ಪುಟಗಳು

ಶ್ರೀ ಮಣ್ಣೆಮ್ಮ ದೇವಿಯ ಜಾತ್ರಾ ಮಹೋತ್ಸವ

ಶ್ರೀ ಮಣ್ಣೆಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ 
ಶ್ರೀ ರತ್ನಪುರಿ ಸೋಮನಾಥ ಕೃಪಾ ಪೋಷಿತ ನಾಟಕ ಮಂಡಳಿಯ ವತಿಯಿಂದ 
ಶ್ರೀ ಕೃಷ್ಣ ಸಂಧಾನ ಅಥವಾ ಕುರುಕ್ಷೇತ್ರ 
ಎಂಬ ಪೌರಾಣಿಕ ನಾಟಕವನ್ನು ಅಭಿನಯಿಸುತ್ತಲಿದ್ದೇವೆ. 
ಕಲಾಭಿಮಾನಿಗಳಾದ ತಾವುಗಳು ಹೆಚ್ಚಿನ ಜನಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬುದಾಗಿ ಸವಿನಯ ಪ್ರಾರ್ಥನೆ.
ದಿನಾಂಕ: ೧೩.೦೪.೨೦೧೨ 
ಸ್ಥಳ:ಶ್ರೀ ಮಣ್ಣೆಮ್ಮ ದೇವಿ ರಥೋತ್ಸವ ಬೀದಿ ಮಣ್ಣೆ.