ಪುಟಗಳು

ಮುಂಡರಗಿ ಭೀಮರಾಯ

 ೧೮೫೭ರಲ್ಲಿ ಭಾರತೀಯರು ಬ್ರಿಟಿಷರ ವಿರುದ್ಧ ಸಿಡಿದೆದ್ದಾಗ ಸ್ವದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಧೀರ. ರಾಜನಲ್ಲ, ರಾಜವಂಶಸ್ಥನಲ್ಲ, ದೇಸಾಯಿಯಲ್ಲ, ಜನತೆಯ ಪ್ರತಿನಿಧಿ. ವೀರನಾಗಿ ಬಾಳಿ ವೀರನಾಗಿ ಸಾವನ್ನು  ಆಹ್ವಾನಿಸಿದ.
ಮುಂಡರಗಿ ಭೀಮರಾಯ