ಪುಟಗಳು

ವರಮಹಾಲಕ್ಷ್ಮಿ ವ್ರತ

ವರಮಹಾಲಕ್ಷ್ಮಿ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲೊಂದು.
ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸುವ ಈ ಹಬ್ಬವನ್ನು ಶ್ರಾವಣ ಮಾಸದ ಶ್ರಾವಣ ಮಾಸದ ಎರಡನೆಯ ಶುಕ್ರವಾರದಂದು , ಹುಣ್ಣಿಮೆಗೆ ಅತಿ ಹತ್ತಿರವಾದ ಶುಕ್ರವಾರ - ಈ ವ್ರತವನ್ನು ಆಚರಿಸುವ ಪದ್ಧತಿ ಇದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು ನವರಾತ್ರಿಯ ಶುಕ್ರವಾರದಂದು ಮಾಡಬಹುದು.

" ಯಾ ರಕ್ತಾ೦ಬುಜ ವಾಸಿನಿ, ವಿಲಾಸಿನಿ, ಚ೦ಡಾಶು ತೇಜಸ್ವಿನಿ
  ಆ ರಕ್ತ ರುದಿರಾ೦ಬರ ಹರಿಸಖಿ ಯಾಶ್ರಿ ಮನೋಹ್ಲಾದಿನಿ,
ಯಾ ರತ್ನಾಕರ,ಮ೦ತನಾತ್ಪ್ರ ಘಟಿತ  ವಿಶ್ಣೋಶ್ಛ ಯಾ ಗೇಹಿನಿ
   ಸಾಮಾ೦ಪಾತು, ಮನೋರಮ ಪದ್ಮಾವತಿ "

ವ್ರತ ಆಚರಿಸುವ ವಿಧಾನ

ಶುಕ್ರವಾರದ ದಿನ, ಸಾಯಂಕಾಲದವರೆವಿಗೂ ಉಪವಾಸ ಇರಬೇಕು. ವ್ರತ ಮಾಡುವವರು ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸುವರು. ಕಲಶದಲ್ಲಿ ಅಕ್ಕಿ ತುಂಬಿಸಿ ಖರ್ಜೂರ, ಗೋಡಂಬಿ,ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸುವರು. ಈ ಕಳಸಕ್ಕೆ ಲಕ್ಷ್ಮೀ ಕಳಸ ಎನ್ನುತ್ತಾರೆ. ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಲಾಗುತ್ತದೆ.

ಈ ಪೂಜೆಯಲ್ಲಿ ವಿಶೇಷವಾದ ದಾರಗಳಿಗೆ ಪೂಜೆಯನ್ನು ಸಲ್ಲಿಸುವರು. ಈ ದಾರವನ್ನು ದೋರವೆಂದು ಕರೆವರು. ಹೊಸದಾದ ೧೨ ದಾರಗಳಿಗೆ ೧೨ ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿ ಪೂಜಿಸುವರು. ಈ ದಾರಗಳಿಗೆ ಅರಿಶಿನ, ಕುಂಕುಮ, ಹೂವು, ಪತ್ರೆಗಳಿಂದ ಪೂಜಿಸಿ, ನೈವೇದ್ಯ ಮಾಡುವರು. ಹನ್ನೆರಡು ಹೆಸರುಗಳನ್ನು ಉಚ್ಚರಿಸಿ ದ್ವಾದಶನಾಮಾವಳಿಯೆಂದು ಪೂಜಿಸುವರು. ಆ ನಾಮಾವಳಿಗಳು ಹೀಗಿವೆ -ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ. ಈ ದಾರಕ್ಕಾಗಿ ವಿಶೇಷವಾದ ನೈವೇದ್ಯವಾದ ಸಜ್ಜಪ್ಪವನ್ನು ಅರ್ಪಿಸುವರು. ಅಂದು ಶ್ರೀಸೂಕ್ತವನ್ನು ಪಠಿಸುವುದೂ ಒಳ್ಳೆಯದು. ದೇವಿಯ ಮೂರ್ತಿಗೂ ಅರಿಶಿನ, ಕುಂಕುಮ,ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ಪೂಜಿಸಿದ ಹೆಣ್ಣುಮಕ್ಕಳು ಆ ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವರು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ದಾನವನ್ನು ಕೊಡುವರು. ಈ ಸಮಯದಲ್ಲಿ ಹೇಳುವ ಶ್ಲೋಕ ಹೀಗಿದೆ.
ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ:
ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ
OÚ×ÚÈÚâ´ ÈÚáÛsÚÄß ÈÚáÛÁÚOÛÑÚ¡ðVÚ×Ú ÑÚÕ}Ú …M¦¥Ú§ÈÚÂVæ VÛÃÈÚßÑÚ¤ÂM¥Ú VÚàÑÛ:

