎರಡನೇ ದರ್ಜೆಯ ಕ್ರಿಕೆಟ್ ತಂಡವನ್ನು ಕಳುಹಿಸಲಾಗುತ್ತಿದೆ ಎಂಬ ಟೀಕಿಗೆ ಗುರಿಯಾಗಿರುವ ಭಾರತದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿ ಜೂನ್ 4ರಿಂದ ಆರಂಭವಾಗುತ್ತಿದೆ.

ಹೊಸ ಕೋಚ್ ಡಂಕನ್ ಫ್ಲೆಚರ್ ಮತ್ತು ಹೊಸ ನಾಯಕ ಸುರೇಶ್ ರೈನಾ ಅವರ ಮುಂದಾಳತ್ವದಲ್ಲಿ ಏಕದಿನ ಪಂದ್ಯಗಳನ್ನು ಆಡುತ್ತಿರುವ ಭಾರತ ಬಹುತೇಕ ಯುವ ಆಟಗಾರರಿಂದ ಕೂಡಿದೆ. ಜೂನ್ 4ರಿಂದ ಜುಲೈ 6ರವರೆಗೆ ನಡೆಯಲಿರುವ ಸರಣಿಯಲ್ಲಿ 1 ಟ್ವೆಂಟಿ20, 5 ಏಕದಿನ ಮತ್ತು 3 ಟೆಸ್ಟ್ ಪಂದ್ಯಗಳನ್ನು ಭಾರತ ಆಡುತ್ತಿದೆ.

ಆರಂಭದಲ್ಲಿ ಗೌತಮ್ ಗಂಭೀರ್ ಅವರನ್ನು ಏಕದಿನ ಪಂದ್ಯಗಳಿಗೆ ನಾಯಕನನ್ನಾಗಿ ಆರಿಸಲಾಗಿತ್ತು. ಅವರೂ ಗಾಯಗೊಂಡಿದ್ದರಿಂದ ಸುರೇಶ್ ರೈನಾ ಅವರನ್ನು ನಾಯಕಪಟ್ಟದಲ್ಲಿ ಕೂಡಿಸಲಾಗಿದೆ. ಟೆಸ್ಟ್ ಸರಣಿಯನ್ನು ಮಹೇಂದ್ರ ಸಿಂಗ್ ಧೋನಿಯೇ ಮುನ್ನಡೆಸಲಿದ್ದಾರೆ. ಸಚಿನ್ ಐಪಿಎಲ್ ನಲ್ಲಿ ಆಡಿ ಸುಸ್ತಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ಗಾಯಗೊಂಡಿರುವ ಗಂಭೀರ್ ಮತ್ತು ಯುವರಾಜ್ ಇಡೀ ಸರಣಿಯಿಂದ ಹೊರಗುಳಿದಿದ್ದಾರೆ.

ದಿನಾಂಕಪಂದ್ಯಸ್ಥಳ
ಜೂನ್ 4, ಶನಿವಾರಟ್ವೆಂಟಿ20ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್
ಜೂನ್ 6, ಸೋಮವಾರಮೊದಲನೇ ಏಕದಿನ ಪಂದ್ಯಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್
ಜೂನ್ 8, ಬುಧವಾರಎರಡನೇ ಏಕದಿನ ಪಂದ್ಯಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್
ಜೂನ್ 11 ಶನಿವಾರಮೂರನೇ ಏಕದಿನ ಪಂದ್ಯಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್
ಜೂನ್ 13 ಸೋಮವಾರನಾಲ್ಕನೇ ಏಕದಿನ ಪಂದ್ಯಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್
ಜೂನ್ 16, ಗುರುವಾರಐದನೇ ಏಕದಿನ ಪಂದ್ಯಸಬೀನಾ ಪಾರ್ಕ್, ಕಿಂಗ್ಸ್ ಟನ್
ಜೂನ್ 20, ಸೋಮವಾರಮೊದಲ ಟೆಸ್ಟ್ ಪಂದ್ಯಸಬೀನಾ ಪಾರ್ಕ್, ಕಿಂಗ್ಸ್ ಟನ್
ಜೂನ್ 28, ಮಂಗಳವಾರಎರಡನೇ ಟೆಸ್ಟ್ ಟೆಸ್ಟ್ಕೆನ್ಸಿಂಗ್ ಟನ್ ಓವಲ್, ಬ್ರಿಜ್ ಟೌನ್
ಜುಲೈ 6, ಬುಧವಾರಮೂರನೇ ಟೆಸ್ಟ್ ಪಂದ್ಯವಿಂಡ್ಸರ್ ಪಾರ್ಕ್, ರೊಸೆವು

