ಪುಟಗಳು

ಇದ್ದೂ ಇಲ್ಲದಂತಿದೆ ದಾಬಸಪೇಟೆ ಸರ್ಕಾರಿ ಬಸ್ ನಿಲ್ದಾಣ

«æÄÈÚßMVÚÄ: }ÛÄàP«Ú ¥Û…Ñé®æÞmæ¾ÚßÆÇÁÚßÈÚ ÑÚOÛ% …Ñé ¬ÅÛ§y ®ÚþÚáÛ{OÚÁÚ ®ÛÆVæ B¥ÚৠBÄÇ¥ÚM}ÛW¥æ.
…Ñé ¬ÅÛ§y ®ÛÃÁÚMºÚÈÛW ÔÚÄÈÚâ´ ÈÚÎÚ%VÚ×æ OÚ×榥ڧÁÚà @M¦¬M¥ÚÄà ¬ÅÛ§yOæQ …ÑéVÚ×Úß ÑÚ¾ÚáÛW …ÁÚß~¡ÄÇ. ¬ÅÛ§y¥Ú @ÈÚÀÈÚÑ椾Úß …VæX ÈÚ}Ú%OÚÁÚß, É¥ÛÀ£%VÚ×Úß, ÑÚOÛ% «èOÚÁÚÁÚß ÔÛVÚà ÑÛÈÚ%d¬OÚÁÚß ÑÛÂVæ BÅÛSæ¾Úß Õ¾Úß @ƒOÛÂVÚØVæ ÑÛOÚÎÚßo †Û ¥ÚàÁÚß ¬Þt¥ÚÁÚà ¾ÚáÛÈÚâ´¥æÞ ®ÚþæàÞd«ÚOæQ †ÛÁÚ¥Û§W¥æ.
®ÛÈÚVÚsÚ t®æãÞ …ÑéVÚ×Úß ÈÚáÛ}Úà ¥Û…Ñé®æÞmæ¾Úß ¬ÅÛ§y¥ÚÆÇ ¬ÄßVÚsæ ¬ÞsÚß~¡¥Úߧ B}ÚÁæ ¾ÚáÛÈÚ t®æãÞ¥Ú …ÑéVÚ×Úß BÆÇ ¬ÆÇÑÚ¥æ ®æÇõçKÈÚÁé ÈæßÞÅæ¾æß ÔæàÞVÚß~¡Èæ. B¥Ú«Úß„ ÉÁæàÞƒÒ ÔÚÄÈÚâ´ †Û ®ÚÃ~ºÚl«æ «ÚsæÒ¥Ú§ÁÚß ¾ÚáÛÈÚâ´¥æÞ ®ÚþæàÞd«ÚÈÛWÄÇ.
}ÚßÈÚßOÚàÁÚß- †æMVÚ×ÚàÁÚß t®æãÞ¥Ú ¬ÈÛ%ÔÚOÚ ÑÚÕ}Ú …ÑéVÚ×Úß OÚsÛu¾ÚßÈÛW ¬ÆÇÑÚßÈÚM}æ ÑÚ°ÎÚo A¥æÞËÚÉ¥Ú§ÁÚà B¥Ú«Úß„ ®ÛÆÑÚß~¡ÄÇ. A¥ÚÁæ CVÚ BÆÇ ®æçKÈÚÁé ¬ÈÚáÛ%yÈÛW¥Úߧ GÅÛÇ …ÑÚßÓVÚ×Úß @¥ÚÁÚ ÈÚßàÄOÚÈæÞ ÔÛ¥Úß ÔæàÞVÚß~¡Èæ.