OÚߥÚàÁÚß: OÚ×ÚÈÚâ´ ÈÚáÛsÚÄß ÈÚáÛÁÚOÛÑÚ¡ðVÚ×Ú ÑÚÕ}Ú …M¦¥Ú§ B…¹ÁÚß ÈÚÀP¡VÚ×Ú«Úß„ VÛÃÈÚßÑÚ¤Áæ Õt¥Úß ¢ÚØÒ¥Ú YÚl«æ ÑæàÞÄàÁÚß ÔæàޅؾÚß }ÚmæoOæÁæ OÛÅæàÞ¬¾ÚßÆÇ  BM¥Úß ÑÚMeæ «Ús榥æ.
 }ÚmæoOæÁæ VÛÃÈÚߥÚÆÇ  ÑÚMËÚ¾ÚáÛÑÚ°¥ÚÈÛW †ÛÀW«ÚÆÇ ÅÛMVÚß, ÈÚß^Úß` BlßoOæàMsÚß @®ÚÂ_}ÚÁÚß ~ÁÚßVÛsÚß~¡¥Û§VÚ VÛÃÈÚßÑÚ¤ÁÚß @ÈÚÁÚ«Úß„ Õt¥Úß ¢ÚØÒ É^ÛÂÒ¥ÛVÚ «ÛÈÚâ´ †æMVÚ×Úà¬M¥Ú BÆÇVæ ÑÚßÈÚß½«æ …M¦ÁÚßÈÚâ´¥ÛW ÔæÞØ¥Ú @®ÚÂ_}ÚÁÚ ÈÚ}Ú%«æ¿ßM¥Ú @«ÚßÈÚáÛ«ÚVæàMsÚß VÛÃÈÚáÛÑÚ¤ÁÚß OÚߥÚàÁÚß ®æãÆÞÑÚÂVæ ÉÎÚ¾Úß ~ØÒ¥ÚÁÚß. ÑÚ¤×ÚOÛQVÚÉßÒ¥Ú ®æãÆÞÑÚÂVæ @®ÚÂ_}ÚÁÚ«Úß„ J¯°ÑÚÄß ¬ÁÛOÚÂÒ¥Ú VÛÃÈÚßÑÚ¤ÁÚß C ÈÚÀP¡VÚ×Ú …VæX @«ÚßÈÚáÛ«ÚÉ¥Úߧ, «ÛÈæÞ É^ÛÁÚzæ «ÚsæÑÚß}æ¡ÞÈæ. ÔæàޅؾÚß ÑÚß}Ú¡ OÚ×ÚÙÁÚ ¥ÚMsæÞ BÁÚ…ÔÚߥæM… ÑÚMËÚ¾ÚßÉ¥Úߧ, BÈÚÁÚß OÚ×ÚÙÁæÞ AW¥Ú§Áæ «ÛÈæÞ ÌOæÐ OæàsÚß}æ¡ÞÈæ GM¥Úß ®Úlßo Õt¥ÚÁÚß. VÛÃÈÚßÑÚ¤ÁÚ ÈÚß«ÚÈæãÆÑÚÄß ÑÚ±ÚÄÁÛ¥Ú ÈÚáÛVÚt¾Úß ÈÚä}Ú¡ ¬ÂÞOÚÐOÚ ÁÚÉ @ÈÚÁÚß @®ÚÂ_}ÚÁÚ«Úß„ ÈÚËÚOæQ }æVæ¥ÚßOæàMsÚß ÈÚßßM¦«Ú É^ÛÁÚzæ «ÚsæÑÚßÈÚâ´¥ÛW ~ØÒ¥ÚÁÚß

ಸಿದ್ದಗಂಗಾ ಶ್ರೀ ನಿವೃತ್ತಿ ಘೋಷಣೆ

ತುಮಕೂರು, ಆ. 04 : 81 ವರ್ಷಗಳಿಂದ ಸಿದ್ದಗಂಗಾ ಮಠದ ಆಡಳಿತ ನಡೆಸುತ್ತಿರುವ 104 ವಸಂತಗಳನ್ನು ಕಂಡಿರುವ 'ಕರ್ಮಯೋಗಿ' ಶ್ರೀ ಶಿವಕುಮಾರ ಸ್ವಾಮೀಜಿಯವರು ಅಧಿಕಾರ ಹಸ್ತಾಂತರಿಸುವ ಮಹತ್ತರ ನಿರ್ಣಯವನ್ನು ನಾಗರಪಂಚಮಿಯ ದಿನದಂದು ಗುರುವಾರ ತೆಗೆದುಕೊಂಡಿದ್ದಾರೆ.

ಅವರ ಉತ್ತರಾಧಿಕಾರಿಯಾಗಿ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಅಧಿಕಾರ ಸ್ವೀಕರಿಸಿದ್ದಾರೆ ಎಂದು ಸಿದ್ದಗಂಗಾ ಮಠದ ಮೂಲಗಳು ತಿಳಿಸಿವೆ. ಮಠದ ಉತ್ತರಾಧಿಕಾರಿ ಯಾರಾಗಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಹಿಂದೆ ಉತ್ತರಾಧಿಕಾರಿಯಾಗಬೇಕಿದ್ದ ಗೌರಿಶಂಕರ ಸ್ವಾಮೀಜಿ ವಿವಾದಗಳಿಗೆ ಸಿಲುಕಿ ಮಠದಿಂದ ಹೊರನಡೆದಿದ್ದರು.

ನಡೆದಾಡುವ ದೇವರು ಎಂದೇ ಜನಜನಿತರಾಗಿರುವ ಶಿವಕುಮಾರ ಸ್ವಾಮೀಜಿಗಳು 81 ವರ್ಷಗಳುದ್ದಕ್ಕೂ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದ್ದಾರೆ. ಈ ಇಳಿವಯಸ್ಸಿನಲ್ಲಿಯೂ ಅತ್ಯಂತ ಚಟುವಟಿಕೆಯಿಂದ ಇದ್ದ ಶ್ರೀಗಳು ಈಗ ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿದ್ದಾರೆ