ಪುಟಗಳು

ಜಿ.ಪಿ.ರಾಜರತ್ನಂ



 "ನರಕಕ್ಕಿಳ್ಸಿ ನಾಲಗೆ ಸೀಳ್ಸಿ ಬಾಯ್ ವೋಲ್ಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನೀ ಕಾಣೆ"

- ಜಿ.ಪಿ.ರಾಜರತ್ನಂ

ಸಮಸ್ತ ಕನ್ನಡದ ಕುಲಭಾಂದವರಿಗೆಲ್ಲರೆಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು


"ಸಾವಿರ ಪರ್ಪಂಚ ಸತ್ತು ಹುಟ್ಟಿದರು
ಲೆಕ್ಕವಿಲ್ದಂಗೆ ಲೋಕ ಸೃಷ್ಟಿಯಾದರು
ಸಾಯೋಕಿಲ್ಲ ನಮ್ಮ ಕನ್ನಡ."
"ಜೈ ಕರ್ನಾಟಕ ಮಾತೆ"


ಕನ್ನಡದ ನುಡಿಮುತ್ತುಗಳು:-
೧. ಏನೇ ಬರಲಿ ಕನ್ನಡ ನಮ್ಮೊಂದಿಗಿರಲಿ
೨. ಯಾರಿಗೆ ಕನ್ನಡ ಬೇಡ, ಅವ್ರು ನಮಗೂ ಬೇಡ
೩. ಓ ಕನ್ನಡಿಗ, ನಿರಭಿಮಾನದಿಂದ ಸೇವಕನಾಗಿದ್ದು ಸಾಕು, ಕನ್ನಡಾಭಿಮಾನದಿಂದ ರಾಜನಾಗು
೪. ಕನ್ನಡವೇ ನಮ್ಮ ತಾಯಿ-ತಂದೆ, ಅದು ಬರದೆ ಇದ್ರೆ ಜಾಗ ಇಲ್ಲ ಇಲ್ಲಿ ಇನ್ನು ಮುಂದೆ
೫. ಕನ್ನಡವೇ ನಮ್ಮ ಉಸಿರು, ಇರಲಿ ಎಲ್ಲೆಡೆ ಇದರ ಹಸಿರು
೬. ಕನ್ನಡಕ್ಕಾಗಿ ಹೋರಾಡು, ಹೇ-ಕನ್ನಡದ ಹೆಬ್ಬುಲಿ
೭. ಕನ್ನಡ ಉಳಿದರೆ, ನಾವು ಉಳಿದೇವು
೮. ಕನ್ನಡವೆನ್ನಿರಿ ಜೊತೆಯಲಿ ಬನ್ನಿರಿ
೯. ಕನ್ನಡದ ತಾಯಿ ನಮ್ಮನ್ನು ಕಾಯಿ
೧೦. ಕನ್ನಡಿಗರಿಗೆ ಕನ್ನಡವೇ ಜಾತಿ, ಕನ್ನಡವೇ ಧರ್ಮ

ಡಿ.ಡಿ.ಕೊಸಾಂಬಿ ನಿಮಗೆ ತಿಳಿದಿರಲಿ

`ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ’



`ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ’ ಪುಸ್ತಕವು ಯುವ ಹೃದಯಗಳ ನಾಡಿ ಮಿಡಿತ ಭಾರತಮಟ್ಟದ ಹುತಾತ್ಮ `ಭಗತ್ ಸಿಂಗ್’ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಹುತಾತ್ಮ `ಚೆ’ ಇವರಿಬ್ಬರ ವಿವಿಧ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳ ಸಂಗ್ರಹ.

ಬಿರುಕು ಬಿಟ್ಟ ಗೋಡೆ























ಸಾರ್ವಕಾಲಿಕ ಹಾಗೂ ಎಲ್ಲಾ ವಯೋಮಾನದವರೂ ಓದಲು ಇಚ್ಛಿಸುವ ಪುಸ್ತಕ ಪ್ರಾಚೀನ ಚೀನೀ ಪುಟ್ಟ ಕತೆಗಳ ಸಂಗ್ರಹ `ಬಿರುಕು ಬಿಟ್ಟ ಗೋಡೆ ಮತ್ತು ಇತರ ಚೀನಾದ ಪ್ರಾಚೀನ ಕತೆಗಳು

`ಆಯಿಷಾ’
























`ಆಯಿಷಾ’ – ತನ್ನ ತೀರ್ವ ಮಟ್ಟದ ಕಲಿಕೆಯ ಆಸಕ್ತಿಯಿಂದ ಅದ್ಯಾಪಕ ವೃಂದದ ತಿರಸ್ಕಾರವನ್ನು ಹೊಂದಿ ಕಲಿಕೆಯ ಆಸಕ್ತಿಯನ್ನು ಬಲಿಕೊಡಲು ಇಚ್ಛಿಸದೇ ಅಧ್ಯಾಪಕ ವೃಂದದ ಹೊಡೆತದಿಂದ ತಪ್ಪಿಸಿಕೊಳ್ಳಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸಿ ಬಲಿಯಾದ ಹುಡುಗಿಯ ಕತೆ.

ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು

ಶೀರ್ಷಿಕೆ: ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು ಸಂಪಾದಕರು:ಎಸ್. ಶಿವಾನಂದ ಪುಟ:304 ಬೆಲೆ:ರೂ.225/-

Mellage Nade Mellage

Dr. Rajkumar in Bhaktha Prahlada

Scenes from Sampoorna Ramayana-Kannada Drama-vol 4- Dasharatha in grief