ಪುಟಗಳು

ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳ ವಿವರ

ಭಾರತ ಸಾಹಿತ್ಯ ನೊಬೆಲ್ ಎಂದೇ ಕರೆಯಲಾಗುವ ಜ್ನಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ೧೯೬೫ ರಿಂದ ಕೊಡುತ್ತಿದೆ. ಈ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿಗೆ ಮಲೆಯಾಳಿ ಕವಿ ಶಂಕರ್ ಕುರುಪ್ ರವರ ಓಡು ಕುಜ್ಜಲ್ ಕೃತಿಗೆ ದೊರೆಯಿತು.

ಕುವೆಂಪು:-

ಕಾಲ:- ೧೯೦೪-೧೯೯೪

ಸ್ತಳ:- ಶಿವಮೊಗ್ಗದ ತೀರ್ಥಹಳ್ಳಿ

ಕವನ ಸಂಕಲನಗಳು:- ಅಮಲನ ಕಥೆ, ಬೊಮ್ಮನಹಳ್ಳಿ ಕಿಂದರಿಜೋಗಿ, ಕೊಳಲು, ಕ್ರುತ್ತಕೆ, ಅಗ್ನಿಹಂಸ, ನವಿಲು, ಪಕ್ಷಿಕಾಶಿ, ಪಾಂಚಜನ್ಯ, ಕಿಂಕಿಷ, ಪ್ರೇಮಕಾಶ್ಮೀರ, ಅನಿಕೇತನ, ಕದರಡಕೆ, ಕೋಗಿಲೆ, ಸೋವಿಯತ್ ರಶ್ಯಾ, ಚಂದ್ರಮಂಚಕೆ ಬಾ ಚಕೋರಿ, ಜೀನಗುವ ಕನ್ನಡ ಕಾವ್ಯಾಂಜಲಿ

ನಾಟಕ:- ಜಲಗಾರ, ಯಮನಸೋಲು, ವಾಲ್ಮೀಕಿಯ ಭಾಗ್ಯ, ಸ್ಮಶಾನ ಕುರುಕ್ಷೇತ್ರಂ, ಮಹಾರಾತ್ರಿ, ರಕ್ತಾಕ್ಷಿ, ಬಿರುಗಾಳಿ, ಬೆರಳ ಗೆ ಕೊರಳ್, ಶೂದ್ಯ ತಪಸ್ವಿ, ಬಲಿದಾನ, ಚಂದ್ರ ಹಾಸ.

ಕಥಾ ಸಂಕಲನ/ಪ್ರಭಂಧ:- ಸನ್ಯಾಸಿ ಮತ್ತು ಇತರ ಕಥೆಗಳು, ಮಲೆನಾಡಿನ ಚಿತ್ರಗಳು

ಕಾದಂಬರಿ:- ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ

ವಿಮರ್ಶಾ/ಕಾವ್ಯಮೀಮಾಂಸೆ:- ಕಾವ್ಯವಿಹಾರ, ತಪೋನಂದನ, ವಿಭೂತಿ ಪೂಜೆ, ದ್ರೌಪದಿಯ ಶ್ರೀಮಧಿ, ರಸೋಪೈಸಾ, ವಿಮಶ್ರಾ ಗಂಥ.

ಬಿರುದು/ಪ್ರಶಸ್ತಿಗಳು:- ಜ್ನಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ (೧೯೬೯) ಮತ್ತು ಪಂಪ ಪ್ರಶಸ್ತಿ, ಪದ್ಮಭೂಷಣ, ಪದ್ಮ ವಿಭೂಷಣ (೨ನೇ ರಾಷ್ಟ್ರಕವಿ)