ಹಾಸನದಲ್ಲಿ ಅರವತ್ತರ ಮಹಿಳೆಗೆ ಹೆಣ್ಣು ಮಗುವಾಯಿತು!

ಹಾಸನ, ಮೇ 22: ಮೊಮ್ಮಕ್ಕಳನ್ನು ಆಡಿಸಬೇಕಾದ 60ರ ಮಹಾತಾಯಿಯೊಬ್ಬರು ಮುದ್ದಾದ ಹೆಣ್ಣು ಮಗುವಿಗೆ ಶನಿವಾರ ಜನ್ಮ ನೀಡಿದ್ದಾರೆ. ಅರಸೀಕೆರೆ ತಾಲೂಕಿನ ರಂಗೇನಹಳ್ಳಿಯ ರಂಗೇಗೌಡರ ಪತ್ನಿ ಚಂದ್ರಮ್ಮ 2.5 ಪೌಂಡ್ ತೂಕದ ಮಗುವನ್ನು ಹಡೆದಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. 60ರ ಮಹಿಳೆ ಮಗು ಹೆತ್ತಳು ಎಂಬ ಕುತೂಹಲದಿಂದ ಜನ ಒಂದೇ ಸಮನೆ ಇಲ್ಲಿನ ಸರಕಾರಿ ಆಸ್ಪತ್ರೆಗೆ ಧಾಂಗುಡಿಯಿಡುತ್ತಿದ್ದಾರೆ.

ಚಂದ್ರಮ್ಮ 15 ವರ್ಷಗಳ ಹಿಂದೆ ರಂಗೇಗೌಡರನ್ನು (58) ವಿವಾಹವಾಗಿದ್ದರು. ಮದುವೆಯಾದ ಮೂರು ವರ್ಷಕ್ಕೆ ಹೆಣ್ಣು ಮಗುವಿನ ತಾಯಿಯಾದರು. ಐದು ವರ್ಷಗಳ ಬಳಿಕ ಮತ್ತೊಂದು ಗಂಡು ಮಗುವೂ ಜನಿಸಿತು. ಇದಾದ ಆರು ವರ್ಷಗಳ ಬಳಿಕ, ಇದೀಗ ತಮ್ಮ 60ನೇ ವಯಸ್ಸಿನಲ್ಲಿ ಚಂದ್ರಮ್ಮ ಮತ್ತೊಮ್ಮೆ ತಾಯಿಯಾದ ಸಂಭ್ರಮ ಅನುಭವಿಸುತ್ತಿದ್ದಾರೆ.

ಹೆರಿಗೆ ನಾರ್ಮಲ್ : ಇಳಿವಯಸ್ಸಿನಲ್ಲಿ ಗರ್ಭವತಿಯಾಗಿದ್ದ ಚಂದ್ರಮ್ಮಗೆ ಸಹಜ ಹೆರಿಗೆಯನ್ನೇ ಮಾಡಿಸುವುದು ಅನಿವಾರ್ಯವಾಗಿತ್ತು. ಇದು ವೈದ್ಯರಿಗೂ ಸವಾಲಿನ ವಿಷಯವಾಗಿತ್ತು. ಏಕೆಂದರೆ ಇಂದಿನ ದಿನಗಳಲ್ಲಿ ಶೇ. 80ಕ್ಕೂ ಹೆಚ್ಚು ಹೆರಿಗೆಗಳು ಆಪರೇಶನ್ ಮೂಲಕವೇ ನಡೆಯುತ್ತಿವೆ. ಸಾಮಾನ್ಯವಾಗಿ 49 ವರ್ಷದ ವರೆಗೆ ಮಹಿಳೆಯರು ಹೆರಬಹುದು. ತದನಂತರ ಮಹಿಳೆ ದೈಹಿಕವಾಗಿ ಬಲಹೀನಳಾಗುತ್ತಾಳೆ