®æÇõç KÈÚÁéVÛW BÆÇ«Ú d«Ú}æ }ÚÈÚß½ ºÚàÉß, ÈÚß«æ-ÈÚßpÚÈÚ«Úß„ OÚ×æ¥ÚßOæàMtÁÚß}Û¡Áæ. A¥ÚÁæ B¥ÚÂM¥Ú BÆÇ«Ú d«Ú}æ B¥Ú§ ÑÚÈÚÄ}Ú¡«Úß„ OÚ×æ¥ÚßOæà×ÚßÙÈÚ ¥ÚßÒ¤~ ¬ÈÚáÛ%yÈÛW¥æ. ®ÚÃ~ ¦«Ú  BÆÇM¥Ú É¥ÛÀ£%VÚ×Úß, ÈÚßÕ×æ¾ÚßÁÚß, ÈÚä¥Ú§ÁÚß ÕÞVæ @«æÞOÚ d«ÚÁÚß ®ÚþÚáÛ{ÑÚß}Û¡Áæ.  …ÑÚßÓVÚ×Ú ¬ÈÛ%ÔÚOÚÁÚß }ÚÈÚß½ ÈÚß«ÚÒÓVæ  …M¥Ú OÚsæ …Ñé ¬ÆÇÑÚß~¡¥Û§Áæ.
†æMVÚ×ÚàÁÚß ÔæàÁÚÈÚľÚß¥Ú OæçVÛÂOÛ ®ÚÃ¥æÞËÚÈÛW ¥Û…Ñé®æÞmæ †æ×æ¾Úßß~¡¥æ. ®ÚÃ~ ¦«Ú ÑÛÉÁÛÁÚß ÈÚßM¦  «èOÚÁÚÁÚß …M¥Úß ÔæàÞVÚß}Û¡Áæ. @ÄÇ¥æ C ÈÛÀ¯¡¾ÚßÆÇ ÌÈÚVÚMVæ, ¥æÞÈÚÁÚÔæàÑÚÔÚØÙ, Ò¥Ú§ÁÚ †ælo ÔÛVÚà VæàÁÚÈÚ«ÚÔÚØÙ ÑæÞÂ¥ÚM}æ BÄàÇ ÔÚÄÈÚâ´ ®ÚÃÒ¥Úª ¾ÚáÛ}Ûà ÑÚ¤×ÚVÚØÈæ. BÆÇVæ …ÁÚßÈÚ ®ÚÃÈÛÒVÚ×Úß ÈÚß}Úß¡ ºÚOÚ¡ÂVæ ÑÚ¾ÚáÛ¥Ú ÑÛÂVæ ÑèĺڴÀÉÄÇ¥æ }ÚÈÚß½ ÑÚ¤×ÚVÚØVæ ÈÛ®ÚÑé ÔæàÞVÚÄß ®ÚÁÚ¥Ût Ƀ¿ßÄÇ¥æ ÑÚÁÚOÚß ÈÛÔÚ«ÚVÚ×Úß, mæM®æãÞ, ÅÛ¾ÚßÆǾæßÞ ®ÚþÚáÛy †æ×æÑÚßÈÚM}ÚÔÚ Ò¤~ ¬ÈÚáÛ%yÈÛW¥æ.
«ÚVÚÁÚ ®ÚÃ¥æÞËÚOæQ Ôæ_`«Ú ÑÛÂVæ ÑèĺڴÀVÚ×Ú«Úß„ ¬ÞsÚß~¡ÁÚßÈÚ ÑÚOÛ%ÁÚ VÛÃÉßÞy ®ÚÃ¥æÞËÚOÚàQ ¬ÞsÚ†æÞOÚß. C ®ÛÃM}ÚÀOæQ ÈÚßÄ}Û¿ß ¨æàÞÁÚzæ ÈÚáÛsÚß~¡¥Û§Áæ GM¥Úß ÔæVÚßXM¥Ú d¾ÚßÁÛdß AÁæàÞ¯ÑÚß}Û¡Áæ.
VÛÃÉßÞy ®ÚÃ¥æÞËÚ¥ÚÆÇ«Ú ÑÛÂVæ …Ñé ¬ÅÛ§yVÚ×ÚÆÇ ¾ÚáÛÈÚâ´¥æÞ ÈÚßàÄ ÑèĺڴÀVÚ×Úß BÁÚßÈÚâ´¦ÄÇ. OÚßt¾ÚßßÈÚ ¬ÞÁÚß, Ëè^ÛľÚß BÄÇ¥æ BÁÚßÈÚâ´¥ÚÂM¥Ú ®ÚþÚáÛ{OÚÁÚß B}Ú¡ ÑÚßؾÚßß~¡ÄÇ. @ÄÇ¥æ ÑÚMeæ¾ÚáÛVÚß}Ú¡Åæ BÆÇ ¾ÚáÛÁÚß BÄǦÁÚßÈÚâ´¥Ú«Úß„ OæÄÈÚâ´ ®Úâ´MsÚÁÚß C ÑÚ¤×Ú¥ÚÆÇ }ÚÈÚß½ @«æç~OÚ ^ÚlßÈÚnOæ¾Úß }ÛyÈÚ«Û„WÒOæà×ÚßÙ}Û¡Áæ.
