ಪುಟಗಳು

ಹತ್ತಿರದ ಮಾತು







ತನಗೆ ತಾನೇ ಹತ್ತಿರವಾಗುವ ಅನನ್ಯ ದೃಷ್ಟಿಯಲ್ಲಿ ಈಗಿರುವ ಒಳಗಣ್ಣು ಮಾತ್ರ ನಿತ್ಯ, ಹಾಡುವುದೊಂದೇ ಕವಿತೆ ಬದುಕ ಸತ್ಯ, ನಿಜದ ಬದುಕಿಗೆ ಕಣ್ಣೇ ಕವಿತೆ ಎಂದು ಹಾಡಿಕೊಂಡಿರುವ ಸತ್ಯನ್ ದೇರಾಜೆಗೆ ಈಗ ಕವಿತೆಯೇ ಕಣ್ಣು. ಒಳಗಣ್ಣಿದ್ದವರಿಗೆ ಮಾತ್ರ ತಟ್ಟುತ್ತದೆ ಹತ್ತಿರದ ಮಾತು. ಹತ್ತಿರದ ಮಾತು ಇವರ ಕವನ ಸಂಕಲನ
ನನ್ನೊಳಗಿನ ಮಾತು
-ಸತ್ಯನ್ ದೇರಾಜೆ