ಅತ್ಯಾಚಾರಕ್ಕೆ ಯತ್ನ: ಅಂಕಲ್ ಗುಪ್ತಾಂಗ ಕಚಕ್

Bangla woman cuts off attacker's penis
 
 
ಢಾಕಾ, ಮೇ 31: ನಲವತ್ತರ ಆಸುಪಾಸಿನ ಆಂಟಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ತನ್ನದೇ ವಯಸ್ಸಿನ ಅಂಕಲ್ ನ ಮರ್ಮಾಂಗವನ್ನು ಕಚಕ್ ಎಂದು ಕತ್ತರಿಸಿ, ಸಾಕ್ಷಿಯನ್ನಾಗಿ ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂದಹಾಗೆ, ಪಾಪಿ ಅಂಕಲ್ ಗೆ ಮದುವೆಯಾಗಿದ್ದು ಬರೋಬ್ಬರಿ ಐದು ಮಕ್ಕಳಿವೆ. ಢಾಕಾ ಸಮೀಪದ ಊರಿನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಬಾಧಿತಳು ಮೂರು ಮಕ್ಕಳ ಮಹಾತಾಯಿ. ಈ ಮಹಿಳೆ ಮಲಗಿದ್ದಾಗ ಅವಯ್ಯ ರೇಪ್ ಮಾಡಲು ಯತ್ನಿಸಿದ್ದಾನೆ. ಸರಿಯಾಗಿ ಅದೇ ಕ್ಷಣದಲ್ಲಿ ಕೈಗೆ ಚಾಕು ತೆಗೆದುಕೊಂಡ ಆ ಮಹಿಳೆ ಅವಯ್ಯನ ಗುಪ್ತಾಂಗವನ್ನು ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಸೀದಾ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಅವಯ್ಯ ಆರು ತಿಂಗಳಿಂದ ಪೀಡಿಸ್ತಾ ಇದ್ನಂತೆ. ಇದರಿಂದ ಬೇಸತ್ತ ಮಹಿಳೆ ಬಾಬ್ಬಿಟ್ ಮಾಡಿದ್ದಾಳೆ. ಅದನ್ನು ಕಳೆದುಕೊಂಡ ಅಂಕಲ್ ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಂತೆ ಬಂಧಿಸುವುದಾಗಿ ಝಲಕಾತಿ ಪೊಲೀಸರು ತಿಳಿಸಿದ್ದಾರೆ.