B¥Ú«Úß„ }Ú¯°ÑÚÄß ÁÛ~à OÛÈÚÄßVÛÁÚÁÚ«Úß„ «æÞÉßÑÚ†æÞOÚß. OÚ¬ÎÚr ÈÚßàÄ ÑèĺڴÀVÚ×Ú«Úß„ OÚÆ°ÑÚÄß OæÐÞ}ÚÃ¥Ú ËÛÑÚOÚÁÚß ÈÚßßM¥ÛVÚ†æÞOæM¥Úß ÑæàÞM®Úâ´ÁÚ VÛÃÈÚß ®ÚM^Û¿ß¡ ÈÚáÛf @¨Ú´ÀOÚÐ f.VÚMVÛ¨ÚÁé ~ØÒ¥Û§Áæ.

ಖೋಟಾ ನೋಟು ವಶ - ಕನ್ನಡಪ್ರಭ ಬೆಂಗಳೂರು ಗ್ರಾಮಾಂತರ ಸುದ್ದಿ

 ÁÛÈÚß«ÚVÚÁÚ: «ÚVÚÁÚ¥Ú ÅÛség JM¥ÚÁÚÆÇ SæàÞmÛ «æàÞlß ^ÚÅÛÈÚzæVæ ¾Úß~„Ò¥Ú ®ÚÌ`ÈÚß …MVÛ×Ú ÈÚßàÄ¥Ú «ÛÄßQ d«ÚÁÚ }ÚMsÚÈÚ«Úß„ …ߨÚÈÛÁÚ ÁÛ~à IdàÁÚß ®æãÆÞÑÚÁÚß …MƒÒ, ÑÚßÈÚáÛÁÚß 86 ÑÛÉÁÚ Èæà}Ú¡¥Ú «ÚOÚÆ «æàÞlßVÚ×Ú«Úß„ ÈÚËÚ®ÚtÒOæàMt¥Û§Áæ.
C ¥ÛؾÚßÆÇ ®ÚÌ`ÈÚß …MVÛÄ ÁÛdÀ¥Ú †ÛÄÉßMlß @ƾÚáÛÑé ÉßMlß †ÛÄ (33), ÁÛÈÚáé†Û…ß(23), ÑÚ‡®Ú«é ÈÚßMsÚÅé (40) ÔÛVÚà SæàÞOÚ«é†ÛÄ (27) …Mƒ}Ú ®ÚÃÈÚßßR AÁæàÞ¯VÚ×Úß. BÈÚÁæÅÛÇ @É¥ÛÀÈÚM}ÚÁÛW¥Úߧ, SæàÞmÛ «æàÞl«Úß„ ÑÚOÚÃÈÚßVæàØÑÚÄß ¬¾æàÞf}ÚVæàMt¥Ú§ OÚàÆ OÛÉß%OÚÁÛW¥Û§Áæ GM¥Úß ®æãÆÞÑÚÁÚß ~ØÒ¥Û§Áæ.
