ಪುಟಗಳು

ಮಣ್ಣೆ ಇತಿಹಾಸ ಮಣ್ಣು ಪಾಲು

ÈÚßzæ|(«æÄÈÚßMVÚÄ):
I~ÔÛÒOÚ ®ÚÁÚM®ÚÁæ¾Úß Õ«æ„Åæ ÑÛÁÚßÈÚ OæÞM¥ÚÃVÚ×Ú OÚßÂ}Úß ÑÚOÛ%ÁÚVÚ×Úß }ÛØÁÚßÈÚ D¥ÛÒÞ«Ú}æ¿ßM¥ÛW BM¥Úß I~ÔÛÒOÚ ÑÚ¤×ÚVÚ×Úß OÚ×ÚÙOÛÁÚÁÚ ¥ÛØVæ ÒÄßP @Ø¥ÚßØ¥Ú @Ò¡}Ú‡ÈÚ«Úß„ OÚ×æ¥ÚßOæà×ÚßÙÈÚ VÚMsÛM}ÚÁÚ G¥ÚßÂÑÚß~¡Èæ.
BM}ÚÔÚ¥æ§Þ ®ÚÂÒ¤~¾Ú߬„ÞVÚ «æÄÈÚßMVÚÄ }ÛÄàP«ÚÆÇÁÚßÈÚ }ÚÄOÛt«Ú VÚMVÚÁÚ OÛÄ¥Ú D®Ú ÁÛd¨Û¬ ÈÚáÛ«ÚÀ®Úâ´ÁÚ(ÈÚßzæ|)¾ÚßÆÇ¥æ. «Ût«Ú ÑÛÁÚÑÚ‡}Ú ÅæàÞOÚ¥Ú ÈæàloÈæà¥ÚÄ OÚä~ OÚÉÁÛd ÈÚáÛVÚ%¥Ú ÁÚ^Ú«æOÛÁÚ *Éd¾Úß«Úß OÚàsÚ OæÄ ÈÚÎÚ%VÚ×Úß BÅæÇÞ «æÅæVæàMt¥Ú§«Úß. BÆÇ ÁÛÎÚoñ OÚàlÁÚ A؇Oæ OÚßÁÚßÔÚß OÚàsÚ OÛyÒVÚß}Ú¡Èæ.

ÑÛ½ÁÚOÚVÚ×Ú ^æàÞÁÚÁÚß:
BM¢Ú ºÚÈÚÀ ®ÚÁÚM®ÚÁæ «æÅæÉÞsÛ¥Ú ÈÚáÛ«ÚÀ®Úâ´ÁÚ(ÈÚßzæ|) BM¥Úß ^æàÞÁÚÁÚ ¥ÛØVæ ÒÄßP «ÚÄßW ÔæàÞVÚß~¡¥æ. }Ú«Ú„ I~ÔÛÒOÚ ÑÛ¤«ÚÈÚáÛ«ÚÈæÞ AÔÚß~¾ÚáÛVÚßÈÚ …VæX AM}ÚOÚPQÞsÛW¥æ. BÆÇ VÚMVÚ ÁÛdÈÚß«æ}Ú«Ú¥Ú A؇Oæ ÔÛVÚà *Éd¾Úß«Ú …VæX ~ØÑÚßÈÚ ÌÅÛ ËÛÑÚ«ÚVÚ×Úß, ÑÛ½ÁÚOÚVÚ×Úß ÔÛVÚà ÉVÚÃÔÚVÚ×Úß ÕÞVæ B~ÔÛÑÚ¥Ú ÑÛOÚÐ=À¨ÛÁÚVÚ×Ú«Úß„ OÚ×ÚÙÁÚß ¥æàÞ^Úß~¡¥Û§Áæ.
@ƒOÛÂVÚ×Ú ¬Ä%OÚÐ=À: OÚ×ÚÙÁÚ ÔÛÈÚØ }Úsæ¾ÚßßÈÚM}æ ÈÚßzæ| VÛÃÈÚßÑÚ¤ÁÚß OæÞM¥Úà ÔÛVÚà ÁÛdÀ ÑÚOÛ%ÁÚ¥Ú ÑÚM…MƒÒ¥Ú BÅÛSæVÚØVæ ÈÚß«ÚÉ ÈÚáÛtOæàMsÚÁÚà ®ÚþæàÞd«ÚÈÛWÄÇ. B«Úà„ ¥ÚàÁÚß ¬Þt¥ÚÁæ ®æãÆÞÑÚÁÚß @ÑÚsæu}Ú«Ú }æàÞÁÚß~¡¥Û§Áæ. ®ÛÃ^ÚÀÈÚÑÚß¡ ÑÚMVÚÃÔÛľÚß @ƒOÛÂVÚ×Úß }ÚÈÚß½ ÈÛÀ¯¡Væ ÈÚßzæ| …ÁÚßÈÚâ´¦ÄÇ GM¥Úß ¦ÈÚÀ ¬Ä%OÚÐ=À ÈÚÕÒ¥Û§Áæ.
 
ÈÚßzæ|¾ÚßÅæÇÞ¬¥æ? «æÄÈÚßMVÚÄ }ÛÄàP«Ú ÈÚßzæ|¾ÚßÆÇ }ÚÄOÛsÚß VÚMVÚÁÚ OÛÄ¥ÚÆÇ ¬ÈÚáÛ%yÈÛW¥Ú§ OÚ¯ÅæÞËÚ‡ÁÚ ¥æÞÈÚÑÛ¤«Ú, @OÚQ}ÚMW¾Úß ¥æÞÈÚÑÛ¤«Ú, ÈæçËæÀ¾ÚßÁÚ ¬Ä¾Úß ÔÛVÚà *Éd¾Úß«Úß OÚnoÒ¥Ú fÞ«ÛľÚß …Ò¡VÚØÈæ GM¥Úß Õ¾Úß ÑÚMËæàÞ¨ÚOÚ VæàÞ®ÛÄ ÁÛÈé OÚ«Ú„sÚ®ÚúÚOæQ ~ØÒ¥ÚÁÚß. @ÄÇ¥æ VÚMVÚÁÚ ÁÛdÈÚß«æ}Ú«Ú¥Ú *®Úâ´ÁÚßÎÚ, ÌÈÚÈÚáÛÁÚ ÔÛVÚà ¾ÚßßÈÚÁÛd «ÚÁÚÒMÔÚ @ÈÚÁÚß D®Ú ÁÛd¨Û¬¾ÚáÛW¥Ú§ ÈÚßzæ|¾Úß ÆÇ «æÅæ ¬M}Úß ÁÛdÀºÛÁÚ «ÚsæÒ¥Û§Áæ G«Úß„}Û¡Áæ ÑÚMËæàÞ¨ÚOÚ VæàÞ®ÛÄÁÛÈé. ®ÛÃ_Þ«Ú ÑÚMÑÚí~¾Úß OæÞM¥ÚÃÈÛWÁÚßÈÚ ÈÚßzæ| ÑÚMÁÚPÐÒ @»ÈÚ䦪®ÚtÑÚßÈÚM}æ ®ÛÃ^ÚÀÈÚÑÚß¡ ÑÚMVÚÃÔÛľÚß ÑæÞ ÑÚM…M¨Ú®Úlo BÅÛSæ @ƒOÛÂVÚ×Ú«Úß„ RߥÚߧ ºæÞn¾ÚáÛW, ®Ú}Úà …Áæ¥Úß É«ÚM~Ò¥ÚÁÚà OÚÈÚsæ OÛÒ«Ú PÈÚß½}Úà¡ ÒVÚÆÄÇ GM¥Úß @ÈÚÁÚß ~ÞÈÚà @ÑÚÈÚáÛ¨Û«Ú ÈÚÀOÚ¡®ÚtÑÚß}Û¡Áæ.
 
OÚ×ÚÙ}Ú«ÚÈÛ¥Ú¥Úߧ H«æÞ«Úß? OÚ¯ÅæÞËÚ‡ÁÚ ¥æÞÈÚÑÛ¤«Ú ¥Û‡ÁÚ®ÛÄOÚÁÚ Oæ}Ú¡«æ ®ÚÄÇÈÚÁÚ OÛÄ¥Ú ÌÄ°OÚÅæVÚ×Ú«Úß„ «æ«æ¯ÑÚßÈÚM}æ BÈæ GM¥Úß ÑÚMËæàÞ¨ÚOÚÁÚ @»®ÛþÚß. ÕÞVÛW C ¥æÞÈÛľÚßVÚ×Ú OÚÆÇ«Ú OÚM…VÚ×Úß, A¨ÛÁÚ ÑÚ¡MºÚVÚ×Úß ÔÛVÚà ÌÅÛÑÚ«ÚVÚ×æ«æ„ÄÇ OÚ×ÚÙÁÚß Oæà×æÙ Ôæàs榥ڧÁæ, @OÚQ-}ÚMW¾ÚßÁÚ ¥æÞÈÚÑÛ¤«Ú¥ÚÆÇ …ÑÚÈÚy|«Ú ÈÚßà~%¾Úß«Úß„ ÑÚM®Úãy%ÈÛW ºÚVÚ„VæàØÒ¥Û§Áæ. «ÚàÁÛÁÚß ÈÚÎÚ%VÚ×Ú ÕM¦«Ú ÌÅÛÑÚ«ÚVÚ×Úß CVÚ OÚy½Áæ¾ÚáÛVÚß~¡Èæ. B¥æÞ ÂÞ~ @ƒOÛÂVÚ×Úß ÔÛVÚà ®æãÆÞÑÚÁÚß ¬Ä%OÚÐ=À ÈÚÕÒ¥ÚÁæ @Ø¥ÚßØ¥ÚÈÚâ´VÚ×Ú«Úß„ ¥æàÞ^Úß}Û¡ÁæM¥Úß ÑÚ¤ØÞ¾ÚßÁÛ¥Ú ÈæMOÚmæÞËé OÚ×ÚÈÚ×Ú ÈÚÀOÚ¡®ÚtÑÚß}Û¡Áæ.

ನಕಲಿ ಭೂ ದಾಖಲೆಗಳ ಸ್ವರ್ಗ ಬೆಂಗಳೂರು

ಬೆಂಗಳೂರು, ಮೇ 29: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಬೆಲೆ ಗಗನಕ್ಕೆ ತಲುಪಿದ್ದೇ ತಡ ನಕಲಿ ದಾಖಲೆಗಳು ವ್ಯಾಪಕವಾಗಿ ಸೃಷ್ಟಿಯಾಗತೊಡಗಿವೆ. ಇಂತಹ ದಾಖಲೆಗಳ ಸೃಷ್ಟಿಕರ್ತರಿಗೆ ನಗರವು ಸ್ವರ್ಗವಾಗಿದೆ. ಸಬ್‌ ರಿಜಿಸ್ಟ್ರಾರ್‌, ಬಿಡಿಎ ಹಾಗೂ ತಹಸೀಲ್ದಾರ್ ಕಚೇರಿಗಳ ಸನಿಹದಲ್ಲೇ ನಕಲಿ ದಾಖಲೆಯ ಸೃಷ್ಟಿ ಕೇಂದ್ರಗಳಿವೆ ಎಂಬುದು ಆಘಾತಕಾರಿ.

ಜಮೀನುಗಳ ನಕಲಿ ದಾಖಲೆ ಸೃಷ್ಟಿಕರ್ತರಿಗೆ ಸಬ್‌ ರಿಜಿಸ್ಟ್ರಾರ್‌, ಬಿಡಿಎ ಹಾಗೂ ತಹಸೀಲ್ದಾರ್ ಕಚೇರಿಗಳ ಸುತ್ತಮುತ್ತಲಿನ ಕೆಲವು ಜೆರಾಕ್ಸ್‌ ಮಳಿಗೆಗಳು ಸಾಥ್‌ ನೀಡುತ್ತಿವೆ ಎಂಬ ಸತ್ಯವೂ ಬಯಲಾಗಿದೆ. ನಗರ ಪೊಲೀಸ್‌ ಆಯುಕ್ತ ಜ್ಯೋತಿ ಪ್ರಕಾಶ್‌ ಮಿರ್ಜಿ ಅವರು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ವಿವರ ಹೀಗಿದೆ:

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಿಗೆ ಸಲ್ಲಿಸಿ ಕೋಟ್ಯಂತರ ರೂ. ವಂಚಿಸಿದ್ದ ಹಾಗೂ ಬೇರೊಬ್ಬರ ಜಮೀನು ತಮ್ಮದೇ ಎಂದು ಮಾರಾಟ ಮಾಡುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದಿದ್ದ ವಂಚಕರು ಪೊಲೀಸ್ ವಿಚಾರಣೆಯಲ್ಲಿ ನಕಲಿ ದಾಖಲೆ ಹೇಗೆ ಸೃಷ್ಟಿಯಾಗುತ್ತಿದೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ.

ಜಮೀನುಗಳ ಮಾರಾಟ, ಖರೀದಿ, ಖಾತೆ ಬದಲಾವಣೆ, ಇ.ಸಿ. ಪಡೆಯಲು ಆಸ್ತಿದಾರರು ಜೆರಾಕ್ಸ್‌ ಮಾಡಿಸುವಾಗ ಅವರ ಗಮನ ಬೇರೆಡೆ ಸೆಳೆದು ಒಂದು ಪ್ರತಿ ಎಕ್ಸ್‌ಟ್ರಾ ಪಡೆದು ಅಥವಾ ಮೂಲ ದಾಖಲಾತಿಗಳಾಗಿದ್ದಲ್ಲಿ ಕಲರ್ ಜೆರಾಕ್ಸ್‌ ಪಡೆದುಕೊಂಡು ಅದರ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿಯಾಗುವುದು ಬಹಿರಂಗವಾಗಿದೆ.

ಜಮೀನು ಮಾರಾಟಗಾರ ಮತ್ತು ಖರೀದಿದಾರನ ನಡುವೆ 'ಮಧ್ಯಸ್ಥಿಕೆ'ದಾರರಾಗಿ ಕಾರ್ಯನಿರ್ವಹಿಸುವ ಕೆಲವರು ಮಾರಾಟ ಅಥವಾ ಖರೀದಿ ನೆಪದಲ್ಲಿ ಮಾಲೀಕರಿಂದ ಆಸ್ತಿಯ ದಾಖಲೆ ಪಡೆದು ಜೆರಾಕ್ಸ್‌ ಮಾಡಿಸಿಕೊಂಡು ನಂತರ ವ್ಯಾಪಾರ ಕುದುರಲಿಲ್ಲ ಎಂಬ ಸಬೂಬು ಹೇಳಿ ಜೆರಾಕ್ಸ್‌ ಪ್ರತಿಗಳ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿ.

ಮಧ್ಯಸ್ಥಿಕೆದಾರರನ ಗಮನಕ್ಕೆ ಬಾರದಂತೆ ಆತನ ನೆರವಿನಿಂದಲೇ ಜಮೀನುಗಳ ದಾಖಲೆಗಳ ಪ್ರತಿ ಪಡೆದು ಜಮೀನು ಮಾಲೀಕರ ಹೆಸರಿನವರನ್ನೇ ಹುಡುಕಿ ನಕಲಿ ದಾಖಲೆ ಸೃಷ್ಟಿ ಮಾಡಲಾಗುತ್ತಿದೆ.

ನಕಲಿ ದಾಖಲೆ ಸೃಷ್ಟಿಗಾಗಿ ತಹಸೀಲ್ದಾರ್‌, ಬಿಡಿಎ, ಸಬ್‌ ರಿಜಿಸ್ಟ್ರಾರ್‌ ಕಚೇರಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನೌಕರರ ಸಹಕಾರ ಪಡೆದು ನಕಲಿ ರಬ್ಬರ್ ಸ್ಟಾಂಪ್‌ ಹಾಗೂ ಮೊಹರು ತಯಾರಿಸಲಾಗುತ್ತಿತ್ತು ಎಂಬ ಮಾಹಿತಿಯನ್ನೂ ವಂಚಕರು ಹೊರಗೆಡವಿದ್ದಾರೆ.