ಕನ್ನಡ ವ್ಯಾಕರಣ - ವಿಭಕ್ತಿ ಪ್ರತ್ಯಯ


ಪ್ರಥಮ ವಿಭಕ್ತಿ ಪ್ರತ್ಯಯ - ಉ

ದ್ವಿತೀಯ ವಿಭಕ್ತಿ ಪ್ರತ್ಯಯ - ಅನ್ನು  

ತೃತೀಯ ವಿಭಕ್ತಿ ಪ್ರತ್ಯಯ - ಇಂದ

ಚತುರ್ಥ ವಿಭಕ್ತಿ ಪ್ರತ್ಯಯ - ಗೆ, ಕೆ, ಇಗೆ,

ಪಂಚಮಿ ವಿಭಕ್ತಿ ಪ್ರತ್ಯಯ - ದೆಸೆಯಿಂದ

ಷಷ್ಠಿ ವಿಭಕ್ತಿ ಪ್ರತ್ಯಯ - ಅ

ಸಪ್ತಮಿ ವಿಭಕ್ತಿ ಪ್ರತ್ಯಯ - ಅಲ್ಲಿ

ಸಂಭೋದನಾ ವಿಭಕ್ತಿ ಪ್ರತ್ಯಯ - ಏ

ಗಂಡರಾಜಪುರದಲ್ಲೊಂದು ಗಂಗರ ಕಾಲದ ಶಿವ ದೇವಾಲಯ

ಡಿಸ್ಟ್ರಿಕ್ಟ್ ನ್ಯೂಸ್ ಕನ್ನಡ ಪ್ರಭ ಬೆಂಗಳೂರು ಗ್ರಾಮಾಂತರ

¥æàsÚu…×ÛÙ®Úâ´ÁÚ:  }ÛÄàP«Ú ÁÛdYÚlo ÑÚÉßÞ®Ú¥Ú VÚMsÚÁÛd®Úâ´ÁÚ¥ÚÆÇ @®ÚãÈÚ%ÈÛ¥Ú ®Úâ´ÁÛ}Ú«Ú ÌÈÚ ¥æÞVÚßÄÉ¥æ. C ¥æÞVÚßÄ Ì£ÄÈÛW¥Úߧ @¥Ú«Úß„ fÞzæà%Þ¥ÛªÁÚ ÈÚáÛsÚÄß VÛÃÈÚß¥Ú ÈÚßßRMsÚÁÚß ¬¨Ú%ÂÒ¥Û§Áæ.
 C ¥æÞVÚßÄ¥Ú B~ÔÛÑÚ ÈÚß}Úß¡ BÆÇÁÚßÈÚ ËÛÑÚ«ÚVÚ×Ú OÚßÂ}Ú ÈÚáÛÕ~ ®Úsæ¾ÚßÄß VÛÃÈÚßOæQ ÔÚM¯ ÉËڇɥÛÀľÚß¥Ú ËÛÑÚ«Ú }Údk sÛ.¥æÞÈÚÁÚOæàMsÛÁætu ÈÚß}Úß¡ BÆÇ«Ú eÛ«Ú®Ú¥Ú }Úeéj GÑé.ÈæMOÚmæÞËÚ®Ú° ºæÞn ¬Þt¥Ú§ÁÚß.
¥æÞÈÛľÚß¥Ú ÑÚÈÚßVÚà ®ÚÂÌÞÄ«æ «ÚsæÒ¥Ú sÛ.¥æÞÈÚÁÚOæàMsÛÁætu BÆÇ«Ú ¥æÞÈÛľÚß¥Ú É«ÛÀÑÚ, ËÛÑÚ«ÚVÚ×Ú A¨ÛÁÚ¥ÚÆÇ B¥Úß VÚMVÚÁÚ OÛÄOæQ ÑæÞÂ¥Ú ¥æÞVÚßÄÈÛW¥Úߧ, ÑÚßÈÚáÛÁÚß 10«æÞ ËÚ}ÚÈÚáÛ«Ú¥ÚÆÇ ¬ÈÚáÛ%yÈÛWÁÚßÈÚ ÑÛ¨Ú´À}æ B¥æ. ¥æÞVÚßÄ ÁÚ^Û«Û OèËÚÄÀ, ÌÄ°VÚ×Úß ®ÚÂÑÚÁÚÈÚ«Úß„ VÚÈÚß¬Ò B¥Úß VÚMVÚ ®ÚÁÚM®ÚÁæ¾Úß OæàsÚßVæ GM¥Úß ÔæÞ×Ú…ÔÚߥÚß. eæà}æVæ C ®ÚÃ¥æÞËÚ¥ÚÆÇ OÚsÚß …ÁÚßÈÚ ~ÞÁÛ ÔÚ×æ¾Úß ¥æÞVÚßÄVÚ×ÚÆÇ B¥Úà JM¥Úß. BÆÇ«ÚÁÚßÈÚ VÚeÛÑÚßÁÚÑÚMÔÛÁÚ ÈÚßà~% ÉËæÞÎÚÈÛW¥æ GM¥Ú @ÈÚÁÚß, ¥æÞÈÛľÚßÈÚ«Úß„ fÞzæà%Þ¥Û§ÁÚ ÈÚáÛsÚÄß VÛÃÈÚßÑÚ¤ÁÚß ÈÚßßM¥ÛWÁÚßÈÚâ´¥Úß D}Ú¡ÈÚß OæÄÑÚ. A¥ÚÁæ ¥æÞÈÛľÚß¥Ú CW«Ú ÑÚ‡ÁÚà®ÚÈÚ«Úß„ ÔÛVæÞ DØÒOæàMsÚß fÞzæà%Þ¥ÛªÁÚ ÈÚáÛsÚ†æÞOÚß GM¥Úß ÔæÞØ¥ÚÁÚß. ¥æÞÈÛľÚß fÞzæà%Þ¥ÛªÁÚ ÑÚÉß~ ÑÚ¥ÚÑÚÀÁÛ¥Ú ÁÛdYÚlo¥Ú d¾Úßy| ÈÚß~¡}ÚÁÚÁÚß ÑÚÔÚOÛÁÚ ¬Þt¥ÚÁÚß.