†æMVÚ×Úà«ÚÆÇ ÑÚßÈÚáÛÁÚß GÁÚsÚß ~MVÚ×Úß OÛÄ C «ÛćÁÚß AÁæàÞ¯VÚ×Úß WÁÛPVÚ×Ú ÑæàÞW«ÚÆÇ ÔæàÞW ÈÛÀ®ÛÁÚÑÚ¤ÂVæ SæàÞmÛ «æàÞlß ^ÚÅÛÈÚzæ ÈÚáÛt¥Û§Áæ. C }ÚMsÚ¥Ú eÛÄÈÚâ´ …ÔÚߥæàsÚu¥ÛW ÔÚÁÚtOæàMt¥Úߧ, ®ÚÃÈÚßßR AÁæàÞ¯ ®ÚÃËÛM}é Áæç ÑæÁæVæ }Ú¬Sæ «ÚsæÑÚÅÛVÚß~¡¥æ GM¥Úß fÅÛÇ ®æãÆÞÑé ÈÚÂÎÛrƒOÛ GÑé.¸. ¸ÑÚ«ÚØÙ ÑÚߦ§VÛÁÚÂVæ ~ØÒ¥ÚÁÚß.
BÈÚÁÚ …M¨Ú«Ú ÔæÞVÛ¾Úßß¡?: ÁÛÈÚß«ÚVÚÁÚ¥Ú †ÛÅÛf ÅÛségVæ …ß¨ÚÈÛÁÚ ®ÚÌ`ÈÚß …MVÛÄ¥Ú «ÛÄßQ d«ÚÁÚß …M¥Úß ÁÚàÈÚáé †ÛtVæ ®Úsæ¥ÚßOæàMt¥Û§Áæ. AVÚ ÈÚßßVÚMsÚ ÔÚyÈÛW 1700 ÁÚß.VÚ×Ú«Úß„ ÅÛség«ÚÈÚÂVæ ®ÛÈÚ~Ò¥Û§Áæ. BÈÚÁÚß ¬Þt¥Ú 500 ÁÚß. «æàÞlßVÚ×Úß SæàÞmÛ «æàÞlßVÚ×ÛWÁÚßÈÚ …VæX @«ÚßÈÚáÛ«ÚVæàMsÚß OÚàsÚÅæÞ ÅÛség  ÈÚáÛÆÞOÚÁÚß ®æãÆÞÑÚÂVæ  ÈÚáÛÕ~ ¬Þt¥Û§Áæ.
ÑÚßØÈÚâ´ ®Úsæ¥Ú ÑÚOÚ%Åé B«éÓ®æOÚoÁé  OÚäÎÚ|ÈÚßà~%, ÑÚ†éB«éÓ®æOÚoÁé «ÚÁÚÒMÔÚÈÚßà~% «æÞ}Úä}Ú‡¥ÚÆÇ ®æãÆÞÑé }ÚMsÚÈÚâ´ ÅÛség ÈæßÞÅæ ÔÚpÛ}é ¥ÛØ «ÚsæÒ @ÆÇ ÁÚàÉß«ÚÆÇ }ÚMW¥Ú§ «ÛćÁÚß AÁæàÞ¯VÚ×Ú«Úß„ ÑæÁæ Õt¥ÚÁÚß.
É^ÛÁÚzæ ÈæÞ×æ †Û¿ß¹loÁÚß: ÅÛség«ÚÆÇ …Mƒ}Ú «ÛÄßQ d«ÚÁÚ«Úß„ É^ÛÁÚzæVæà×Ú®ÚtÒ¥ÛVÚ @ÈÚÁÚ …Ø B¥Ú§ 500 ÁÚß. ÈÚßßR †æÅæ¾Úß 172 SæàÞmÛ «æàÞlVÚ×Úß @M¥ÚÁæ 86 ÑÛÉÁÚ Èæà}Ú¡¥Ú «ÚOÚÆ «æàÞlß ÈÚËÚ®ÚtÒOæà×ÚÙÅÛW¥æ GM¥Úß GÒ° ¸ÑÚ«ÚØÙ ÉÈÚÂÒ¥ÚÁÚß.
C …Mƒ}Ú R¦ÞÈÚßÁÚ …Ø B¥Ú§ ÁæÞÎÚ«é OÛsé% ÔÛVÚà sæîÉMVé ÅæçÑæ«éÓ¬M¥Ú BÈÚÁÚ ÈÚßàÄ ®Ú}桾ÚáÛW¥æ. C }ÚMsÚÈÚ«Úß„ ¬¾ÚßM~ÃÑÚß~¡¥Ú§ ®ÚÃÈÚßßR AÁæàÞ¯ ®ÚÃËÛM}é Áæç«Ú ÑæÁæVæ OÚÃÈÚß OæçVæà×ÚÙÅÛW¥æ GM¥Úß ÔæÞØ¥ÚÁÚß.