ಮುಂದಿನ ತಿಂಗಳು ಮತ್ತೆ ಪೆಟ್ರೋಲ್ ದರ ಏರಿಕೆ

ನವದೆಹಲಿ, ಮೇ 31: ಪೆಟ್ರೋಲ್ ಬೆಲೆ ಏರಿಕೆ ಮಾಡಿ ಇನ್ನು ಹದಿನೈದು ದಿನ ಕಳೆದಿಲ್ಲ ಆದರೆ, ಈಗ ಭಾರತದ ಬೃಹತ್ ರೀಟೈಲರ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತೆ ಬೆಲೆ ಏರಿಕೆ ರಾಗವನ್ನು ಹಾಡುತ್ತಿದೆ. ಮೇ 15 ರಂದು ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ ರು.5 ರಂತೆ ಏರಿಕೆ ಮಾಡಲಾಗಿತ್ತು.

ಅಂತಾರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ತೀವ್ರವಾಗಿ ಏರಿಕೆಯಾಗಿದ್ದು ಈಗಿನ ದರದಲ್ಲಿ ಮಾರಾಟ ಮಾಡುತ್ತಿರುವದರಿಂದ ಪ್ರತೀ ಲೀಟರ್ ಪೆಟ್ರೋಲ್ ಗೆ ಕಂಪೆನಿ ರು 4.58 ಹಾಗೂ ವ್ಯಾಟ್ ನಂತರ ರು 5.50 ರಷ್ಟು ನಷ್ಟ ಅನುಭವಿಸುತ್ತಿದೆ ಎಂದು ಐಒಸಿ ಅಧ್ಯಕ್ಷ ಆರ್ ಎಸ್ ಬಟೋಲ ಹೇಳಿದ್ದಾರೆ.

ಜೂನ್ 1 ರಿಂದ ಕಂಪೆನಿ ಪ್ರತೀ ಲೀಟರ್ ಡೀಸೆಲ್ ಮಾರಾಟದಿಂದ ರು.12.64 ನಷ್ಟ ಅನುಭವಿಸಲಿದೆ. ಈಗಿನ ನಷ್ಟ ಪ್ರತೀ ಲೀಟರಿಗೆ ರು 14.66 ರಷ್ಟಿದೆ ಎಂದಿದ್ದಾರೆ. ಪ್ರತೀ ಅಡುಗೆ ಅನಿಲ ಸಿಲಿಂಡರ್ ಮಾರಾಟದಿಂದ ರು 380.57 ಹಾಗೂ ಸೀಮೆಎಣ್ಣೆ ಮಾರಾಟದಿಂದ ಪ್ರತೀ ಲೀಟರಿಗೆ ರು 25.85 ರಷ್ಟು ನಷ್ಟ ಆಗುತ್ತಿದೆ ಎಂದರು.
ಜೂನ್ 9 ರಂದು ಡೀಸೆಲ್, ಸೀಮೆ ಎಣ್ಣೆ, ಎಲ್ ಪಿಜಿ ಬೆಲೆ ಏರಿಕೆ ಕುರಿತಾದ ಉನ್ನತಾಧಿಕಾರದ ಸಚಿವರ ಸಮಿತಿಮಹತ್ವದ ಸಭೆ ಹಣಕಾಸು ಸಚಿವ ಪ್ರಣಬ್ ಮುರ್ಖಿ ನೇತೃತ್ವದಲ್ಲಿ ಜರುಗಲಿದೆ