ಭಾರತದ ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣಿ 2011 ವೇಳಾಪಟ್ಟಿ

Suresh Raina and Darren Sammy
ನವದೆಹಲಿ, ಮೇ 31 : ಹಿರಿಯ ಆಟಗಾರರ ಗೈರುಹಾಜರಿಯಲ್ಲಿ ಎರಡನೇ ದರ್ಜೆಯ ಕ್ರಿಕೆಟ್ ತಂಡವನ್ನು ಕಳುಹಿಸಲಾಗುತ್ತಿದೆ ಎಂಬ ಟೀಕಿಗೆ ಗುರಿಯಾಗಿರುವ ಭಾರತದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿ ಜೂನ್ 4ರಿಂದ ಆರಂಭವಾಗುತ್ತಿದೆ.

ಹೊಸ ಕೋಚ್ ಡಂಕನ್ ಫ್ಲೆಚರ್ ಮತ್ತು ಹೊಸ ನಾಯಕ ಸುರೇಶ್ ರೈನಾ ಅವರ ಮುಂದಾಳತ್ವದಲ್ಲಿ ಏಕದಿನ ಪಂದ್ಯಗಳನ್ನು ಆಡುತ್ತಿರುವ ಭಾರತ ಬಹುತೇಕ ಯುವ ಆಟಗಾರರಿಂದ ಕೂಡಿದೆ. ಜೂನ್ 4ರಿಂದ ಜುಲೈ 6ರವರೆಗೆ ನಡೆಯಲಿರುವ ಸರಣಿಯಲ್ಲಿ 1 ಟ್ವೆಂಟಿ20, 5 ಏಕದಿನ ಮತ್ತು 3 ಟೆಸ್ಟ್ ಪಂದ್ಯಗಳನ್ನು ಭಾರತ ಆಡುತ್ತಿದೆ.

ಆರಂಭದಲ್ಲಿ ಗೌತಮ್ ಗಂಭೀರ್ ಅವರನ್ನು ಏಕದಿನ ಪಂದ್ಯಗಳಿಗೆ ನಾಯಕನನ್ನಾಗಿ ಆರಿಸಲಾಗಿತ್ತು. ಅವರೂ ಗಾಯಗೊಂಡಿದ್ದರಿಂದ ಸುರೇಶ್ ರೈನಾ ಅವರನ್ನು ನಾಯಕಪಟ್ಟದಲ್ಲಿ ಕೂಡಿಸಲಾಗಿದೆ. ಟೆಸ್ಟ್ ಸರಣಿಯನ್ನು ಮಹೇಂದ್ರ ಸಿಂಗ್ ಧೋನಿಯೇ ಮುನ್ನಡೆಸಲಿದ್ದಾರೆ. ಸಚಿನ್ ಐಪಿಎಲ್ ನಲ್ಲಿ ಆಡಿ ಸುಸ್ತಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ಗಾಯಗೊಂಡಿರುವ ಗಂಭೀರ್ ಮತ್ತು ಯುವರಾಜ್ ಇಡೀ ಸರಣಿಯಿಂದ ಹೊರಗುಳಿದಿದ್ದಾರೆ.

ದಿನಾಂಕಪಂದ್ಯಸ್ಥಳ
ಜೂನ್ 4, ಶನಿವಾರಟ್ವೆಂಟಿ20ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್
ಜೂನ್ 6, ಸೋಮವಾರಮೊದಲನೇ ಏಕದಿನ ಪಂದ್ಯಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್
ಜೂನ್ 8, ಬುಧವಾರಎರಡನೇ ಏಕದಿನ ಪಂದ್ಯಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್
ಜೂನ್ 11 ಶನಿವಾರಮೂರನೇ ಏಕದಿನ ಪಂದ್ಯಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್
ಜೂನ್ 13 ಸೋಮವಾರನಾಲ್ಕನೇ ಏಕದಿನ ಪಂದ್ಯಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್
ಜೂನ್ 16, ಗುರುವಾರಐದನೇ ಏಕದಿನ ಪಂದ್ಯಸಬೀನಾ ಪಾರ್ಕ್, ಕಿಂಗ್ಸ್ ಟನ್
ಜೂನ್ 20, ಸೋಮವಾರಮೊದಲ ಟೆಸ್ಟ್ ಪಂದ್ಯಸಬೀನಾ ಪಾರ್ಕ್, ಕಿಂಗ್ಸ್ ಟನ್
ಜೂನ್ 28, ಮಂಗಳವಾರಎರಡನೇ ಟೆಸ್ಟ್ ಟೆಸ್ಟ್ಕೆನ್ಸಿಂಗ್ ಟನ್ ಓವಲ್, ಬ್ರಿಜ್ ಟೌನ್
ಜುಲೈ 6, ಬುಧವಾರಮೂರನೇ ಟೆಸ್ಟ್ ಪಂದ್ಯವಿಂಡ್ಸರ್ ಪಾರ್ಕ್, ರೊಸೆವು