†ÛÀMOé ®Ú}æ¡ ÔÚ_`ÄÇ: C R¦ÞÈÚßÈÚÁÚß ^ÚÅÛÈÚzæVæ ¾Úß~„Ò¥Ú§ SæàÞmÛ «æàÞlß ®Ú}æ¡ ÔÚ^Ú`Äß ÑÚ¤ØÞ¾Úß †ÛÀMOé ɱÚÄÈÛW¥æ. BÈÚÁÚß ÅÛség«ÚÆÇ }ÚMVÚßÈÚ ÈÚßß«Ú„ ÁÛÈÚß«ÚVÚÁÚ¥ÚÆÇ ËÛM¯MVé ÈÚáÛt¥Û§Áæ.
AVÚ OæÄ @MVÚtVÚØVæ ÔæàÞW ÈÛÀ®ÛÁÚ «ÚsæÒ¥Ú ÈæÞ×æ «ÚOÚÆ «æàÞlßVÚ×Ú«Úß„ ^ÚÅÛÈÚzæ ÈÚáÛt¥Û§Áæ. C …Mƒ}ÚÁÚß ÈÛÀ®ÛÁÚ «ÚsæÒ¥Ú§ @MVÚt¾Úß ÈÚáÛÆÞOÚÁæà…¹ÁÚß 500 ÁÚß. ÈÚßßR †æÅæ «æàÞmé @«Úß„ ÑÚ¤ØÞ¾Úß †ÛÀMOéVæ OÚno¥Û§Áæ. C …VæX ®æãÆÞÑÚÁÚß É^ÛÂÒ¥ÛVÚ †ÛÀMOé«ÚÈÚÁÚß }Ú¸¹†Û¹W¥Û§Áæ.
BÈÚÁÚ «ÚOÚÆ «æàÞmé @«Úß„ †ÛÀMOé«ÚÈÚÂVæ ÔæÞØ¥ÛVÚ @^Ú` ÈÚÀOÚ¡®ÚtÒ¥ÚÁÚß. @ÄÇ¥æ †ÛÀMOé @ƒOÛÂVÚ×Úß OÚàsÚ B¥Úà «ÚOÚÆ GM¥Úß «ÚM…Äß Ò¥ÚªÁÚÆÄÇ GM¥Úß ®æãÆÞÑÚÁÚß ~ØÒ¥ÚÁÚß.
C ÑÚߦ§VæàÞÏr¾ÚßÆÇ tÈæçGÒ° ÁÛÈÚßOÚäÎÚ|¾ÚßÀ, ÑÚOÚ%Åé B«éÓ®æOÚoÁé OÚäÎÚ|ÈÚßà~% ÔÛVÚà ÑÚ†éB«éÓ®æOÚoÁé «ÚÁÚÒMÔÚ ÈÚßà~% D®ÚÒ¤}ÚÂ¥Ú§ÁÚß

ಕನ್ನಡ ಕಲಿಯಲು ಕನ್ನೇಡತರರಿಗೆ ಒಂದು ವರ್ಷ ಗಡುವು

‘Mukhyamantri’ Chandru
ಬೆಂಗಳೂರು, ಜೂನ್ 7: ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರವಾಹದಲ್ಲಿ ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವವರು ಇನ್ನು ಮುಂದೆ ಪ್ರಾಥಮಿಕ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಲಿದೆ. ಇಂತಹ ಪ್ರಸ್ತಾವನೆಯೊಂದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು (KDA) ಸೋಮವಾರ (ಜೂನ್ 6) ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.

