ಪುಟಗಳು

‘ಮಾಯಾ ಮೃಗ’….


ವಟಿ ಕುಟೀರ ಪ್ರಸ್ತುತ ಪಡಿಸುವ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಸಣ್ಣ ಕಥೆ ಆಧಾರಿತ ನಾಟಕ


“ಮಾಯಾಮೃಗ”
ಸ್ಥಳ:ರಂಗಶಂಕರ
ದಿನಾಂಕ:ಸೆಪ್ಟೆಂಬರ್ 8 ಬುಧವಾರ
ಸಮಯ: ಸಂಜೆ 7.30ರಂಗ ವಿನ್ಯಾಸ, ನಿರ್ದೇಶನ : ಪೃಥ್ವಿ ಆರಾಧ್ಯ
ಹೆಚ್ಹಿನ ಮಾಹಿತಿಗೆ :9880695659