ಹಾಸನದಲ್ಲಿ ಅರವತ್ತರ ಮಹಿಳೆಗೆ ಹೆಣ್ಣು ಮಗುವಾಯಿತು!

ಹಾಸನ, ಮೇ 22: ಮೊಮ್ಮಕ್ಕಳನ್ನು ಆಡಿಸಬೇಕಾದ 60ರ ಮಹಾತಾಯಿಯೊಬ್ಬರು ಮುದ್ದಾದ ಹೆಣ್ಣು ಮಗುವಿಗೆ ಶನಿವಾರ ಜನ್ಮ ನೀಡಿದ್ದಾರೆ. ಅರಸೀಕೆರೆ ತಾಲೂಕಿನ ರಂಗೇನಹಳ್ಳಿಯ ರಂಗೇಗೌಡರ ಪತ್ನಿ ಚಂದ್ರಮ್ಮ 2.5 ಪೌಂಡ್ ತೂಕದ ಮಗುವನ್ನು ಹಡೆದಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. 60ರ ಮಹಿಳೆ ಮಗು ಹೆತ್ತಳು ಎಂಬ ಕುತೂಹಲದಿಂದ ಜನ ಒಂದೇ ಸಮನೆ ಇಲ್ಲಿನ ಸರಕಾರಿ ಆಸ್ಪತ್ರೆಗೆ ಧಾಂಗುಡಿಯಿಡುತ್ತಿದ್ದಾರೆ.

ಚಂದ್ರಮ್ಮ 15 ವರ್ಷಗಳ ಹಿಂದೆ ರಂಗೇಗೌಡರನ್ನು (58) ವಿವಾಹವಾಗಿದ್ದರು. ಮದುವೆಯಾದ ಮೂರು ವರ್ಷಕ್ಕೆ ಹೆಣ್ಣು ಮಗುವಿನ ತಾಯಿಯಾದರು. ಐದು ವರ್ಷಗಳ ಬಳಿಕ ಮತ್ತೊಂದು ಗಂಡು ಮಗುವೂ ಜನಿಸಿತು. ಇದಾದ ಆರು ವರ್ಷಗಳ ಬಳಿಕ, ಇದೀಗ ತಮ್ಮ 60ನೇ ವಯಸ್ಸಿನಲ್ಲಿ ಚಂದ್ರಮ್ಮ ಮತ್ತೊಮ್ಮೆ ತಾಯಿಯಾದ ಸಂಭ್ರಮ ಅನುಭವಿಸುತ್ತಿದ್ದಾರೆ.

ಹೆರಿಗೆ ನಾರ್ಮಲ್ : ಇಳಿವಯಸ್ಸಿನಲ್ಲಿ ಗರ್ಭವತಿಯಾಗಿದ್ದ ಚಂದ್ರಮ್ಮಗೆ ಸಹಜ ಹೆರಿಗೆಯನ್ನೇ ಮಾಡಿಸುವುದು ಅನಿವಾರ್ಯವಾಗಿತ್ತು. ಇದು ವೈದ್ಯರಿಗೂ ಸವಾಲಿನ ವಿಷಯವಾಗಿತ್ತು. ಏಕೆಂದರೆ ಇಂದಿನ ದಿನಗಳಲ್ಲಿ ಶೇ. 80ಕ್ಕೂ ಹೆಚ್ಚು ಹೆರಿಗೆಗಳು ಆಪರೇಶನ್ ಮೂಲಕವೇ ನಡೆಯುತ್ತಿವೆ. ಸಾಮಾನ್ಯವಾಗಿ 49 ವರ್ಷದ ವರೆಗೆ ಮಹಿಳೆಯರು ಹೆರಬಹುದು. ತದನಂತರ ಮಹಿಳೆ ದೈಹಿಕವಾಗಿ ಬಲಹೀನಳಾಗುತ್ತಾಳೆ