ಅಂದರೆ ಕರ್ನಾಟಕಕ್ಕೆ ಬಂದ ಒಂದು ವರ್ಷದೊಳಗಾಗಿ 7ನೇ ತರಗತಿ ಪರೀಕ್ಷೆ ಪಾಸು ಮಾಡುವುದು ಅನಿವಾರ್ಯವಾಗಲಿದೆ. ಈ ಪ್ರಸ್ತಾವನೆಯನ್ನು ಪ್ರಸಕ್ತ ಅಧಿವೇಶನದಲ್ಲೇ ಅಂಗೀಕರಿಸುವಂತೆ ಕೆಡಿಎ ಅಧ್ಯಕ್ಷ, ವಿಧಾನಮಂಡಲ ಸದಸ್ಯ 'ಮುಖ್ಯಮಂತ್ರಿ' ಚಂದ್ರು ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಇದೇ ವೇಳೆ, ಐಟಿ ಉದ್ಯೋಗಿಗಳಿಗೆ ಕನ್ನಡ ಕಲಿಯುವಂತಾಗಲು ಸರಕಾರ ಅಂತರ್ಜಾಲದ ಮೂಲಕ ಕನ್ನಡ ಕಲಿಕೆ ಕೇಂದ್ರಗಳನ್ನು ತೆರೆಯಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

'ರಾಜ್ಯದಲ್ಲಿ ಲಕ್ಷಾಂತರ ಮಂದಿ ಹೊರ ರಾಜ್ಯಗಳಿಂದ ಬಂದು ನೆಲೆ ಕಂಡುಕೊಳ್ಳುತ್ತಿದ್ದಾರೆ. ಇಲ್ಲಿನ ನೆಲ, ಜಲ, ವಾಯು ಮತ್ತಿತರ ಸಂಪನ್ಮೂಲಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳುವಾಗ ಅನಿವಾರ್ಯವಾಗಿ ಮತ್ತು ಕಡ್ಡಾಯವಾಗಿ ಇಲ್ಲಿನ ಸಂಸ್ಕೃತಿ, ಇತಿಹಾಸ ಮತ್ತು ನೆಲದ ಭಾಷೆಯನ್ನು ಅರಿಯಬೇಕು' ಎಂದು 'ಮುಖ್ಯಮಂತ್ರಿ' ಚಂದ್ರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಲು ಸಲಹೆ ನೀಡಿದ್ದೆವೆ. ಇನ್ನೊಂದು ವರ್ಷದಲ್ಲಿ ಕನಿಷ್ಠ 7ನೇ ತರಗತಿಯನ್ನು ಕನ್ನಡದಲ್ಲಿ ಪಾಸು ಮಾಡಿಬಿಡಿ ಎಂದು ಅವರು ಸೂಚಿಸಿದ್ದಾರೆ. ಜತೆಗೆ, ಟೆಲಿಕಾಂ ಸೇವಾ ಕಂಪನಿಗಳು ಮೊಬೈಲ್ ಫೋನ್ ಗಳಲ್ಲಿ ಕನ್ನಡ ಸಾಫ್ಟ್ ವೇರ್ ಬಳಕೆ ಮಾಡುವಂತೆ ನಿರ್ದೇಶಿಸಬೇಕು ಎಂದು ಕೆಡಿಎ ಹೇಳಿದೆ. ಪ್ರಸ್ತಾವನೆಯನ್ನು ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದ್ಯತೆಯ ಮೇರೆಗೆ ಅತಿ ಶೀಘ್ರದಲ್ಲೇ ಸಲಹೆಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಗಾಂಚಾಲಿ ಬಿಟ್ಟು ಕನ್ನಡ ಬಳಸುವವರಿಗೆ ಜೈ

Fight for Kannada on Facebook (pic : ganeshwallpapers.com)
 
"ಪರಿಭಾಷಿಗರು ಕನ್ನಡ ಬಳಸಬೇಕಾದರೆ ಬಾರುಕೋಲು ಹಿಡಿಯಲೇಬೇಕು. ಅನ್ಯ ದಾರಿಯೇ ಇಲ್ಲ" ಹೀಗಂತ ಸುಮಾರು ಹನ್ನೆರಡು ವರ್ಷಗಳ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕವಿ ಚಂದ್ರಶೇಖರ ಪಾಟೀಲ ಅವರು ಮಾತಿನ ಚಾಟಿ ಬೀಸಿದ್ದರು. ಇಂದಿನ ಕಅಪ್ರಾದ ಅಧ್ಯಕ್ಷರಾಗಿರುವ 'ಮುಖ್ಯಮಂತ್ರಿ' ಚಂದ್ರು ಅವರು ಹೊರರಾಜ್ಯಗಳಿಂದ ಇಲ್ಲಿ ಬರೆಸಿರುವವರು ಪ್ರಾಥಮಿಕ ಕನ್ನಡ ಭಾಷೆಯಲ್ಲಿ ತೇರ್ಗಡೆಯಾಗಬೇಕು ಎಂಬ ಫರ್ಮಾನು ಹೊರಡಿಸಬೇಕೆಂದು ವಿಧಾನಸೌಧದ ಕಡೆ ಒಂದು ಕಲ್ಲು ಬೀರಿದ್ದಾರೆ.