ಆಸ್ತಿಯ ನೈಜ ಮಾಲೀಕರು ಯಾರು? ಅವರ ಹಿನ್ನೆಲೆ ಏನು ? ಅವರ ವಾರಸುದಾರರು ಯಾರು ? ಎಂಬಿತ್ಯಾದಿ ಮಾಹಿತಿ ಕಲೆಹಾಕಿ ಆ ನಂತರ ಮಧ್ಯಸ್ಥಿಕೆದಾರನ ಮೂಲಕ ಆಸ್ತಿ ಖರೀದಿ ಪ್ರಸ್ತಾಪ ಸಲ್ಲಿಸುವುದು. ಆ ನಂತರ ದೊಡ್ಡ ದೊಡ್ಡ ಹೋಟೆಲ್‌ಗ‌ಳಿಗೆ ಕರೆದು ತಾವು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಎಂಬಂತೆ ಫೋಸ್‌ ನೀಡಿ ಅಲ್ಲಿ ಔತಣಕೂಟ ನೀಡಿ ಮಾರಾಟಗಾರನ ವಿಶ್ವಾಸಗಳಿಸುವುದು. ನಂತರ ಟೋಕನ್‌ ಅಡ್ವಾನ್ಸ್‌ ನೀಡಿ ಜಮೀನು ದಾಖಲೆಗಳ ಪ್ರತಿ ಪಡೆಯುವುದು ವಂಚಕರು ಕಾರ್ಯಾಚರಣೆ ವಿಧಾನ.

ವಂಚನೆ ವ್ಯವಹಾರದಲ್ಲಿ ಮಹಿಳೆಯರನ್ನು ಬಳಸಿಕೊಂಡರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಕಾರಣಕ್ಕೆ ಜಮೀನಿನ ನೈಜ ಮಾಲೀಕರ ಹೆಸರು ಹೊಂದಿರುವವರನ್ನೇ ಆರಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಇವರೇ ಮಾಲೀಕರು, ನಾವೆಲ್ಲಾ ಇವರ ಸಂಬಂಧಿಕರು ಎಂದು ಹೇಳಿಕೊಳ್ಳುತ್ತಿದ್ದರು. ಕೆಲವೊಮ್ಮೆ ಆಸ್ತಿ ಖರೀದಿದಾರರನ್ನು ಮನೆಗೂ ಆಹ್ವಾನಿಸಿ ಅಲ್ಲಿಯೂ ಕುಟುಂಬದವರಂತೆ ನಟಿಸುತ್ತಾರೆ.

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಲ್ಲಿ ಅಡವಿಟ್ಟು ಹಣ ಸಾಲವಾಗಿ ಪಡೆಯುವುದು ಸುಲಭ ಮಾರ್ಗ ಎಂಬುದನ್ನು ಕಂಡುಕೊಂಡಿದ್ದ ವಂಚಕರು ನಕಲಿ ದಾಖಲೆ ಸೃಷ್ಟಿಸಿದ ಒಂದೇ ಆಸ್ತಿಯ ಅಥವಾ ಇಲ್ಲದ ಆಸ್ತಿಯ ದಾಖಲೆಗಳನ್ನೇ ಹತ್ತಾರು ಬ್ಯಾಂಕುಗಳಿಗೆ ನೀಡಿ ಸಾಲ ಪಡೆಯುತ್ತಿದ್ದರು. ಇದಕ್ಕೆ ಬ್ಯಾಂಕುಗಳ ಅಧಿಕಾರಿಗಳ ಸಹಕಾರವೂ ಇರುತ್ತಿತ್ತು. ಇಂತಿಷ್ಟು ಪರ್ಸೆಂಟೇಜ್‌ ವೆಚ್ಚ ಮಾಡುತ್ತಿದ್ದರು. ಈ ಎಲ್ಲ ಮಾಹಿತಿಗಳೂ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಡಿಸಲಾಗಿದೆ ಎಂದು ಹೇಳಲಾಗಿದೆ.