ಮುಂದಿನ ತಿಂಗಳು ಮತ್ತೆ ಪೆಟ್ರೋಲ್ ದರ ಏರಿಕೆ

ನವದೆಹಲಿ, ಮೇ 31: ಪೆಟ್ರೋಲ್ ಬೆಲೆ ಏರಿಕೆ ಮಾಡಿ ಇನ್ನು ಹದಿನೈದು ದಿನ ಕಳೆದಿಲ್ಲ ಆದರೆ, ಈಗ ಭಾರತದ ಬೃಹತ್ ರೀಟೈಲರ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತೆ ಬೆಲೆ ಏರಿಕೆ ರಾಗವನ್ನು ಹಾಡುತ್ತಿದೆ. ಮೇ 15 ರಂದು ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ ರು.5 ರಂತೆ ಏರಿಕೆ ಮಾಡಲಾಗಿತ್ತು.

ಅಂತಾರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ತೀವ್ರವಾಗಿ ಏರಿಕೆಯಾಗಿದ್ದು ಈಗಿನ ದರದಲ್ಲಿ ಮಾರಾಟ ಮಾಡುತ್ತಿರುವದರಿಂದ ಪ್ರತೀ ಲೀಟರ್ ಪೆಟ್ರೋಲ್ ಗೆ ಕಂಪೆನಿ ರು 4.58 ಹಾಗೂ ವ್ಯಾಟ್ ನಂತರ ರು 5.50 ರಷ್ಟು ನಷ್ಟ ಅನುಭವಿಸುತ್ತಿದೆ ಎಂದು ಐಒಸಿ ಅಧ್ಯಕ್ಷ ಆರ್ ಎಸ್ ಬಟೋಲ ಹೇಳಿದ್ದಾರೆ.

ಜೂನ್ 1 ರಿಂದ ಕಂಪೆನಿ ಪ್ರತೀ ಲೀಟರ್ ಡೀಸೆಲ್ ಮಾರಾಟದಿಂದ ರು.12.64 ನಷ್ಟ ಅನುಭವಿಸಲಿದೆ. ಈಗಿನ ನಷ್ಟ ಪ್ರತೀ ಲೀಟರಿಗೆ ರು 14.66 ರಷ್ಟಿದೆ ಎಂದಿದ್ದಾರೆ. ಪ್ರತೀ ಅಡುಗೆ ಅನಿಲ ಸಿಲಿಂಡರ್ ಮಾರಾಟದಿಂದ ರು 380.57 ಹಾಗೂ ಸೀಮೆಎಣ್ಣೆ ಮಾರಾಟದಿಂದ ಪ್ರತೀ ಲೀಟರಿಗೆ ರು 25.85 ರಷ್ಟು ನಷ್ಟ ಆಗುತ್ತಿದೆ ಎಂದರು.
ಜೂನ್ 9 ರಂದು ಡೀಸೆಲ್, ಸೀಮೆ ಎಣ್ಣೆ, ಎಲ್ ಪಿಜಿ ಬೆಲೆ ಏರಿಕೆ ಕುರಿತಾದ ಉನ್ನತಾಧಿಕಾರದ ಸಚಿವರ ಸಮಿತಿಮಹತ್ವದ ಸಭೆ ಹಣಕಾಸು ಸಚಿವ ಪ್ರಣಬ್ ಮುರ್ಖಿ ನೇತೃತ್ವದಲ್ಲಿ ಜರುಗಲಿದೆ