ಈ ಪ್ರಸ್ತಾವನೆಗೆ ಫೇಸ್ ಬುಕ್ ನಲ್ಲಿ ಪ್ರಭೃತಿಯೊಬ್ಬ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿ, ಕನ್ನಡರೆಲ್ಲರಿಂದ ಉಗಿಸಿಕೊಂಡು, ಕರ್ಚೀಫಿನಿಂದ ಮುಖ ಒರೆಸಿಕೊಂಡು ಕ್ಷಮಾಪಣೆ ಪತ್ರ ಬರೆದಿದ್ದಾನೆ. ಫೇಸ್ ಬುಕ್ಕಿನಲ್ಲಿ ಕನ್ನಡ ದ್ವೇಷಿಗಳ ವಿರುದ್ಧ ಕನ್ನಡ ಪ್ರೇಮಿಗಳು ಯುದ್ಧವನ್ನೇ ಸಾರಿದ್ದಾರೆ. 'ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ' ಎಂಬ ಗುಂಪು ಕಟ್ಟಿಕೊಂಡಿರುವ ಕನ್ನಡದ ಕಟ್ಟಾಳುಗಳು ಕನ್ನಡದ ಉಳಿವಿಗಾಗಿ ತಮ್ಮ ಕೈಲಾದ ಯತ್ನವನ್ನು ಮಾಡುತ್ತಿದ್ದಾರೆ. ಯುದ್ಧರಂಗಕ್ಕಿಳಿಯದೆ ಯುದ್ಧ ಗೆಲ್ಲುವುದು ಅಸಾಧ್ಯ!

ಆದರೆ, ಬೆಂಗಳೂರನ್ನು ಬಂದು ಬಂದು ತುಂಬುತ್ತಿರುವ ಅನ್ಯಭಾಷಿಕರು ಕನ್ನಡ ಕಲಿಯುವಂತೆ ಮಾಡುವುದು ಹೇಗೆ? ಕನ್ನಡ ಮಣ್ಣಿನ ವಾಸನೆ, ನೀರು, ಗಾಳಿ ಕುಡಿದು ಆಹಾರ ತಿನ್ನುವ ಪರಭಾಷಿಕರು ತಾವಾಗಿಯೇ ಕನ್ನಡ ಮೇಲೆ ಪ್ರೀತಿ ಗಳಿಸಿಕೊಂಡು ಕನ್ನಡ ಕಲಿಯುತ್ತಾರೆಂದು ಕೂಡಲು ಸಾಧ್ಯವೆ? ಬೆಂಗಳೂರೇ ಕಾಸ್ಮೋಪಾಲಿಟನ್ ಸಿಟಿಯಾಗಿರುವಾಗ, ಕನ್ನಡದವರೇ ಇಂಗ್ಲಿಷ್ ನಲ್ಲಿ ಟುಸ್ ಪುಸ್ ಅಂತ ಮಾತಾಡುವಾಗ ತಾವೇಕೆ ಕನ್ನಡ ಕಲಿಯಬೇಕು ಎಂಬ ಉಢಾಫೆ ಬೆಳೆಸಿಕೊಂಡಿರುವ ಇಂಥವರಿಗೆ ಕನ್ನಡ ಕಲಿಸುವುದು ಹೇಗೆ? ನಮ್ಮವರಲ್ಲಿಯೇ ಕನ್ನಡ ಪ್ರೀತಿ ಬೆಳೆಸುವುದು ಹೇಗೆ?