ಒಟ್ಟಾರೆ ಬೆಂಗಳೂರಿನಲ್ಲಿ ಜಮೀನುಗಳ ನಕಲಿ ದಾಖಲೆ ಸೃಷ್ಟಿಸುವ ಅತಿದೊಡ್ಡ ತಂಡವೇ ಕಾರ್ಯನಿರ್ವಹಿಸುತ್ತಿದ್ದು ಆ ತಂಡದ ಸಮಗ್ರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದು ಶೀಘ್ರದಲ್ಲೇ ಮತ್ತೂಂದು ಜಾಲ ಪೊಲೀಸ್‌ ಬಲೆಗೆ ಬೀಳಲಿದೆ

ಬಡವರ ಜಾತಿಗಣತಿ; ಸರಕಾರದ ದ್ವಂದ್ವ ನೀತಿ

ಬಡತನ ಆಧಾರಿತ ಜಾತಿಗಣತಿಯನ್ನು ಇದೇ 2011 ಜೂನ್ನಿಂದ ಡಿಸೆಂಬರ್ವರೆಗೆ ನಡೆಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿರುವುದು ವರದಿಯಾಗಿದೆ.ಸಾಮಾಜಿಕ-ಆರ್ಥಿಕ ವಿವರಗಳನ್ನೊಳ ಗೊಂಡ ಜಾತಿಗಣತಿ ನಡೆಸುವ ನಿರ್ಧಾರವು ವಿರೋಧ ಪಕ್ಷಗಳಿಗೆ ಸರಕಾರವು ಸಂಸತ್ತಿನಲ್ಲಿ ನೀಡಿದ ಭರವಸೆ ಸಂಪೂರ್ಣವಾಗಿ ಈಡೇರಿಸಿ ದಂತಾಗಿದೆ ಎಂದು ಸರಕಾರದ ವಕ್ತಾರರೊಬ್ಬರು ಹೇಳಿಕೆ ನೀಡಿರುವುದು ಕೆಳಕಂಡ ಕಾರಣ ಗಳಿಂದಾಗಿ ವಾಸ್ತವಕ್ಕಿಂಥ ಭಿನ್ನವಾಗಿದೆ.ಸಂವಿಧಾನದ ಅನುಚ್ಛೇದ 15(4) ಪ್ರಕಾರ, ಹಿಂದುಳಿದಿರುವಿಕೆಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡಗಳನ್ನಿಟ್ಟುಕೊಂಡು ಮೌಲ್ಯ ಮಾಪನ ಮಾಡಬೇಕೆ ಹೊರತು ಕೇವಲ ಬಡತನದ ಆರ್ಥಿಕ ಮತ್ತು ವರಮಾನದ ಅಳತೆ ಗೋಲಿನಿಂದಲ್ಲ.
ಈಗ ತಾನೇ ಮುಕ್ತಾಯಗೊಂಡ, ಹತ್ತು ವರ್ಷಗಳಿಗೊಮ್ಮೆ ನಡೆಯುವ ಸಾಮಾನ್ಯ ಜನಗಣತಿಯಲ್ಲಿಯೇ ಜಾತಿಯನ್ನು ಎಣಿಕೆ ಮಾಡಬೇಕೆಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರು, ರಾಷ್ಟ್ರಾದ್ಯಂತ ಅನೇಕ ಬುದ್ಧಿಜೀವಿ ಗಳು, ಸಮಾಜಶಾಸ್ತ್ರಜ್ಞರು, ಜನಪರ ಚಳವಳಿ ಗಳ ಮುಖಂಡರು ಆಗ್ರಹಿಸಿದ್ದು, ಆನಂತರ ಸರಕಾರ ಜಾತಿಗಣತಿಯನ್ನು ಪ್ರತ್ಯೇಕವಾಗಿ ನಡೆಸಲು ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿದ್ದನ್ನು ಇಲ್ಲಿ ಗಮನಿಸಬಹುದು. ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಒಮ್ಮೆಗೇ ಮಾಡುವುದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ದತ್ತಾಂಶಗಳು ಮತ್ತು ಡೆಮಾಗ್ರಫಿಕ್ ಕುರಿತ ದತ್ತಾಂಶಗಳಲ್ಲಿ ಕಂಡು ಬರುವ ಪರಸ್ಪರ ಸಂಬಂಧಗಳನ್ನು ಸುಲಭವಾಗಿ ಗುರುತಿಸಬಹು ದಿತ್ತು. ಜನಗಣತಿಯ ಜೊತೆಗೆ ಜಾತಿಗಣತಿ ಯನ್ನು ಕೈಗೊಂಡಿದ್ದರೆ ಫಲವತ್ತತೆ, ವಿವಾಹ ಮತ್ತು ಕೌಟುಂಬಿಕ ವಿವರಗಳು, ಮರಣ ಪ್ರಮಾಣ, ಸಾಕ್ಷರತೆ, ಶೈಕ್ಷಣಿಕ ಅರ್ಹತೆ ಮತ್ತು ಸಾಧನೆ, ಉದ್ಯೋಗ, ಉದ್ಯೋಗ ಲಕ್ಷಣಗಳು, ನಿರುದ್ಯೋಗ ಇತ್ಯಾದಿ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿತ್ತು.
ಮಾಹಿತಿಯೊಂದಿಗೆ ಸಾಮಾಜಿಕ ಮತ್ತು ಶೈಕ್ಷ ಣಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ವಿವಿಧ ನೀತಿಗಳನ್ನು ಜಾರಿಮಾಡಲು ಅನುಕೂಲವಾಗುತ್ತಿತ್ತು. ಇಂತಹ ಮಾಹಿತಿಯು ಆಗಾಗ್ಗೆ ಹಿಂದುಳಿದ ಜಾತಿಗಳನ್ನು ಗುರುತಿಸಲು ಹಾಗೂ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಲು ಸರಕಾರಕ್ಕೆ ಸಹಾಯವಾಗುತ್ತಿತ್ತು. ಆದರೆ ಈಗ ಸರಕಾರವು ಉದ್ದೇಶಿಸಿರುವ ಬಡತನ ಆಧಾರಿತ ಜಾತಿ ಗಣತಿ ಮೇಲಿನ ಉದ್ದೇಶಗಳಿಗೆ ವಿರುದ್ಧವಾ ಗಿದೆ.ಇಷ್ಟಾಗಿಯೂ ಉತ್ತಮ ತರಬೇತಿ ಹೊಂದಿ ರುವ ಗಣತಿ ಎಣಿಕೆದಾರರು ಹಾಗೂ ದೇಶಾ ದ್ಯಂತ ಇರುವ ವ್ಯವಸ್ಥಿತ ಗಣತಿ ಸಂಸ್ಥೆ ಮತ್ತು ಅದರ ಆಯುಕ್ತರು ಇದರಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿಲ್ಲ. ಬದಲಾಗಿ ವಿವಿಧ ರಾಜ್ಯ ಸರಕಾರಗಳ ಪಂಚಾಯತ್ ನೌಕರರು, ಪಟ್ವಾರಿ ಗಳು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜ ನೆಯ ಕೆಲಸಗಾರರಿಂದ ಇದನ್ನು ನಡೆಸಲು ಉದ್ದೇಶಿಸಲಾಗಿದೆ. ಇಂತಹ ಸಮೀಕ್ಷೆಯಿಂದ ನಿಗದಿತ ಸಮಯ ಮಿತಿಯೊಳಗೆ ನಂಬಲರ್ಹ ಹಾಗೂ ವಿಶ್ವಾಸಾರ್ಹ ಮಾಹಿತಿ ದೊರೆಯು ವುದು ಸಾಧ್ಯವಿಲ್ಲ.
ಜಾತಿಗಣತಿಯ ಮಾಹಿತಿಯನ್ನು, ಕೈಯಲ್ಲಿ ಹಿಡಿದು ಬಳಸಬಹುದಾದ ಸಣ್ಣಗಾತ್ರದ ಕಂಪ್ಯೂ ಟರ್(ಸಿಂಪ್ಯೂಟರ್) ಸಹಾಯದಿಂದ ಮಾಡ ಲಾಗುತ್ತಿದೆ. ಮಾಹಿತಿಯನ್ನು ನಂತರ ಗಣತಿ ದಾರ ಸ್ಕ್ಯಾನ್ಮಾಡಿದ ಜನಸಂಖ್ಯಾ ನೋಂದ ಣಿಯ ಮಾಹಿತಿಯೊಂದಿಗೆ ತುಂಬಲಾಗುತ್ತದೆ ಎಂದು ಹೇಳಲಾಗಿದೆ. ಕುರಿತು ಸ್ಪಷ್ಟ ಮಾಹಿ ತಿಗಳು ಇಲ್ಲದಿರುವುದು ಅನೇಕ ಗಂಭೀರ ಪ್ರಶ್ನೆ ಗಳಿಗೆ ಆಸ್ಪದಕೊಡುವಂತಿದೆ. ಹತ್ತಾರು ಸಾವಿರ ಕಂಪ್ಯೂಟರ್ಗಳು ದೇಶದ ವಿಭಿನ್ನ ಪ್ರದೇಶ ಮತ್ತು ಪರಿಸ್ಥಿತಿಗಳಲ್ಲಿ ಅಸಂಖ್ಯಾತ ಅನನುಭವಿ ಕಾರ್ಯಕರ್ತರ ಕೈಯಲ್ಲಿ ನಿಖರವಾಗಿ ಕೆಲಸ ಮಾಡುವುದು ಕಷ್ಟಸಾಧ್ಯವಾದುದು ಎಂಬುದಕ್ಕೆ ಹಿಂದಿನ ಅನುಭವಗಳು ಇದಕ್ಕೆ ನಿದರ್ಶನವಾಗಿವೆ.
ಈಗಷ್ಟೇ ಮುಕ್ತಾಯಗೊಂಡ ದಶವಾ ರ್ಷಿಕ ಜನಗಣತಿಯಲ್ಲೂ ಬಗೆಯ ವಿಶ್ವಾಸಾ ರ್ಹವಲ್ಲದ ವಿಧಾನವನ್ನು ಬಳಸದೆ ಮುದ್ರಿತ ಕಾಗದದ ನಮೂನೆಗಳನ್ನು ಮಾತ್ರ ಬಳಸಲಾಗಿತ್ತು ಎನ್ನುವುದನ್ನು ಗಮನಿಸಿದರೆ ಸಾಕು ಇದಕ್ಕೆ ಸ್ಪಷ್ಟ ಉತ್ತರ ಸಿಗುತ್ತದೆ. ಇಷ್ಟಲ್ಲದೆ ಜಾತಿ ಮತ್ತು ಧಾರ್ಮಿಕ ಮಾಹಿತಿಯನ್ನು ಗೌಪ್ಯವಾಗಿಡಲು ಸರಕಾರ ತೀರ್ಮಾನಿಸಿದೆ. ಸರಕಾರ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳದೆ, ಗೊಂದಲಮಯ ಹೇಳಿಕೆಗಳನ್ನು ನೀಡುತ್ತಾ, ತನ್ನ ನಿಲುವುಗಳನ್ನು ಬದಲಿಸುತ್ತಾ, ಕೊಟ್ಟ ಭರವಸೆಗಳನ್ನು ತಿರುಚುತ್ತಾ ಇರುವ - ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ಜಾತಿಗಣತಿಯ ಕುರಿತು ಸರಕಾರದ ಪ್ರಾಮಾಣಿಕತೆ ಮತ್ತು ಉದ್ದೇಶ ಪೂರ್ಣತೆಯ ಬಗ್ಗೆ ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಡುವುದಲ್ಲದೆ, ಜಾತಿಗಣತಿಯನ್ನು ಹೇಗಾದರೂ ಮಾಡಿ ನಾಶಗೊಳಿಸಬೇಕೆಂದು ಮೊದಲಿನಿಂದಲೂ ಸಾಮಾಜಿಕ ನ್ಯಾಯದ ವಿರುದ್ಧವಿರುವ ಶಕ್ತಿಗಳ ಜೊತೆಯಲ್ಲಿ ಆಳುವ ವರ್ಗ ಕೂಡ ಕೈಜೋಡಿಸಿದೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.
-
ಡಾ.ಎಸ್.ಜಾಫೆಟ್
ಪ್ರಾಧ್ಯಾಪಕರು ಮತ್ತು ನಿರ್ದೇಶಕರು
ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ,
ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆನಾಗರಬಾವಿ, ಬೆಂಗಳೂರು -560 072