ಪುಟಗಳು

ಎಣ್ಮಕಜೆ ಹಾಗೂ ದೇವಕಾರಿಗೆ ಭೇಟಿ


ಇಬ್ಬರು ಪತ್ರಕರ್ತರ ಎರಡು ಪುಸ್ತಕಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಸತೀಶ್ ಚಪ್ಪರಿಕೆ ಅವರ ದೇವಕಾರು ಬಾಲಕೃಷ್ಣ ಹೊಸಂಗಡಿ (ಈಗ ಉಪನ್ಯಾಸಕರು) ಅವರ ಅನುವಾದ ಎಣ್ಮಕಜೆ . ಅಂಕಿತಾ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