ಸಾಮ, ಭೇದದಿಂದ ಕನ್ನಡ ಕಲಿಸುವುದು ಸಾಧ್ಯವೇ ಇಲ್ಲ, ಕಲಿಸಲು ಯಾರಿಗೆ ತಾಳ್ಮೆಯೂ ಇಲ್ಲ. ಇರುವುದೊಂದೇ ದಂಡೋಪಾಯ. ಇದನ್ನು ಮನಗಂಡಿರುವ ವೀರೋಚಿತ ಕನ್ನಡ ಯುವಕರ ಪಡೆ ಫೇಸ್ ಬುಕ್ ನಲ್ಲಿ 'ಗಾಂಚಲಿ ಬಿಡಿ ಕನ್ನಡ ಮಾತಾಡಿ' ಎಂಬ ತಂಡ ಕಟ್ಟಿರುವ ಸಾವಿರಕ್ಕೆ ಹತ್ತಿರದ ಕನ್ನಡಿಗರ ಗ್ಯಾಂಗ್ ಕನ್ನಡದ ಅವಸಾನವಾಗಲು ಬಿಡುವುದಿಲ್ಲ ಎಂದು ತೊಡೆತಟ್ಟಿ ನಿಂತಿದೆ.

ಕನ್ನಡ ನಾಡಿನ ಸಂಸ್ಕೃತಿ, ಸಾಹಿತ್ಯ ಶ್ರೀಮಂತಿಕೆಯನ್ನು ಹೊಗಳಲು ಮತ್ತು ಹಬ್ಬಿಸುವ ಕೆಲಸಕ್ಕೆ ಮಾತ್ರ ಈ ಗುಂಪಿನ ಚಟುವಟಿಕೆ ಸೀಮಿತವಾಗದಿರಲಿ. ಗಾಂಚಲಿ ಬಿಡು ಕನ್ನಡ ಮಾತಾಡು ಎಂಬ ನುಡಿಗಳಲಿ ಇರುವ ಗತ್ತು ನಮ್ಮ ನಡೆಗಳಲೂ ಅವ್ಯಾಹತವಾಗಿ ಮುಂದುವರೆಯಲಿ. ಕನ್ನಡವನ್ನು ಉಳಿಸುವ ಬಗ್ಗೆ ಮಾತ್ರವಲ್ಲ, ಕನ್ನಡವನ್ನು ಅನ್ಯಭಾಷಿಕರಲ್ಲಿ ಬಿತ್ತುವ ಕೆಲಸವೂ ನಮ್ಮ ಕನ್ನಡಿಗರಿಂದ ಆಗಬೇಕಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಮಾತಾಡಲು ಅಸಹ್ಯ ಪಟ್ಟುಕೊಳ್ಳುವ ಕನ್ನಡಿಗರನ್ನು ಮುಂದೆ ನಿಲ್ಲಿಸಿಕೊಂಡೇ, ಗಾಂಚಲಿ ಬಿಡು ಕನ್ನಡ ಮಾತಾಡು ಎಂದು ಧೈರ್ಯವಾಗಿ ಹೇಳಬೇಕಿದೆ. ಕನ್ನಡ ಪರವಾಗಿ ಚಂದ್ರ ಮತ್ತು ಚಂದ್ರುಗಳಿಬ್ಬರು ಊದಿರುವ ಯುದ್ಧ ಕಹಳೆಗೆ ಕನ್ನಡಿಗರು ಪ್ರತಿಸ್ಪಂದಿಸಬೇಕಿದೆ. ಫೇಸ್ ಬುಕ್ ಕನ್ನಡಿಗರಿಗೆ ಜೈ, ಕನ್ನಡಕ್ಕಾಗಿ ಗುಂಪು ಕಟ್ಟಿಕೊಂಡು ಕನ್ನಡದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ಕನ್ನಡಿಗರಿಗೆ ಜಯಸಿಗಲಿ. [ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಸೇರಿಸಿ]